ಗಗನಕ್ಕೇರಿದ್ದ ತರಕಾರಿ ಬೆಲೆಗಳಲ್ಲಿ ಕೊಂಚ ಇಳಿಕೆ
ಬೆಂಗಳೂರು, ನವೆಂಬರ್ 11 : ರಾಜ್ಯಾದೆಲ್ಲೆಡೆ ಕಳೆದ ಎರಡು ತಿಂಗಳಿನಲ್ಲಾದ ಅಕಾಲಿಕ ಮಳೆಯಿಂದಾಗಿ ಗಗನಕ್ಕೇರಿದ ತರಕಾರಿ ಬೆಲೆ ಈಗ ಇಳಿಯುತ್ತಿದೆ. ದಸರಾ ನಂತರ ಸತತವಾಗಿ ಬೆಲೆ ಏರಿಕೆ ಕಂಡು ತತ್ತರಿಸಿದ ಗ್ರಾಹರಿಕೆ ಸ್ವಲ್ಪ ಸಮಾಧಾನ ದೊರೆತಿದೆ.
ಅಕ್ಟೋಬರ್ ನಲ್ಲಿ ಬೀನ್ಸ್, ಕ್ಯಾಪ್ಸಿಕಮ್, ಕೋಸು, ಕ್ಯಾರೇಟ್ ಕೆಜಿಗೆ100 ಗಡಿ ದಾಟಿದ್ದವು. ಈಗ ಬದನೆ 69 ರೂ, ಟೊಮೆಟೊ ೬೦ರೂ.ಹೂಕೋಸು 51ರೂ, ಇದೆ. ಆದರೆ ಸೊಪ್ಪಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬಸಲೆಸೊಪ್ಪು ಒಂದು ಕಟ್ಟು 35ರೂ, ಕೊತ್ತಂಬಿ ಸೊಪ್ಪು ಒಂದು ಕಟ್ಟು 20ರೂ. ಮೆಂತ್ಯೆ, ಕರಿಬೇವು ಕಟ್ಟಿಗೆ ೫ರೂನಂತೆ ಮಾರಾಟವಾಗುತ್ತಿದೆ.

ನವೆಂಬರ್ ಮೊದಲ ವಾರದಲ್ಲಿ ತರಕಾರಿಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿತ್ತು. ಆದರೆ ಈ ಬಾರಿ ಚಿಂತಾಮಣಿ, ರಾಮನಗರಗಳಿಂದ ಹೆಚ್ಚಿನ ತರಕಾರಿ ಪೂರೈಕೆಯಾಗಿರುವುದರಿಂದ ಹಾಗೂ ರೈತರು ತರಕಾರಿಗಳನ್ನು ಮಾರುಕಟ್ಟೆಗೆ ತಂದಿರುವದರಿಂದ ಬೆಲೆಯಲ್ಲಿ ಸ್ವಲ್ಪ ಇಳಿಮುಖವಾಗಿದೆ.
ಆದರೆ ಮಾರುಕಟ್ಟೆ ಬೆಲೆ ದರಕ್ಕಿಂತ ಕಡಿಮೆ ದರದಲ್ಲಿ ತರಕಾರಿಗಳನ್ನು ಒದಗಿಸುತ್ತಿದ್ದ ಹಾಪ್ಕಾಮ್ಸ್ ಮಾರುಕಟ್ಟೆಗಿಂತ ಹೆಚ್ಚಿನ ದರದಲ್ಲಿ ತರಕಾರಿಗಳನ್ನು ಮಾರಾಟ ಮಾಡುತ್ತಿದೆ.
ಹಾಪ್ಕಾಮ್ಸ್ ದರ
ತರಕಾರಿ ಕೆಜಿಗಳಲ್ಲಿ ಬೆಲೆಗಳಲ್ಲಿ
ಆಲೂಗಡ್ಡೆ 24ರೂ.
ಮೆಂತ್ಯೆ 93ರೂ
ಟೊಮೆಟೊ 60ರೂ
ಬೀನ್ಸ್ 52ರೂ
ಬೀಟ್ರೋಟ್ 60ರೂ.
ಬೆಂಡೆಕಾಯಿ 54ರೂ.
ಬಸಲೆಸೊಪ್ಪುಒಂದು ಕಟ್ಟು 38ರೂ.
ಹೂಕೋಸು 46ರೂ.
ಕೆ.ಆರ್. ಮಾರುಕಟ್ಟೆ ದರ
ತರಕಾರಿ ಕೆ.ಜಿ.ಗಳಲ್ಲಿ ಬೆಲೆಗಳಲ್ಲಿ
ಆಲೂಗಡ್ಡೆ 20ರೂ.
ಬೀನ್ಸ್ 60ರೂ.
ಬೆಂಡೆಕಾಯಿ 40ರೂ.
ಬೀಟ್ರೋಟ್ 40ರೂ.
ಹೂಕೋಸು 60ರೂ.
ಬಸಲೆಸೊಪ್ಪು 25ರೂ ನಂತೆ ಮಾರಾಟವಾಗುತ್ತಿದೆ.
-
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್












Click it and Unblock the Notifications