Gold Price on December 8: ಚಿನ್ನದ ದರ ಸತತ ಏರಿಕೆ, ಇಂದು ಒಂದೇ ದಿನಕ್ಕೆ ಭರ್ಜರಿ ಹೆಚ್ಚಳ..!
Gold Rate Today Bengaluru: ಚಿನ್ನದ ಬೆಲೆಯಲ್ಲಿ ಸತತವಾಗಿ ಏರಿಕೆ ಆಗುತ್ತಲೇ ಬಂದಿದೆ. ಮಾರುಕಟ್ಟೆ, ವಿದೇಶಿ ನೀತಿಗಳ ಬೆಳವಣಿಗೆ, ಬದಲಾವಣೆ ಹೊರತಾಗಿಯು ವಾರದ ಮೊದಲ ದಿನ ಸೋಮವಾರ ಡಿಸೆಂಬರ್ 08 ರಂದು ಬಂಗಾರದ ದರದಲ್ಲಿ ಏರಿಕೆ ಆಗಿದೆ. ಬೆಳ್ಳಿಯು ಇಂದು ಬೆಳ್ಳಿ ದರದಲ್ಲಿ ಕುಸಿತವಾಗಿದೆ. ನವೆಂಬ್ 29ರಿಂದ ನಿರಂತರವಾಗಿ ಏರಿಕೆ ಆಗುತ್ತಿರುವ ಚಿನ್ನ ದರ ಬೆಂಗಳೂರು ಸೇರಿ ಪ್ರಮುಖ ನಗರವಾರು ವಿವರ ಇಲ್ಲಿದೆ.
ಇಂದು ಒಂದು ಗ್ರಾಂ ಚಿನ್ನದ ಬೆಲೆ 25 ರೂಪಾಯಿ ಏರಿಕೆ ಆಗಿದೆ. ಅಪರಂಜಿ ಚಿನ್ನದ ದರ (24 ಕ್ಯಾರಟ್) 27 ರೂಪಾಯಿಗೆ ಹೆಚ್ಚಳವಾಗಿದೆ. ಬೆಳ್ಳಿ ದರ ಕುಸಿತವಾಗಿದೆ. ಬೆಂಗಳೂರಿನಲ್ಲಿ ಇಂದು 10 ಗ್ರಾಂ 22 ಕ್ಯಾರಟ್ ಚಿನ್ನಕ್ಕೆ 1,19,550 ರೂಪಾಯಿ ಇದ್ದು, 24 ಕ್ಯಾರಟ್ ಬಂಗಾರದ ಬೆಲೆಯು 1,30,420 ರೂಪಾಯಿ ಇದೆ. ಬೆಳ್ಳಿ 100 ಗ್ರಾಂಗೆ 18,900 ರೂಪಾಯಿ ಇದ್ದು, 100 ರೂಪಾಯಿ ಕುಸಿತಗೊಂಡಿದೆ.

ಚಿನ್ನದ ಬೆಲೆ 1.5 ಲಕ್ಷಕ್ಕೆ ಏರಿಕೆ ನಿರೀಕ್ಷೆ
ಭಾರತದಲ್ಲಿ ಈ ಎರಡು ಲೋಹಗಳಿಗೆ ಬೇಡಿಕೆ ಎಂದಿಗೂ ಕಡಿಮೆ ಆಗುವುದಿಲ್ಲ. ಅಲ್ಲದೇ ಮದುವೆ ಋತುವಿನ ಸಂದರ್ಭ, ಸಮಾರಂಭ, ಧಾರ್ಮಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಇದೆ. 100 ಗ್ರಾಂ 24 ಕ್ಯಾರಟ್ ಚಿನ್ನಕ್ಕೆ ಒಂದೇ ದಿನಕ್ಕೆ 2700 ರೂಪಾಯಿ ಏರಿಕೆ ಆಗಿದೆ. 22ಕ್ಯಾರಟ್ ಚಿನ್ನಕ್ಕೆ 2500 ರೂಪಾಯಿ ಹೆಚ್ಚಾಗಿದೆ. ದರ ಏರಿಕೆ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ 10 ಗ್ರಾಂ ಚಿನ್ನಕ್ಕೆ 1.5 ಲಕ್ಷ ರೂಪಾಯಿ ಅದರೂ ಅಚ್ಚರಿ ಪಡಬೇಕಿಲ್ಲ.
ಸದ್ಯಕ್ಕೆ ಚಿನ್ನದ ಬೆಲೆಯಲ್ಲಿ ಹೇಳಿಕೊಳ್ಳುವಂತಹ ಮಹಾ ಕುಸಿತವೇನು ಕಂಡು ಬರುವುದಿಲ್ಲ. ತಜ್ಞರ ಅಂದಾಜಿನ ಪ್ರಕಾರ ಸುಮಾರು ಶೇಕಡಾ 10ರಿಂದ 15 ರಷ್ಟು ಕರೆಕ್ಷನ್ ಆಗಬಹುದು. ಇದು ಈವರೆಗೆ ಏರಿಕೆ ಆಗಿರುವ ಚಿನ್ನದ ದರ ಪ್ರಮಾಣ ಗಮನಿಸಿದರೆ ಅಷ್ಟೇನು ಕಡಿಮೆ ಅಲ್ಲ ಎಂದು ಹೇಳಲಾಗುತ್ತಿದೆ. ನಗರವಾರು ಚಿನ್ನದ ದರಪಟ್ಟಿ ಹೀಗಿದೆ.
22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ, ಪಟ್ಟಿ
ಬೆಂಗಳೂರು - 1,19,550 ರೂಪಾಯಿ
ಕೋಲ್ಕತ್ತಾ - 1,21,125.35 ರೂಪಾಯಿ
ಮುಂಬೈ - 1,19,800 ರೂಪಾಯಿ
ದೆಹಲಿ - 1,19,440 ರೂಪಾಯಿ
ಕೊಚ್ಚಿ (ಕೇರಳ) - 1,19,550 ರೂಪಾಯಿ
ಜೈಪುರ - 1,19,490 ರೂಪಾಯಿ
ಚೆನ್ನೈ - 1,20,400 ರೂಪಾಯಿ
ಹೈದರಾಬಾದ್ - 1,19,634.20 ರೂಪಾಯಿ
24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ, ಪಟ್ಟಿ
ಚೆನ್ನೈ - 1,31,450 ರೂಪಾಯಿ
ದೆಹಲಿ - 1,30,420 ರೂಪಾಯಿ
ಮುಂಬೈ- 1,30,280 ರೂಪಾಯಿ
ಕೋಲ್ಕತ್ತಾ - 1,30,260 ರೂಪಾಯಿ
ಬೆಂಗಳೂರು -1,30,250 ರೂಪಾಯಿ
ಪುಣೆ - 1,30,300 ರೂಪಾಯಿ
ಹೈದರಾಬಾದ್ - 1,30,300 ರೂಪಾಯಿ
ಜೈಪುರ - 1,30,290 ರೂಪಾಯಿ
ವಿಶೇಷ ಸೂಚನೆ: ಜಿಎಸ್ಟಿ, ವೇಸ್ಟೇಜ್ ಹಾಗೂ ಇತರ ಶುಲ್ಕ ಸೇರಿ ಚಿನ್ನದ ಬೆಲೆಯಲ್ಲಿ ಮಳಿಗೆ, ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗಬಹುದು. ಗಮನಿಸಿ ಗ್ರಾಹಕರು ಖರೀದಿಸಬೇಕು.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ










Click it and Unblock the Notifications