ದೇರಾ ಮುಖ್ಯಸ್ಥ ಮಿಮಿಕ್ರಿ ಮಾಡಿದ್ದಕ್ಕೆ ನಟ ಕಿಕು ಬಂಧನ
ಮುಂಬೈ, ಜ. 13: 'ಕಾಮಿಡಿ ನೈಟ್ ವಿತ್ ಕಪಿಲ್' ಟಾಕ್ ಶೋನ ನಟ ಕಿಕು ಶಾರ್ದ ಅಲಿಯಾಸ್ ಪಲಕ್ ಅವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ದೇರಾ ಸಚ್ಚಾ ಸೌದಾ ಸಮುದಾಯದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಮಿಮಿಕ್ರಿ ಮಾಡಿದ ತಪ್ಪಿಗೆ ಕಿಕು ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಜನಪ್ರಿಯ ಟಿವಿ ನಟ ಕಿಕು ಅವರಿಗೆ ಈಗ ಹರ್ಯಾಣದ ಕಾಯಿಥಾಲ್ ಪೊಲೀಸರು ಬಂಧಿಸಿ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸ್ವಯಂ ಘೋಷಿತ ಬಾಬಾ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಅಣಕು ಮಾಡಿದ ಆರೋಪವನ್ನು ಕಿಕು ಹೊತ್ತಿದ್ದಾರೆ. [ಸಕತ್ ಕಾಮಿಡಿ 'ಲೆಸ್' ಚಿತ್ರದಲ್ಲಿ ಕಪಿಲ್ 'ಕಮಾಲ್']
ನಾನೊಬ್ಬ ನಟ ನನಗೆ ಕೊಟ್ಟ ಪಾತ್ರವನ್ನು ನಾನು ನಿಭಾಯಿಸಿರುವೆ. ನಿರ್ದೇಶಕರು ಹೇಳಿದಂತೆ ಗೆಟ್ ಅಪ್ ಹಾಕಿಕೊಂಡಿದ್ದೆ. ನಾನು ಈಗಾಗಲೇ ದೇರಾ ಸಚ್ಚಾ ಸೌದಾ ಸಮುದಾಯಕ್ಕೆ ಕ್ಷಮೆಯಾಚಿಸಿದ್ದೇನೆ. ನಾನು ಯಾವ ಸಮುದಾಯ ಅಥವಾ ಬಾಬಾಗಳಿಗೆ ಅಗೌರವ ಸಲ್ಲಿಸಿಲ್ಲ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದ್ದರೆ ಕ್ಷಮಿಸಿ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ['ಕಾಮಿಡಿ ನೈಟ್ಸ್' ಅಭಿಮಾನಿಗಳಿಗೆ ಒಂದು ಕಹಿ ಸುದ್ದಿ]
ಯಾವುದನ್ನು ಪ್ರಸಾರ ಮಾಡಬೇಕು ಯಾವುದನ್ನು ಕಟ್ ಮಾಡಬೇಕು ಎಂಬುದು ಚಾನೆಲ್ ನ ಹೊಣೆಯಾಗಿರುತ್ತದೆ. ಇಲ್ಲಿ ನಾನು ಸ್ಕ್ರಿಪ್ಟ್ ಬರೆದು ನಾನೇ ಎಲ್ಲವನ್ನು ನಿಭಾಯಿಸುತ್ತಿಲ್ಲ ಎಂದಿದ್ದಾರೆ. (ಒನ್ ಇಂಡಿಯಾ ಸುದ್ದಿ)

ಕಿಕು ಶರ್ಮ ಅಲಿಯಾಸ್ ಪಲಕ್ ಇನ್ ಟ್ರಬಲ್
'ಕಾಮಿಡಿ ನೈಟ್ ವಿತ್ ಕಪಿಲ್' ಟಾಕ್ ಶೋನ ನಟ ಕಿಕು ಶರ್ಮ ಅಲಿಯಾಸ್ ಪಲಕ್ ಅವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ದೇರಾ ಸಚ್ಚಾ ಸೌದಾ ಸಮುದಾಯದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಮಿಮಿಕ್ರಿ ಮಾಡಿದ ತಪ್ಪಿಗೆ ಕಿಕು ಈಗ ಪೊಲೀಸರ ಅತಿಥಿಯಾಗಿದ್ದಾರೆ. ಪಲಕ್ ಬಂಧನ ಖಂಡಿಸಿ ಸಹ ನಟ, ನಟಿಯರು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.
|
ಕಿಕು ಶರ್ಮ ಬಂಧನ ಸರಿಯಿಲ್ಲ
ಕಿಕು ಶರ್ಮ ಬಂಧನ ಸರಿಯಿಲ್ಲ ಎಂದ ಅಭಿಮಾನಿಗಳು
|
ಸೆಕ್ಷನ್ 295ಎ ಬದಲಾಗಬೇಕಿದೆ
ಸೆಕ್ಷನ್ 295ಎ ಬದಲಾಗಬೇಕಿದೆ ಎಂಬ ಎಐಬಿ ಖ್ಯಾತಿಯ ಕಾಮಿಡಿಯನ್ ತನ್ಮಯ್ ಭಟ್
|
ಪ್ರಧಾನಿ ಸಚಿವಾಲಯಕ್ಕೆ ಮನವಿ
ಪ್ರಧಾನಿ ಸಚಿವಾಲಯಕ್ಕೆ ಮನವಿ, ಹರ್ಯಾಣ ಪೊಲೀಸರ ಕ್ರಮ ಸರಿಯೇ ಎಂದು ಪ್ರಶ್ನಿಸಿದ ನಟ, ನಿರೂಪಕ ರಣವೀರ್ ಶೋರ್
|
ಟಿವಿ ಕಲಾವಿದರಿಗೆ ಉಳಿಗಾಲವಿಲ್ಲ
ಟಿವಿ ಕಲಾವಿದರಿಗೆ ಉಳಿಗಾಲವಿಲ್ಲ, ರಾಮ್ ರಹಿಮ್ ಅವರನ್ನು ನ್ಯಾಯಾಂಗ ಬಂಧನ ರಿಯಲ್ ಜೋಕ್.
|
ಮಿಮಿಕ್ರಿ ಮಾಡಿದವರೆಲ್ಲರನ್ನು ಬಂಧಿಸುತ್ತೀರಾ?
ಮಿಮಿಕ್ರಿ ಮಾಡಿದವರೆಲ್ಲರನ್ನು ಬಂಧಿಸುತ್ತೀರಾ? ಕಿಕು ಶಾರ್ದಾ ಅವರನ್ನು ಬಂಧಿಸಿರುವುದು ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಪ್ರಶ್ನಿಸುವಂತೆ ಮಾಡಿದೆ ಎಂಬ ಟ್ವಿಟ್ಟರ್.
-
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ












Click it and Unblock the Notifications