ಒನ್ ಪ್ಲಸ್ 5 ಸಾಫ್ಟ್ ಗೋಲ್ಡ್ ಮೊಬೈಲ್ ಫೋನ್ ಬಿಡುಗಡೆ
ಬೆಂಗಳೂರು, ಆಗಸ್ಟ್ 24: ಕಳೆದ ವರ್ಷ ಬಿಡುಗಡೆಗೊಂಡ ಒನ್ ಪ್ಲಸ್ 3/3ಟಿ ಸಾಫ್ಟ್ ಗೋಲ್ಡ್ ಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ ಒನ್ ಪ್ಲಸ್, ಸಾಫ್ಟ್ ಗೋಲ್ಡ್ ಒನ್ ಪ್ಲಸ್ 5 ನಿಯಮಿತ ಆವೃತಿ ಬಿಡುಗಡೆಗೆ ನಿರ್ಧರಿಸಿದೆ. ಸಾಫ್ಟ್ ಗೋಲ್ಡ್ ಒನ್ಪ್ಲಸ್ 5, ಒನ್ ಪ್ಲಸ್ ಸಾಫ್ಟ್ ಗೋಲ್ಡ್ ಗಿಂತ ಶೇ.30ರಷ್ಟು ಅತ್ಯುತ್ತಮವಾಗಿದೆ.
ಹೊಸ ಬಿಡುಗಡೆ ಕುರಿತು ಮಾತನಾಡಿದ ಒನ್ ಪ್ಲಸ್ ಇಂಡಿಯಾ ಜನರಲ್ ಮ್ಯಾನೇಜರ್ ವಿಕಾಸ್ ಅಗರ್ವಾಲ್, ಅತ್ಯಂತ ಸುಂದರವಾಗಿ ವಿನ್ಯಾಸಗೊಂಡ ಸ್ಮಾರ್ಟ್ಫೋನ್ಗಳ ವಿನ್ಯಾಸಕರಾಗಿ ಅತ್ಯಾಧುನಿಕ ಒನ್ಪ್ಲಸ್ 5ನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿ ಸಾಫ್ಟ್ ಗೋಲ್ಡ್ ಫಿನಿಷ್ನಲ್ಲಿ ಬಿಡುಗಡೆಗೊಳಿಸಲು ಅತ್ಯಂತ ಸಂತಸವಾಗುತ್ತಿದೆ.

ದಕ್ಷ ಆಯ್ಕೆಗಳು ಮತ್ತು ಸುಂದರ ವಿನ್ಯಾಸದ ಸಮತೋಲಿತ ಮೊಬೈಲ್ ಎದುರುನೋಡುತ್ತಿರುವವರಿಗೆ ಒನ್ ಪ್ಲಸ್ 5 ಸಾಫ್ಟ್ ಗೋಲ್ಡ್ ಪರಿಪೂರ್ಣ ಸಾಧನ ಎಂದರು.
6 ಜಿಬಿ RAM ಮತ್ತು 64 ಜಿಬಿ ಸ್ಟೋರೇಜ್ನ ಈ ಮೊಬೈಲ್ ಬೆಲೆ 32,999ರೂ. ಭಾರತದಾದ್ಯಂತ ಅಮೇಜಾನ್ ಡಾಟ್ ಇನ್ ಹಾಗೂ ಒನ್ ಪ್ಲಸ್ ಸ್ಟೋರ್ ಡಾಟ್ ಇನ್ಗಳಲ್ಲಿ ಮಾರಾಟವಿರುತ್ತದೆ. ಗ್ರಾಹಕರು ಬೆಂಗಳೂರಿನ ಒನ್ಪ್ಲಸ್ ಮಳಿಗೆಯಲ್ಲಿ ಹಾಗೂ ನೋಯ್ಡಾದ ಮಾಲ್ ಆಫ್ ಇಂಡಿಯಾದಲ್ಲಿ ಮತ್ತು ದೆಹಲಿಯ ಆಯ್ದ ಸಿಟಿವಾಕ್ನಲ್ಲಿ ಈ ಮೊಬೈಲ್ ಖರೀದಿಸಬಹುದು.
ಕ್ವಾಲ್ ಕಾಮ್ ಸ್ನಾಪ್ ಡ್ರಾಗನ್ 835 ಪ್ರೊಸೆಸರ್, 8 ಜಿಬಿ ಸಾಮರ್ಥ್ಯದವರೆಗಿನ RAMನೊಂದಿಗೆ ಒನ್ಪ್ಲಸ್ ಸಾಟಿಯಿಲ್ಲದ ತಾಂತ್ರಿಕ ಅನುಭವ ನೀಡುತ್ತದೆ. ಸ್ನಾಪ್ ಡ್ರಾಗನ್ ಪ್ರೊಸೆಸರ್ ಹಾಗೂ ಗರಿಷ್ಠ RAMನೊಂದಿಗಿನ ಭಾರತದ ಏಕೈಕ ಸ್ಮಾರ್ಟ್ಫೋನ್ ಇದಾಗಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications