ಅಕ್ಷಯ ತದಿಗೆ: ರಿಲಯನ್ಸ್ ಜ್ಯುವೆಲ್ಸ್ ನಿಂದ ಶೇ50ರ ತನಕ ರಿಯಾಯಿತಿ
ಅಕ್ಷಯ ತದಿಗೆಯ ಪ್ರಯುಕ್ತ ಚಿನ್ನಾಭರಣದ ತಯಾರಿಕಾ ವೆಚ್ಚದಲ್ಲಿ 50%ರ ತನಕ ರಿಯಾಯಿತಿ ಮತ್ತು ವಜ್ರಾಭರಣದ ವಜ್ರದ ಮೌಲ್ಯದ ಮೇಲೆ 30% ರ ತನಕ ರಿಯಾಯಿತಿಯನ್ನು ರಿಯಲಯನ್ಸ್ ಜ್ಯುವೆಲ್ಸ್ ಘೋಷಿಸಿದೆ.
ಬೆಂಗಳೂರು, ಏಪ್ರಿಲ್ 27: ಅಕ್ಷಯ ತದಿಗೆಯ ಪ್ರಯುಕ್ತ ಚಿನ್ನಾಭರಣದ ತಯಾರಿಕಾ ವೆಚ್ಚದಲ್ಲಿ 50%ರ ತನಕ ರಿಯಾಯಿತಿ ಮತ್ತು ವಜ್ರಾಭರಣದ ವಜ್ರದ ಮೌಲ್ಯದ ಮೇಲೆ 30% ರ ತನಕ ರಿಯಾಯಿತಿಯನ್ನು ರಿಯಲಯನ್ಸ್ ಜ್ಯುವೆಲ್ಸ್ ಘೋಷಿಸಿದೆ.
ಅಕ್ಷಯ ತೃತೀಯ ಎಂಬುದು ಹಿಂದು ಪಂಚಾಂಗದ ಪ್ರಕಾರ ಅತ್ಯಂತ ಪವಿತ್ರ ದಿನಗಳಲ್ಲೊಂದಾಗಿದೆ. ಸಮೃದ್ಧಿ ಹಾಗೂ ಅದೃಷ್ಟದ ಈ ಹಬ್ಬದ ಹಿನ್ನೆಲೆಯಲ್ಲಿ ಭಾರತದ ಅಗ್ರಗಣ್ಯ ಜುವೆಲ್ಲರಿ ಮತ್ತು ರಿಟೈಲ್ ಸರಣಿಯಾದ ರಿಲಯನ್ಸ್ ಜ್ಯುವೆಲ್ಸ್ ಇಂದು ಅಕ್ಷಯ ತೃತೀಯಕ್ಕಾಗಿ ಗ್ರಾಹಕರು ಖುಷಿ ಹಾಗೂ ಉಜ್ವಲತೆಯನ್ನು ಮನೆಗೆ ಕೊಂಡೊಯ್ಯುವ ಸಲುವಾಗಿನ ತನ್ನ ಆಫರ್ ಅನ್ನು ಘೋಷಿಸಿದೆ.[2017ರ ಅಕ್ಷಯ ತೃತೀಯಾಕ್ಕೆ ಯಾವುದು ಶುಭ-ಯಾವುದು ಅಶುಭ?]

ಅಕ್ಷಯ ತೃತೀಯ ಸಂದರ್ಭವನ್ನು ಆಚರಿಸುತ್ತಿರುವ ರಿಲಯನ್ಸ್ ಜ್ಯುವೆಲ್ಸ್ ವಜ್ರಾಭರಣದಲ್ಲಿನ ವಜ್ರದ ಮೌಲ್ಯದ ಮೇಲೆ ಶೇ.30ರ ತನಕ ರಿಯಾಯ್ತಿ ಹಾಗೂ ಚಿನ್ನಾಭರಣದ ಮೇಲೆ ತಯಾರಿಕಾ ವೆಚ್ಚದಲ್ಲಿ ಶೇ.50ರ ತನಕ ರಿಯಾಯ್ತಿ ಮತ್ತು ಹಳೆ ಚಿನ್ನದ ವಿನಿಯಮದಲ್ಲಿ ಶೂನ್ಯ ಕಡಿತವನ್ನು 10ನೇ ಏಪ್ರಿಲ್ನಿಂದ 30ನೇ ಏಪ್ರಿಲ್ 2017ರ ತನಕ ನೀಡುತ್ತಿದೆ.
ಇದರೊಂದಿಗೆ 22-28 ಏಪ್ರಿಲ್ 2017ರ ತನಕ ಎಸ್ಬಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳ ಮೇಲೆ ಶೇ.5ರಷ್ಟು ಕ್ಯಾಶ್ಬ್ಯಾಕ್ ಕೂಡಾ ಲಭ್ಯವಿರಲಿದೆ. ಕರಾರುಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ದೇಶಾದ್ಯಂತದ ರಿಲಯನ್ಸ್ ಜ್ಯುವೆಲ್ಸ್ ಶೋರೂಮ್ಗಳಲ್ಲಿ ಈ ಆಫರ್ಗಳು ಲಭ್ಯ ಇರಲಿವೆ.

ರಿಲಯನ್ಸ್ ಜ್ಯುವೆಲ್ಸ್ ಬಗ್ಗೆ: ರಿಲಯನ್ಸ್ ಜ್ಯುವೆಲ್ಸ್ನಲ್ಲಿ ಚಿನ್ನ ಮತ್ತು ವಜ್ರಗಳು ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ ಲಭ್ಯವಿದೆ. ಝೀರೋ-ವೇಸ್ಟೇಜ್ ಮತ್ತು ಸ್ಪರ್ಧಾತ್ಮಕ ತಯಾರಿಕಾ ವೆಚ್ಚವು ಗ್ರಾಹಕರಿಗೆ 100% ದಷ್ಟು ತೃಪ್ತಿ ನೀಡುತ್ತದೆ. 37 ನಗರಗಳಲ್ಲಿ 52 ಮಳಿಗೆಗಳನ್ನು ಹೊಂದಿರುವ, ರಿಲಯನ್ಸ್ ಜ್ಯುವೆಲ್ ಭಾರತದ ಅತಿದೊಡ್ಡ ಜ್ಯುವೆಲ್ಲರಿ ರಿಟೇಲ್ ಸರಣಿಗಳ ಪೈಕಿ ಒಂದಾಗಿ ಬೆಳೆದಿದೆ.
ರಿಲಯನ್ಸ್ ಜ್ಯುವೆಲ್ಸ್ 100% ಬಿಐಎಸ್ ಹಾಲ್ ಮಾರ್ಕ್ ಇರುವ ಚಿನ್ನವನ್ನಷ್ಟೇ ಮಾರಾಟ ಮಾಡುತ್ತದೆ. ಇಲ್ಲಿ ಬಳಸಲಾಗುವ ಪ್ರತಿಯೊಂದು ವಜ್ರವೂ ಕೂಡ ಸ್ವತಂತ್ರ ಸರ್ಟಿಫಿಕೇಷನ್ ಲ್ಯಾಬೊರೆಟರಿಯಿಂದ ಅಂತಾರಾಷ್ಟ್ರೀಯವಾಗಿ ಪ್ರಮಾಣೀಕರಿಸಿದ್ದಾಗಿದೆ. ಪ್ರತಿಯೊಂದು ಮಳಿಗೆಗಳಲ್ಲೂ ಕ್ಯಾರೆಟ್ ಮೀಟರ್ಗಳಿದ್ದು, ಗ್ರಾಹಕರು ಉಚಿತವಾಗಿ ತಮ್ಮ ಚಿನ್ನಾಭರಣಗಳ ಪರಿಶುದ್ಧತೆಯನ್ನು ಪರೀಕ್ಷಿಸಬಹುದಾಗಿದೆ. ಸಮೀಪದ ರಿಲಯನ್ಸ್ ಜ್ಯುವೆಲ್ಸ್ ಕಂಡುಕೊಳ್ಳಿ
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications