ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುಗಾದಿಯಂದು ಕಲಾರಸಿಕರನ್ನು ಮನರಂಜಿಸುವ 'ಸಂಗೀತ ಸಂಪದ'

|
Google Oneindia Kannada News

ಬೆಂಗಳೂರು, ಮಾರ್ಚ್ 14: ನೂತನ ಸಂವತ್ಸರದ ಮೊದಲ ದಿನವಾದ ಯುಗಾದಿಯಂದು ಕಲಾಸಕ್ತರ ಮನಸ್ಸಿಗೆ ಖುಷಿ ನೀಡುವಂತಹ ಸಂಗೀತ ಸಂಪದ ಕಾರ್ಯಕ್ರಮ ನಗರದಲ್ಲಿ ನಡೆಯಲಿದೆ.

ಯುಗಾದಿ ಪ್ರಯುಕ್ತ ಕಾರ್ಯಕ್ರಮವನ್ನು ಆಯೋಜಿಸಿದ್ದು ಮಾರ್ಚ್ 18ರಂದು ಭಾನುವಾರ ಸಂಜೆ 5ಗಂಟೆಗೆ ಬನಶಂಕರಿಯ ಶ್ರೀರಾಮ ಲಲಿತಕಲಾ ಮಂದಿರದಲ್ಲಿ ನಡೆಯಲಿದೆ. ಅಂದು ವು. ಎಲ್.ವಿ. ಮುಕುಂದ್ ಅವರಿಂದ ಕೊಳಲು ವಾದನ, ವಿ. ಬಿ.ಯು. ಗಣೇಶ್ ಪ್ರಸಾದ್ ಅವರಿಂದ ಪಿಟೀಲು, ವಿ.ತುಮಕೂರು ರವಿಶಂಕರ್ ಅವರಿಂದ ಮೃದಂಗ, ವಿದುಷಿ ಸುಕನ್ಯಾ ರಾಮಗೋಪಾಲ್ ಅವರಿಂದ ಘಟ ವಾದನ ಮೂಡಿಬರಲಿದೆ.

Sangeeta Sampada: Carnatic classical concert

ಕೊಳಲುವಾದಕರೆಲ್ಲರೂ ಒಂದುಗೂಡಿ ಗುರುಗಳಿಗೆ ಗೌರವ ಸಲ್ಲಿಸುವ ಸಲುವಾಗಿ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿದೆ.

English summary
Ugadi special musical fest in Srirama lalitakala academy in Banashankari. Its happening on may 18th, vid.LV Mukund, Vid. BU Ganesh prasad, Vid. Ravishankar will perform.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X