ಶೆಲ್ ಪೆಟ್ರೋಲ್ ಬಂಕ್ ಗಳಲ್ಲಿ 100 ರೂ ಗೆ ಮಾತ್ರ ಬೆಲೆ
ಪ್ರಧಾನ ಮಂತ್ರಿಗ ಮೋದಿ ಅವರು 500, 1000 ರೂ ನೋಟು ಬಳಕೆ ಕಾನೂನಾತ್ಮಕ ನಿಷೇಧದ ಘೋಷಣೆ ಅನುಸರಿಸಿ ನವೆಂಬರ್ ೦9, 2016 ರಿಂದ ಖಾಸಗಿ ವಲಯದ ಇಂಧನ ಕಂಪನಿಗಳು ತಮ್ಮ ರೀಟೇಲ್ ಸ್ಟೇಷನ್ ಗಳಲ್ಲಿ 500, 1000ರೂ. ಸ್ವೀಕರಿಸುವಂತಿಲ್ಲ.
ಬೆಂಗಳೂರು, ನವೆಂಬರ್. 9: ಪ್ರಧಾನ ಮಂತ್ರಿಗ ಮೋದಿ ಅವರು 500, 1000 ರೂ ನೋಟು ಬಳಕೆ ಕಾನೂನಾತ್ಮಕ ನಿಷೇಧದ ಘೋಷಣೆ ಅನುಸರಿಸಿ ನವೆಂಬರ್ ೦9, 2016 ರಿಂದ ಖಾಸಗಿ ವಲಯದ ಇಂಧನ ಕಂಪನಿಗಳು ತಮ್ಮ ರೀಟೇಲ್ ಸ್ಟೇಷನ್ ಗಳಲ್ಲಿ 500, 1000ರೂ. ಸ್ವೀಕರಿಸುವಂತಿಲ್ಲ.
ಗ್ಯಾಲರಿ : ನೋಟು ಬದಲಾವಣೆಗಾಗಿ ನೂಕು ನುಗ್ಗಲು
ಈ ಕುರಿತು ಪ್ರತಿಕ್ರಿಯಿಸಿರುವ ಶೆಲ್ ಇಂಡಿಯಾ ಮಾರ್ಕೆಟ್ ಪ್ರೈ.ಲೀ ನಿರ್ದೇಶಕ ರವಿ ಸುಂದರ್ ರಾಜನ್, ಗ್ರಾಹಕ ಸಂತೃಪ್ತಿ ಮತ್ತು ಅವರ ನಿರೀಕ್ಷೆ ತಲುಪುವುದು ಶೆಲ್ ನ ವಹಿವಾಟಿನ ಪ್ರಧಾನ ಅಂಗ.[ಹೊಸ ನೋಟುಗಳನ್ನು ಬಳಸುವ ಮುನ್ನ ಈ ರೀತಿ ಪರೀಕ್ಷಿಸಿ]
ಇತ್ತೀಚಿನ 500, 1000ರೂ. ನೋಟು ನಿಷೇಧದ ಘೋಷಣೆ ಆಧರಿಸಿ ಖಾಸಗಿ ತೈಲ ಕಂಪನಿಯಾದ ಶೆಲ್ ಈ ನೋಟುಗಳನ್ನು ಸ್ವೀಕರಿಸುವುದಿಲ್ಲ. ಖರೀದಿಗೆ ಪ್ರತಿಯಾಗಿ 100 ನೋಟು ಸ್ವೀಕರಿಸುತ್ತೇವೆ. [ಬ್ಯಾಂಕುಗಳಿಗೆ ವಾರಾಂತ್ಯ ರಜೆ ಇಲ್ಲ, ನ.10 ರಿಂದ ಹೊಸ ನೋಟು!]

ಪ್ರಧಾನಿಗಳು ತಮ್ಮ ಭಾಷಣದಲ್ಲಿ ಕೇವಲ ಸಾರ್ವಜನಿಕ ರಂಗದ ತೈಲ ಕಂಪನಿಗಳು 500, 1000ರೂ ನೋಟು ಸ್ವೀಕರಿಸಲು ಅನುಮತಿ ಇರುತ್ತದೆ ಎಂದಿದ್ದಾರೆ.
ಕೇಂದ್ರ ಸರ್ಕಾರ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಮಾನವೀಯ ಆಧಾರದಲ್ಲಿ ಸರ್ಕಾರಿ ಆಸ್ಪತ್ರೆ ಹಾಗೂ ಅಲ್ಲಿರುವ ಔಷಧ ಅಂಗಡಿಗಳು, ರೈಲ್ವೆ ಟಿಕೆಟ್ ಬುಕ್ಕಿಂಗ್ ಕೇಂದ್ರಗಳು, ಸರ್ಕಾರಿ ಬಸ್, ಏರ್ ಲೈನ್ ಟಿಕೆಟ್ ಕೇಂದ್ರಗಳು, ಸರ್ಕಾರಿ ಸಾಮ್ಯದ ಪೆಟ್ರೋಲ್, ಡೀಸೆಲ್, ಗ್ಯಾಸ್ ಕಂಪನಿಗಳು, ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಅನುಮತಿ ಪಡೆದ ಗ್ರಾಹಕ ಸೇವಾ ಸಹಕಾರಿ ಮಳಿಗೆಗಳು, ಸರ್ಕಾರದಿಂದ ಅನುಮೋದಿತ ಹಾಲಿನ ಕೇಂದ್ರಗಳು ಹಾಗೂ ರುದ್ರಭೂಮಿಯಲ್ಲಿ 500, ಸಾವಿರ ರೂ. ನೋಟು ಸ್ವೀಕರಿಸಬಹುದು ಎಂದಿದೆ.
ಭಾರತದಲ್ಲಿ ಸರಿ ಸುಮಾರು 56,190 ಇಂಧನ ರೀಟೆಲ್ ಮಳಿಗೆಗಳಿವೆ ಇವುಗಳ ಪೈಕಿ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಹಾಗೂ ಹಿಂದೂಸ್ತಾನ್ ಪೆಟ್ರೊಲಿಯಂ ಕಾರ್ಪೊರೇಷನ್ ಲಿಮಿಟೆಡ್ ಗೆ ಸೇರಿದ ಮಳಿಗೆಗಳು 52,604 ರೀಟೆಲ್ ಮಳಿಗೆಗಳಿವೆ. ಉಳಿದಂತೆ ಖಾಸಗಿ ವಲಯದ ಶೆಲ್, ರಿಲಯನ್ಸ್ ಹಾಗೂ ಎಸ್ಸಾರ್ ಆಯಿಲ್ ಗಳು ಕಾರ್ಯ ನಿರ್ವಹಿಸುತ್ತಿವೆ.
-
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Gold and Silver Rate Today April 5: ಚಿನ್ನ - ಬೆಳ್ಳಿ ಪ್ರಿಯರಿಗೆ ಗುಡ್ನ್ಯೂಸ್, ಮುಂದಿನ ವಾರ ಹೇಗಿರಲಿದೆ ಬಂಗಾರದ ಬೆಲೆ -
Bengaluru Migration: ಅಸ್ಸಾಂನಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದ ಸಂಸದ ತೇಜಸ್ವಿ ಸೂರ್ಯ -
ಸಿಎಸ್ಕೆ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಸ್ಫೋಟಕ ಸತ್ಯ ಬಿಚ್ಚಿಟ್ಟ ಆರ್ಸಿಬಿ ಸ್ಟಾರ್, ಕನ್ನಡಿಗ ಪಡಿಕ್ಕಲ್ -
ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಬಂಪರ್ ಕೊಡುಗೆ: 3 ರೈಲುಗಳು ಇನ್ಮುಂದೆ ಪರ್ಮನೆಂಟ್, ಟಿಕೆಟ್ ದರದಲ್ಲಿ ಭಾರಿ ಇಳಿಕೆ! -
Match Weather Report: ಚಿನ್ನಸ್ವಾಮಿಯಲ್ಲಿ ಆರ್ಸಿಬಿ-ಸಿಎಸ್ಕೆ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಉಪೇಂದ್ರ ಅಣ್ಣನ ಮಗನ ಜೊತೆ ಶ್ರೇಯಾಂಕ ಪಾಟೀಲ್ ಮದುವೆ ಸುದ್ದಿ: ಖಡಕ್ ಪ್ರತಿಕ್ರಿಯೆ ಕೊಟ್ಟ ನಟ ನಿರಂಜನ್ ಸುಧೀಂದ್ರ -
Prakash Raj: ಚಹಾ ಮಾರುವುದರಿಂದ ಸಿನಿಮಾ ಮಾರುವವರೆಗೆ ಮೋದಿ ಬಗ್ಗೆ ನಟ ಪ್ರಕಾಶ್ ರಾಜ್ ವ್ಯಂಗ್ಯ -
ಪಾಪರ್ ಸರ್ಕಾರದ ಸಾಹುಕಾರ ಸಿದ್ದರಾಮಯ್ಯ: ಬಾಗಲಕೋಟೆ ಮೆಡಿಕಲ್ ಕಾಲೇಜ್ ಬಗ್ಗೆ ಬೊಮ್ಮಾಯಿ ಪ್ರಶ್ನೆ












Click it and Unblock the Notifications