ನಿತ್ಯ ಲೈಂಗಿಕ ಸಂಪರ್ಕ ಇಲ್ಲದೇ ಹೇಗಿರುತ್ತೀರಿ ಎಂದ ಸೀನಿಯರ್ ಕ್ಯಾಪ್ಟನ್ ವಿರುದ್ಧ ಮಹಿಳಾ ಪೈಲಟ್ ದೂರು
ಹೈದರಾಬಾದ್, ಮೇ 15: ಮಹಿಳಾ ಪೈಲಟ್ ವೊಬ್ಬರು ನೀಡಿದ ಲೈಂಗಿಕ ಕಿರುಕುಳದ ದೂರಿನ ಆಧಾರದಲ್ಲಿ ಏರ್ ಇಂಡಿಯಾವು ಹಿರಿಯ ಕ್ಯಾಪ್ಟನ್ ವಿರುದ್ಧ ವಿಚಾರಣೆಗೆ ಮುಂದಾಗಿದೆ. ಆರೋಪಿಯು ಹಲವು ಅಸಂಬದ್ಧ ಪ್ರಶ್ಸ್ನೆಗಳನ್ನು ಮಹಿಳಾ ಪೈಲಟ್ ಗೆ ಕೇಳಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ ಎಂದು ಏರ್ ಇಂಡಿಯಾದ ವಕ್ತಾರರು ಮಾಹಿತಿ ನೀಡಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಮಹಿಳೆ ಪೈಲಟ್ ನಲ್ಲಿ ದೂರಿನಲ್ಲಿ ಹೀಗೆ ಆರೋಪ ಮಾಡಿದ್ದಾರೆ: "ತರಬೇತುದಾರರು ತರಬೇತಿಯ ನಂತರ ಹೈದರಾಬಾದ್ ನಗರದಲ್ಲಿ ಇರುವ ರೆಸ್ಟೋರೆಂಟ್ ಗೆ ಹೋಗೋಣ ಎಂದು ತರಬೇತಿಯ ನಂತರ ಕರೆದರು. ಅದಕ್ಕೆ ನಾನು ಒಪ್ಪಿಕೊಂಡೆ. ಅವರು ಸಭ್ಯರಂತೆ ಕೂಡ ಆ ವರೆಗೆ ಕಂಡುಬಂದಿದ್ದರು. ರಾತ್ರಿ ಎಂಟು ಗಂಟೆ ಸುಮಾರಿಗೆ ರೆಸ್ಟೋರೆಂಟ್ ಗೆ ಹೋದೆವು. ಅಲ್ಲಿ ನನಗೆ ಸಮಸ್ಯೆ ಶುರುವಾಯಿತು".

"ಆತನ ವೈವಾಹಿಕ ಜೀವನದಲ್ಲಿ ಅದೆಷ್ಟು ಅಸಂತುಷ್ಟರು, ಖಿನ್ನತೆಗೆ ಒಳಗಾಗಿದ್ದೇನೆ ಎಂದು ಹೇಳಿಕೊಳ್ಳಲು ಆರಂಭಿಸಿದರು. ಅದರ ಜತೆಗೆ ನನ್ನ ಪತಿಯಿಂದ ದೂರ ಇರುವುದಕ್ಕೆ ನನಗೆ ಹೇಗೆ ಸಾಧ್ಯ ಮತ್ತು ಪ್ರತಿ ದಿನ ಲೈಂಗಿಕ ಸಂಪರ್ಕದ ಅಗತ್ಯ ಇಲ್ಲವೆ ಎಂದು ಕೇಳಿದರು. ಒಂದು ಹಂತದಲ್ಲಿ ನಾನು ಅವರಿಗೆ ಹೇಳಿಬಿಟ್ಟೆ: ಇಂಥ ವಿಚಾರಗಳನ್ನು ಮಾತನಾಡುವುದು ಇಷ್ಟವಿಲ್ಲ. ಜತೆಗೆ ಕ್ಯಾಬ್ ಗೆ ಕೂಡ ಕರೆ ಮಾಡಿದೆ" ಎಂದು ದೂರಿನಲ್ಲಿ ಆ ಪೈಲಟ್ ತಿಳಿಸಿದ್ದಾರೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications