ಮನೆಯಲ್ಲೇ ಹೆತ್ತವರಿಗೆ ದೇವಸ್ಥಾನ ಕಟ್ಟಿದ ನಿವೃತ್ತ ಎಸ್ಐ ರಮೇಶ್ ಬಾಬು!
ಮಧುರೈ,
ಸೆಪ್ಟೆಂಬರ್
21:
ಜಗತ್ತಿನಲ್ಲಿ
ಜನರು
ತಾವು
ಅಂದುಕೊಂಡಿದ್ದನ್ನು
ಸಾಧಿಸುವುದಕ್ಕೆ
ಒಂದೊಂದು
ರೀತಿ
ಪರಿಶ್ರಮಿಸುತ್ತಾರೆ.
ಭೌತಿಕ
ಗುರಿಗಳನ್ನು
ಸಾಧಿಸಲು
ಪ್ರತಿಯೊಬ್ಬರು
ವಿವಿಧ
ಮಾರ್ಗದಲ್ಲಿ
ಸುದ್ದಿ
ಆಗುತ್ತಾರೆ.
ಅದೇ
ರೀತಿ
ಇಲ್ಲೊಬ್ಬ
ವ್ಯಕ್ತಿಯು
ತಮ್ಮ
ಹೆತ್ತವರಿಗೆ
ದೇವಸ್ಥಾನ
ಕಟ್ಟಿಸುವ
ಮೂಲಕವೇ
ಸದ್ದು
ಮಾಡಿದ್ದಾರೆ.
ಸಾಮಾನ್ಯವಾಗಿ
ಅನೇಕರು
ತಾವು
ಅಂದುಕೊಂಡಿದ್ದನ್ನು
ಸಾಧಿಸಲು
ವಿದೇಶಗಳಿಗೆ
ಹೋಗಬೇಕಾಗುತ್ತದೆ.
ಇಂಥ
ಪ್ರಪಂಚದಲ್ಲಿ
ದಕ್ಷಿಣ
ಭಾರತದ
ತಮಿಳುನಾಡಿನ
ನಿವೃತ್ತ
ಎಸ್ಐ
ರಮೇಶ್
ಬಾಬು
ತಮ್ಮ
ಹೆತ್ತವರ
ನೆನಪಿಗಾಗಿ
ಮತ್ತು
ಮನೆಯಲ್ಲೇ
ಹೆತ್ತವರ
ದೇವಾಲಯವನ್ನು
ನಿರ್ಮಿಸಿದ್ದಾರೆ.
12 ತಾಸು ದುಡಿದ ಬಳಿಕ ಪೊಲೀಸ್ ಕ್ಯಾಂಟೀನ್ನ ಕಳಪೆ ಆಹಾರ ಕಂಡು ಗಳಗಳನೆ ಅತ್ತ ಕಾನ್ಸ್ಟೆಬಲ್
ರಮೇಶ್ ಬಾಬು ಕೂಡ ಜೀವನದ ಬೇಡಿಕೆಯಂತೆ ಕೆಲಸದಲ್ಲಿ ನಿರತರಾಗಿದ್ದರು, ಆದರೆ ಅವಕಾಶ ಮತ್ತು ಬಿಡುವಿನ ವೇಳೆಯಲ್ಲಿ ಅವರು ದೇವಾಲಯವನ್ನು ನಿರ್ಮಿಸಲು ತಮ್ಮ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತಿದ್ದರು. ಅದೇ ರೀತಿಯ ನಿರಂತರ ಪರಿಶ್ರಮದ ಫಲವಾಗಿ ಮನೆಯಲ್ಲೇ ತಂದೆ-ತಾಯಿಯರ ಪುಟ್ಟ ದೇಗುಲ ತೆಲೆ ಎತ್ತಿಕೊಂಡು ನಿಂತಿದೆ.
ಹೆತ್ತವರ
ದೇಗುಲದ
ಬಗ್ಗೆ
ರಮೇಶ್
ಬಾಬು
ಮಾತು:
"ನಾನು
ಅವರಿಗಾಗಿ
ದೇವಸ್ಥಾನವನ್ನು
ನಿರ್ಮಿಸಲು
ಬಯಸಿದ್ದೆ,
ಆದರೆ
ಕೆಲಸವು
ನನ್ನನ್ನು
ಕಾರ್ಯನಿರತವಾಗಿಸಿದೆ.
ಹಾಗಾಗಿ
ನಿವೃತ್ತಿಯ
ನಂತರ
ಅದನ್ನು
ನಿರ್ಮಿಸಿ
ಪ್ರತಿದಿನ
ಅವರಿಗೆ
ಪೂಜೆ
ಸಲ್ಲಿಸುತ್ತೇನೆ.
ನಾನು
ಈ
ದೇವಾಲಯವನ್ನು
ನಿರ್ಮಿಸಿದ
ನಂತರ
ನನ್ನ
ಪೋಷಕರು
ಸತ್ತರು,
ಅದಾಗ್ಯೂ,
ಅವರು
ನನ್ನೊಂದಿಗೆ
ಜೀವಂತವಾಗಿದ್ದಾರೆ,
"ಎಂದು
ರಮೇಶ್
ಬಾಬು
ಹೇಳಿದರು