Get Updates
Get notified of breaking news, exclusive insights, and must-see stories!

ಕದನವಿರಾಮ ಉಲ್ಲಂಘನೆ: 1 ಸೈನಿಕ ಹುತಾತ್ಮ, 1 ನಾಗರಿಕ ಸಾವು

ಆರ್ ಎಸ್ ಪುರ, ಜನವರಿ 20: ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ,ಇಂದು (ಜ.20) ಬೆಳಿಗ್ಗೆ ಭಾರತೀಯ ಸೈನಿಕರ ಮೇಲೆ ದಾಳಿ ನಡೆಸಿದ ಪರಿಣಾಮ ಜಮ್ಮು-ಕಾಶ್ಮೀರದ ಆರ್ ಎಸ್ ಪುರದಲ್ಲಿ ಓರ್ವ ಸೈನಿಕ ಹುತಾತ್ಮರಾದರೆ, ಇನ್ನೋರ್ವ ನಾಗರಿಕ ಮೃತರಾಗಿದ್ದಾರೆ.

ನಿನ್ನೆ(ಜ.19) ಇದೇ ಸ್ಥಳದಲಲಿ ನಡೆದ ದಾಳಿಯಲ್ಲಿಯೂ ಇಬ್ಬರು ನಾಗರಿಕರು ಮೃತರಾಗಿದ್ದರು. ಜ.18 ರಂಮದು ಓರ್ವ ಸೈನಿಕ ಹುತಾತ್ಮರಾಗಿದ್ದರು. ಕಳೆದ ಹಲವು ದಿನಗಳಿಂದ ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸುತ್ತಿದೆ.

A soldier and civilian killed in ceasefire violation in Jammu Kashmir

ಭಾರತೀಯ ಸೈನಿಕರೂ ಪ್ರತಿ ದಾಳಿ ನಡೆಸುತ್ತಿದ್ದು, ನಿನ್ನೆ ನಡೆದ ದಾಳಿಯಲ್ಲಿ 11 ಭಾರತೀಯ ಸೈನಿಕರು ಗಾಯಗೊಂಡಿದ್ದರು. ಕಳೆದ ಮೂರು ದಿನಗಳಿಂದ ಕದನ ವಿರಾಮ ಉಲ್ಲಂಘಿಸಿ ಈ ದಾಳಿ ನಿರಂತರವಾಗಿ ನಡೆಯುತ್ತಲೇ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+