ರಿಲಯನ್ಸ್ ಜಿಯೋ ಎಫೆಕ್ಟ್: ಏರ್ ಟೆಲ್ ಇಂಟರ್ನೆಟ್ ದರ ಕಡಿತ
ಬೆಂಗಳೂರು, ಆಗಸ್ಟ್ 30: ರಿಲಯನ್ಸ್ ಜಿಯೋ ಸಿಮ್ ಕಾರ್ಡ್, ಉಚಿತ ಇಂಟರ್ನೆಟ್ ಆಫರ್ ಗಳು ಟೆಲಿಕಾಂ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುತ್ತಿವೆ. ಇದರಿಂದ ಮತ್ೊಮ್ಮೆ ಇಂಟರ್ನೆಟ್ ದರ ಸಮರ ಆರಂಭವಾಗಿದ್ದು, ಭಾರ್ತಿ ಏರ್ ಟೆಲ್ ತನ್ನ ಇಂಟರ್ನೆಟ್ ಪ್ಯಾಕೇಜ್ ಮೇಲೆ ಕಡಿತ ಘೋಷಿಸಿದೆ.
ಭಾರತದ ಅತ್ಯಂತ ಜನಪ್ರಿಯ ಹಾಗೂ ಅತಿದೊಡ್ಡ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ ಟೆಲ್ ತನ್ನ ಗ್ರಾಹಕರಿಗೆ ಹೊಸ ಇಂಟರ್ನೆಟ್ ಪ್ಯಾಕೇಜ್ ಘೋಷಿಸಿದೆ.[ಏರ್ ಟೆಲ್ ನಿಂದ ಹೊಸ ಆಫರ್ : ಉಚಿತ ವಾಯ್ಸ್ ಕಾಲ್ ಇನ್ನು ಸುಲಭ!]

'ಮೇಗಾ ಸೇವರ್ ಪ್ಯಾಕ್' ಬಳಕೆ ಮಾಡಿಕೊಂಡು 3 ಜಿ ಅಥವಾ 4 ಜಿ ಪ್ಲಾನ್ ನಲ್ಲಿ 1 ಜಿಬಿ ಡಾಟಾ ಕೇವಲ 51 ರೂಪಾಯಿಗೆ ಪಡೆಯಬಹುದಾಗಿದೆ. ಈ ಮೊದಲು 1 ಜಿಬಿ ಡಾಟಾ ಪಡೆಯಲು 259 ರೂಪಾಯಿ ತೆರಬೇಕಾಗಿತ್ತು.
ಒಂದು ವರ್ಷದ ಅವಧಿಗೆ ಪ್ಲಾನ್ ಪಡೆದುಕೊಳ್ಳಬೇಕಾದರೆ 1,498 ರೂಪಾಯಿ ನೀಡಿದರೆ ಸಾಕು. ಪ್ರೀಪೇಯ್ಡ್ ಬಳಕೆದಾರರಿಗೆ ಮಾತ್ರ ಈ ಅವಕಾಶ ಘೋಷಿಸಲಾಗಿದೆ. ಇನ್ನು 7
48 ರೂಪಾಯಿಗೆ 6 ತಿಂಗಳ ಅವಧಿಗೆ ಇಂಟರ್ನೆಟ್ ಪ್ಯಾಕ್ ಕೂಡ ಲಭ್ಯವಿದೆ. ಇದನ್ನು 99 ರು ಪಾವತಿಸಿ ಪಡೆಯಬಹುದಾಗಿದೆ.[ಜಿಯೋ ಪ್ರಿವ್ಯೂ ಆಫರ್ ಮೈಕ್ರೋಮ್ಯಾಕ್ಸ್ ನಲ್ಲೂ ಲಭ್ಯ!]
ಇಷ್ಟೇ ಅಲ್ಲದೆ ಈ ಪ್ಯಾಕೇಜ್ ಅವಧಿಯಲ್ಲೇ ಎಷ್ಟು ಬಾರಿಯಾದರೂ ರೀಚಾರ್ಜ್ ಮಾಡಿಸಿಕೊಳ್ಳಬಹುದು. ಸದ್ಯಕ್ಕೆ ಪ್ರೀಪೇಯ್ಡ್ ಪ್ಯಾಕೇಜಿಗೆ ದೆಹಲಿಯಲ್ಲಿ ಚಾಲನೆ ಸಿಕ್ಕಿದೆ. ಇತರೆ ನಗರಗಳಿಗೆ ಆಗಸ್ಟ್ 31, 2016ರಿಂದ ಲಭ್ಯವಿರಲಿದೆ. ಹೆಚ್ಚಿನ ಮಾಹಿತಿಗೆ ಏರ್ ಟೆಲ್ ಪ್ರೀಪೇಯ್ಡ್ ವೆಬ್ ತಾಣಕ್ಕೆ [ಭೇಟಿ ಕೊಡಿ]
ರಿಲಯನ್ಸ್ ಜಿಯೋ ಪ್ರೀವ್ಯೂ ಆಫರ್ ನಲ್ಲಿ ಎಚ್ ಡಿ ವಾಯ್ಸ್ ಕಾಲಿಂಗ್, 9,000ಕ್ಕೂ ಅಧಿಕ ಎಸ್ ಎಂಎಸ್ ಉಚಿತ ಸೇವೆ, ಹೈಸ್ಪೀಡ್ ಇಂಟರ್ನೆಟ್ ಎಲ್ಲವನ್ನು ಉಚಿತವಾಗಿ 90ದಿನಗಳ ಮಟ್ಟಿಗೆ ನೀಡುತ್ತಿದೆ.
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications