ವಿಶಾಖಪಟ್ಟಣದಲ್ಲಿ ಅಗ್ನಿ ಆಕಸ್ಮಿಕ, 6 ಟ್ಯಾಂಕರ್ ಸ್ಫೋಟ
ಹೈದರಾಬಾದ್, ಏಪ್ರಿಲ್ 27 : ವಿಶಾಖಪಟ್ಟಣಂನಲ್ಲಿ ಬಯೋಮ್ಯಾಕ್ಸ್ ತೈಲ ಕಂಪನಿಯ ತೈಲ ಸಂಗ್ರಹಗಾರದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ. 6 ತೈಲ ಟ್ಯಾಂಕರ್ಗಳು ಸ್ಫೋಟಗೊಂಡಿದ್ದು, 14 ಅಗ್ನಿ ಶಾಮಕ ದಳದ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.
ವಿಶಾಖಪಟ್ಟಣಂನಲ್ಲಿನ
ದುವ್ವಾಡ
ಸಮೀಪದ
ವಿಶೇಷ
ಆರ್ಥಿಕ
ವಲಯದಲ್ಲಿ
ಬಯೋಮ್ಯಾಕ್ಸ್
ತೈಲ
ಕಂಪನಿ
ಇದೆ.
ಮಂಗಳವಾರ
ರಾತ್ರಿ
ಇಲ್ಲಿ
ಅಗ್ನಿ
ಆಕಸ್ಮಿಕ
ಸಂಭವಿಸಿದೆ.
ನೌಕಾದಳದ
ಅಗ್ನಿಶಾಮಕ
ಪಡೆ
ಸಹ
ಬೆಂಕಿ
ನಂದಿಸುವ
ಕಾರ್ಯಾಚರಣೆಯಲ್ಲಿ
ಪಾಲ್ಗೊಂಡಿದೆ.
ಅಗ್ನಿ
ಆಕಸ್ಮಿಕದಲ್ಲಿ
ಯಾವುದೇ
ಪ್ರಾಣಹಾನಿಯಾಗಿಲ್ಲ
ಎಂದು
ಬಯೋಮ್ಯಾಕ್ಸ್
ತೈಲ
ಕಂಪನಿ
ಅಧಿಕಾರಿಗಳು
ಹೇಳಿದ್ದಾರೆ.
ಸಂಗ್ರಹಗಾರದಲ್ಲಿದ್ದ
15
ತೈಲ
ಟ್ಯಾಂಕರ್ಗಳ
ಪೈಕಿ
6
ಟ್ಯಾಂಕರ್ಗಳು
ಸ್ಫೋಟಗೊಂಡಿವೆ.
ಬೆಂಕಿ
ನಂದಿಸುವ
ಕಾರ್ಯಾಚರಣೆ
ನಡೆಯುತ್ತಿದ್ದು,
ಬೆಂಕಿಯನ್ನು
ಹತೋಟಿಗೆ
ತರಲಾಗಿದೆ.
Fire accident at Biomax Fuels Limited in Duvvada, Visakhapatnam. 4 fire tenders at the spot, 7 more on the way. pic.twitter.com/Dfl3dHOUUM
— ANI (@ANI_news) April 26, 2016
ಆಂಧ್ರಪ್ರದೇಶ
ಮುಖ್ಯಮಂತ್ರಿ
ಚಂದ್ರಬಾಬು
ನಾಯ್ಡು
ಅವರು
ಘಟನೆ
ಬಗ್ಗೆ
ಮಾಹಿತಿ
ಪಡೆದುಕೊಂಡಿದ್ದಾರೆ.
Fire accident at Biomax Fuels Limited in Duvvada, Visakhapatnam UPDATE: 40 fire tenders now at the spot pic.twitter.com/ItTm2NFYHO
— ANI (@ANI_news) April 26, 2016