ಪ್ರಧಾನಿ ನರೇಂದ್ರ ಮೋದಿಗೆ ಸರಿಸಮಾನ ನಾಯಕ ಕಾಂಗ್ರೆಸ್‌ ಪಕ್ಷದಲ್ಲಿಯೇ ಇಲ್ಲ!

ಬೆಂಗಳೂರು,

ಆ.
19:
"ಪ್ರಧಾನಿ
ನರೇಂದ್ರ
ಮೋದಿ
ಅವರಿಗೆ
ದೇಶದ
ಯಾವುದೇ
ರಾಜಕೀಯ
ಪಕ್ಷದಲ್ಲಿಯೂ
ಸರಿಸಮನಾದ
ನಾಯಕರಿಲ್ಲ.
ಅವರು
ದೇಶದಲ್ಲಿಯೇ
ಜನಪ್ರಿಯತೆಯ
ಉತ್ತುಂಗಕ್ಕೇರಿದ
ನಾಯಕ"
ಎಂದು
ಕಂದಾಯ
ಸಚಿವ
ಆರ್
ಅಶೋಕ
ಹೇಳಿದ್ದಾರೆ.
ಬೆಂಗಳೂರಿನಲ್ಲಿ
ಗುರುವಾರ
ನಡೆದ
ಜನಾಶೀರ್ವಾದ
ಯಾತ್ರೆಯಲ್ಲಿ
ಮಾತನಾಡಿದ್ದಾರೆ.
"ದೇಶದಲ್ಲಿ
ಕಾಂಗ್ರೆಸ್
ನೆಕಚ್ಚುತ್ತಿದೆ.
ಪ್ರಧಾನಿ
ನರೇಂದ್ರ
ಮೋದಿ
ಅವರ
ಜನಪ್ರಿಯತೆ
ದಿನದಿಂದ
ದಿನಕ್ಕೆ
ಹೆಚ್ಚಾಗುತ್ತಿದೆ.
ಕಾಂಗ್ರೆಸ್
ಈಗಾಗಲೇ
ಎಲ್ಲಾ
ರಾಜ್ಯಗಳಲ್ಲಿಯೂ
ತನ್ನ
ಹಿಡಿತ
ಕಳೆದುಕೊಳ್ಳುತ್ತಿದ್ದು,
ನಿಧಾನವಾಗಿ
ರಾಷ್ಟ್ರೀಯ
ಪಕ್ಷದ
ತನ್ನ
ಸ್ಥಾನಮಾನವನ್ನೇ
ಕಳೆದುಕೊಳ್ಳುವ
ಹಂತಕ್ಕೆ
ತಲುಪುತ್ತಿದೆ"
ಎಂದಿದ್ದಾರೆ.

id="toptextpromo">
id='are-slot-1'
class='oiad
oi-axt
oiadv'>

ಜೊತೆಗೆ

ಇದೇ
ಸಂದರ್ಭದಲ್ಲಿ
ಮತ್ತೊಂದು
ಮಹತ್ವದ
ಮಾತನ್ನು
ಆರ್.
ಅಶೋಕ್
ಹೇಳಿದ್ದಾರೆ.
"ಹಾಗೇ
ನೋಡಿದರೆ
ಈಗ
ಅದೆಷ್ಟೋ
ಪ್ರಾದೇಶಿಕ
ಪಕ್ಷಗಳು
ಕಾಂಗ್ರೆಸ್‌
ಪಕ್ಷಕ್ಕಿಂತ
ಪ್ರಬಲವಾಗಿವೆ.
ರಾಜ್ಯದಲ್ಲಂತೂ
ಕಾಂಗ್ರೆಸ್
ಪಕ್ಷ
ಒಡೆದ
ಮನೆಯಾಗಿದೆ.
ಅಮೆರಿಕದಂತಹ
ದೇಶವು
ಕೋವಿಡ್
ಪರಿಸ್ಥಿತಿಯನ್ನು
ನಿರ್ವಹಿಸಲು
ಹೆಣಗಾಡುತ್ತಿರುವಾಗ,
ನರೇಂದ್ರ
ಮೋದಿ
ಸರ್ಕಾರವು
ಕೋವಿಡ್
ನಂತಹ
ಕಠಿಣ
ಸವಾಲನ್ನು
ದಿಟ್ಟವಾಗಿ
ಮತ್ತು
ಯಶಸ್ವಿಯಾಗಿ
ನಿಭಾಯಿಸಿದೆ"
ಎಂದು
ಕೇಂದ್ರ
ಸರ್ಕಾರವನ್ನು
ಅಶೋಕ್
ಸಮರ್ಥಿಸಿಕೊಂಡಿದ್ದಾರೆ.

id='are-slot-2'
class='oiad
oi-axt
oiadv'>

ಕೊರೊನಾ ಮೂರನೇ ಎದುರಿಸಲು ಎಲ್ಲ ತಯಾರಿ!

ಕೊರೊನಾ ಮೂರನೇ ಎದುರಿಸಲು ಎಲ್ಲ ತಯಾರಿ!

"ಕರ್ನಾಟಕದಲ್ಲಿ ನಾವು ಈಗಾಗಲೇ ಮೂರನೇ ಅಲೆ ಎದುರಾದರೆ ಅದನ್ನು ಎದುರಿಸಲು ಅಗತ್ಯ ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದೇವೆ. ಬೆಂಗಳೂರಿನಲ್ಲಿ ವೈದ್ಯರು ಪ್ರತಿ ಮನೆಗೂ ಹೋಗಿ ಪರೀಕ್ಷೆ ನಡೆಸುವ ವಿಶಿಷ್ಟ ಕಾರ್ಯಕ್ರಮವನ್ನು ಆರಂಭಿಸಿದ್ದೇವೆ. ಈ ಮೂಲಕ ಬೆಂಗಳೂರಿನ 29 ಲಕ್ಷ ಮನೆಗಳನ್ನು ತಲುಪುತ್ತೇವೆ. ಈಗಾಗಲೇ 60 ಲಕ್ಷ ಜನರು ಮೊದಲ ಡೋಸ್ ವಾಕ್ಸಿನ್ ಪಡೆದಿದ್ದು ಮತ್ತು 17 ಲಕ್ಷ ಜನರು ಎರಡನೇ ಡೋಸ್ ಪಡೆದಿದ್ದಾರೆ. ಡಿಸೆಂಬರ್ ವೇಳೆಗೆ ನಾವು ಎಲ್ಲರಿಗೂ ಲಸಿಕೆ ನೀಡುವ ಗುರಿ ಹೊಂದಿದೇವೆ" ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಬೆಂಗಳೂರಿಗೆ ಬಿಜೆಪಿ ಕೊಡುಗೆ ಅಪಾರ!

ಬೆಂಗಳೂರಿಗೆ ಬಿಜೆಪಿ ಕೊಡುಗೆ ಅಪಾರ!

ಬೆಂಗಳೂರು ಹಾಗೂ ರಾಜ್ಯಕ್ಕೆ ಬಿಜೆಪಿಯ ಕೊಡುಗಡೆ ಅಪಾರವ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. "ದಶಕಗಳಿಂದ ದೇಶ ಮತ್ತು ರಾಜ್ಯವನ್ನು ಆಳಿದ ಕಾಂಗ್ರೆಸ್ ಅಭಿವೃದ್ಧಿಗೆ ಏನನ್ನೂ ಮಾಡಿಲ್ಲ. ಅಟಲ್ ಬಿಹಾರಿ ವಾಜಪೇಯಿ ಸರ್ಕಾರವು ಬೆಂಗಳೂರಿಗಾಗಿ ಮೆಟ್ರೋ ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಂತಹ ದೊಡ್ಡ ಯೋಜನೆಗಳನ್ನು ಕೊಟ್ಟಿದೆ. ನರೇಂದ್ರ ಮೋದಿ ಸರ್ಕಾರವು ಬೆಂಗಳೂರಿಗೆ 17 ಸಾವಿರ ಕೋಟಿ ಮೊತ್ತದ ಉಪ ನಗರ ರೈಲು ಯೋಜನೆಯನ್ನು ಮಂಜೂರು ಮಾಡಿದೆ ಎಂದು ನಾನು ಮತ್ತೊಮ್ಮೆ ಹೇಳಬಯಸುತ್ತೇನೆ" ಎಂದು ಅಶೋಕ್ ಹೇಳಿದ್ದಾರೆ.

ಬಿಜೆಪಿ ಸರ್ಕಾರ ಅಂದರೆ ಅಭಿವೃದ್ಧಿ ಪರ ಸರ್ಕಾರ

ಬಿಜೆಪಿ ಸರ್ಕಾರ ಅಂದರೆ ಅಭಿವೃದ್ಧಿ ಪರ ಸರ್ಕಾರ

"ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಅಭಿವೃದ್ಧಿಗೆ ಮತ್ತು ರಾಜ್ಯಾದ್ಯಂತ ಬಡವರು, ಕೃಷಿಕರ ಪರ ಯೋಜನೆಗಳನ್ನು ಘೋಷಿಸಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ಸರ್ಕಾರ ಅಂದರೆ ಅಭಿವೃದ್ಧಿ ಪರ ಸರ್ಕಾರ. ಸ್ವಾತಂತ್ರ್ಯ ಅಮೃತ ಮಹೋತ್ಸವದ ದಿನವೂ ಹಲವು ಅಭಿವೃದ್ಧಿ ಯೋಜನೆಗಳನ್ನು ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಇನ್ನೂ ಹಲವು ಯೋಜನೆಗಳನ್ನು ಜಾರಿಗೆ ತರಲಿದೆ ಎಂದು ಎಂದು ಅಶೋಕ ಹೇಳಿದರು.

Recommended Video

    ಸುಮಲತಾ ಹಾಗೂ ತಂಡವನ್ನ ವಂಚನೆಗೆ ಹೋಲಿಸಿದ ರವೀಂದ್ರ! | Oneindia Kannada
    ಒಕ್ಕಲಿಗ ಅಭಿವೃದ್ಧಿ ನಿಗಮದ ಬಗ್ಗೆ ಚರ್ಚೆ

    ಒಕ್ಕಲಿಗ ಅಭಿವೃದ್ಧಿ ನಿಗಮದ ಬಗ್ಗೆ ಚರ್ಚೆ

    ಇದಕ್ಕೂ ಮುನ್ನ ಅವರು ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬೈಕ್ ರ‍್ಯಾಲಿಗೆ ಚಾಲನೆ ನೀಡಿದರು. ನಂತರ, ಅಶೋಕ ವಿಜಯನಗರದ ಆದಿಚುಂಚನಗಿರಿ ಮಠದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿಮಾಡಿ ಒಕ್ಕಲಿಗ ಅಭಿವೃದ್ಧಿ ನಿಗಮದ ಬಗ್ಗೆ ಚರ್ಚೆ ನಡೆಸಿದರು. ಒಕ್ಕಲಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ ಕೃಷ್ಣಪ್ಪ ಈ ಸಂದರ್ಭದಲ್ಲಿ ಸಚಿವ ಅಶೋಕ್ ಜತೆ ಉಪಸ್ಥಿತರಿದ್ದರು.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+