ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರು, ಸದಸ್ಯರ ನೇಮಕ: ಸರ್ಕಾರದ ಅಧಿಸೂಚನೆ
ಬೆಂಗಳೂರು, ಅಕ್ಟೋಬರ್ 15: ಖಾಲಿ ಉಳಿದಿದ್ದ 16 ಅಕಾಡೆಮಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಈ ಹಿಂದಿನ ಸರ್ಕಾರದ ನೇಮಕಾತಿಗಳನ್ನು ರದ್ದುಗೊಳಿಸಿತ್ತು. ಮಂಗಳವಾರ 16 ಅಕಾಡೆಮಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಖ್ಯಾತ ನಿರ್ದೇಶಕ ಟಿಎಸ್ ನಾಗಾಭರಣ, ಲೇಖಕ ಅಜಕ್ಕಳ ಗಿರೀಶ್ ಭಟ್, ಜೋಗತಿ ಕಲಾವಿದೆ ಮಂಜಮ್ಮ ಜೋಗತಿ ಸೇರಿದಂತೆ ಅಧ್ಯಕ್ಷರನ್ನು ನೇಮಿಸಲಾಗಿದೆ.
ಈ ಭಾನುವಾರ ಸಾಹಿತ್ಯ ಪ್ರಿಯರಿಗೆ 'ಛಂದ'ದ ಹಬ್ಬ!
ಅಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಅದರ ವಿವರ ಇಲ್ಲಿದೆ.
*
ಕನ್ನಡ
ಅಭಿವೃದ್ಧಿ
ಪ್ರಾಧಿಕಾರ
ಅಧ್ಯಕ್ಷರು-
ಟಿಎಸ್
ನಾಗಾಭರಣ.
ಸದಸ್ಯರು-
ಕಬ್ಬಿನಾಲೆ
ವಸಂತ
ಭಾರದ್ವಾಜ,
ರೋಹಿತ್
ಚಕ್ರತೀರ್ಥ,
ಅಬ್ದುಲ್
ರಹಮಾನ್
ಪಾಷಾ,
ವಿಜಯಲಕ್ಷ್ಮಿ
ಬಾಳೆಕುಂದ್ರಿ,
ರಮೇಶ್
ಗುಬ್ಬಿಗೂಡ,
ಸುರೇಶ್
ಬಡಿಗೇರ
ಮತ್ತು
ಎನ್.
ಆರ್.
ವಿಶುಕುಮಾರ್
*
ಕುವೆಂಪು
ಭಾಷಾ
ಭಾರತಿ
ಪ್ರಾಧಿಕಾರ
ಅಧ್ಯಕ್ಷರು-
ಅಜಕ್ಕಳ
ಗಿರೀಶ್
ಭಟ್.
ಸದಸ್ಯರು-
ಅಜ್ಜಂಪುರ
ಮಂಜುನಾಥ,
ಷಣ್ಮುಖ,
ಎಂ.ಎಸ್.
ಚೈತ್ರ,
ಡಂಕಿನ್
ಜಳಕಿ,
ಮಾಧವ
ಪೆರಾಜೆ,
ಗಿರಿಜಾ
ಶಂಕರ.
*
ಕನ್ನಡ
ಸಾಹಿತ್ಯ
ಅಕಾಡೆಮಿ
ಅಧ್ಯಕ್ಷರು-
ಡಾ.
ಬಿ.ವಿ.
ವಸಂತಕುಮಾರ್.
ಸದಸ್ಯರು-ಜಿನದತ್ತ
ಹಡಗಲಿ,
ಪ್ರೊ.
ಕೃಷ್ಣೇಗೌಡ,
ಛಾಯಾ
ಭಗವತಿ,
ಸಂತೋಷ್
ತಮ್ಮಯ್ಯ,
ರೋಹಿಣಾಕ್ಷ
ಶಿರ್ಲಾಲು,
ಡಾ.
ಬಿಎಂ
ಶರಭೇಂದ್ರ
ಸ್ವಾಮಿ,
ಪಾರ್ವತಿ
ಪಿಟಗಿ,
ಡಾ.ಎನ್ಎಸ್
ತಾರಾನಾಥ,
ಡಾ.
ವೈ.ಸಿ.
ಭಾನುಮತಿ.
ಈ ಸಂದರ್ಭ: ನೊಬೆಲ್ ವಿಜೇತ ಬಹುಮುಖ ಪ್ರತಿಭೆ ಗುಂಥರ್ ಗ್ರಾಸ್
*
ಕನ್ನಡ
ಪುಸ್ತಕ
ಪ್ರಾಧಿಕಾರ
ಅಧ್ಯಕ್ಷರು-
ಡಾ.
ಎಂ.ಎನ್.
ನಂದೀಶ್
ಹಂಜೆ.
ಸದಸ್ಯರು-
ಸಂಗಮೇಶ್
ಪೂಜಾರ್,
ಪ್ರಕಾಶ್
ಕಂಬತ್ತಹಳ್ಳಿ,
ಅಶೋಕ್
ರಾಯ್ಕರ್,
ಪುರುಷೋತ್ತಮ
ಗೌಡ,
ಎಚ್.ಬಿ
ಬೋರಲಿಂಗಯ್ಯ,
ಎ.ವಿ.
ನಾವಡ,
ಟಿಎಎನ್
ಖಂಡಿಗೆ,
ಗದ್ದಗಿಮಠ
*
ಕರ್ನಾಟಕ
ನಾಟಕ
ಅಕಾಡೆಮಿ
ಅಧ್ಯಕ್ಷರು-
ಭೀಮಸೇನ.
ಸದಸ್ಯರು-ಎಂಕೆ
ಮಠ,
ಟಿ.
ರಾಜಾರಾಮ್,
ಯಶವಂತ
ಸರದೇಶಪಾಂಡೆ,
ಪ್ರೇಮ
ಬಾದಾಮಿ,
ಪ್ರಭುದೇವ
ಕಪ್ಪಗಲ,
ವಿನೋದ
ಅಂಬೇಕರ್,
ಡಾ.
ಎಂ.
ಗುಣಶೀಲನ್,
ಜೋಸೆಫ್,
ಕೆ.ಆರ್.
ಪ್ರಕಾಶ್,
ಶಿವಪ್ಪ
ಭರಮಪ್ಪ
ಅದರಗುಂಚಿ,
ವೈದ್ಯನಾಥ
ಬಿರಾದಾರ್,
ಟಿ.ಎ
ರಾ
ಶಿವಯ್ಯ,
ನಾಗರಾಜರಾವ್
ಕಲ್ಕಟ್ಟೆ.
*
ಸಂಗೀತ-
ನೃತ್ಯ
ಅಕಾಡೆಮಿ
ಅಧ್ಯಕ್ಷರು-
ಆನೂರು
ಅನಂತಕೃಷ್ಣ
ಶರ್ಮ.
ಸದಸ್ಯರು-
ನಿರುಪಮಾ
ರಾಜೇಂದ್ರ,
ಶಂಕರ್
ಶಾನಭಾಗ್,
ಡಾ.
ವೀರಣ್ಣ
ಪತ್ತರ್,
ರಾಜಗೋಪಾಲ್,
ಕಿಕ್ಕೇರಿ
ಕೃಷ್ಣಮೂರ್ತಿ,
ಸುಜೇಂದ್ರ
ಬಾಬು,
ಶಾರದಾ
ಮಣಿಶಂಕರ್,
ಹೊಸಳ್ಳಿ
ವೆಂಕಟರಾಮ್,
ರಮ್ಯಾ
ಸೂರಜ್,
ಪದ್ಮಿನಿ
ಓಕ್,
ಹೇಮಾ
ವಾಗ್ಮೋರೆ.
*
ಕರ್ನಾಟಕ
ಶಿಲ್ಪಕಲಾ
ಅಕಾಡೆಮಿ
ಅಧ್ಯಕ್ಷರು-
ವೀರಣ್ಣ
ಅರ್ಕಸಾಲಿ.
ಸದಸ್ಯರು-
ಚಂದ್ರಶೇಖರ್
ನಾಯ್ಕ್,
ನಟರಾಜ್,
ರಾಜೇಶ್
ಪತ್ತಾರ್,
ಸುರೇಶ್
ಗುಡಿಗಾರ್,
ಅಣ್ಣಪ್ಪ
ಆಚಾರ್ಯ,
ಶ್ರೀಧರ
ಕಾಶಿನಾಥ್,
ಕೃಷ್ಣಪ್ಪ
ಬಡಿಗೇರ,
ಮನೋಹರ್
ಕಾಳಪ್ಪ
ಪತ್ತಾರ್,
ಸುರೇಶ್
ಎಸ್
ಕಮ್ಮಾರ್,
ಮಂಜುನಾಥ್
ಅಚಾರ್,
ಜಗದೀಶ್
ದೊಡ್ಡಮನಿ.
*
ಕರ್ನಾಟಕ
ಲಲಿತ
ಕಲಾ
ಅಕಾಡೆಮಿ
ಅಧ್ಯಕ್ಷರು-
ಡಿ.
ಮಹೇಂದ್ರ.
ಸದಸ್ಯರು-
ರಮೇಶ್
ಚೌಹಾಣ್,
ಬಿಆರ್
ಉಪ್ಪಳ,
ಗಣೇಶ್
ಧಾರೇಶ್ವರ್,
ನರಸಿಂಹಮೂರ್ತಿ,
ಲಕ್ಷ್ಮೀ
ಮೈಸೂರು,
ವಿನೋದ್
ಕುಮಾರ್,
ಸೂರ್ಯಪ್ರಕಾಶ್,
ಆತ್ಮಾನಂದ
ಎಚ್
ಎ,
ಅನೀಸ್
ಫಾತೀಮ,
ಜಯಾನಂದ
ಮಾದರ.
*
ಕರ್ನಾಟಕ
ಯಕ್ಷಗಾನ
ಅಕಾಡೆಮಿ
ಅಧ್ಯಕ್ಷರು-
ಪ್ರೊ.
ಎಂಎ
ಹೆಗ್ಡೆ.
ಸದಸ್ಯರು-
ನಿರ್ಮಲಾ
ಮಂಜುನಾಥ
ಹೆಗಡೆ,
ಮಾಧವ
ಭಂಡಾರಿ,
ರಮೇಶ್
ಬೇಗಾರು,
ನವನೀತ
ಶೆಟ್ಟಿ,
ಆರತಿ,
ರಾಧಾಕೃಷ್ಣ
ಕಲ್ವಾರು,
ಜಿಎಸ್
ಭಟ್
ಮೈಸೂರು,
ಯೋಗೇಶ್
ರಾವ್,
ಕೆಎಂ
ಶೇಖರ್,
ಶ್ರೀನಿವಾಸ್
ಸಾಸ್ತಾನ್,
ಕೆಎಂ
ಶೇಖರ್,
ದಿವಾಕರ್
ಹೆಗಡೆ.
*
ಕರ್ನಾಟಕ
ಜಾನಪದ
ಅಕಾಡೆಮಿ
ಅಧ್ಯಕ್ಷರು-
ಮಂಜಮ್ಮ
ಜೋಗತಿ.
ಸದಸ್ಯರು-
ಎಸ್
ಜಿ
ಲಕ್ಷ್ಮೀದೇವಮ್ಮ,
ಲಿಂಗಪ್ಪ,
ಶಂಕರ
ಅರ್ಕಸಾಲಿ,
ರಾಜೇಂದರ
ಯರನಾಳ,
ಪಿಕೆ
ರಾಜಶೇಖರ್,
ಪುಷ್ಪಲತಾ,
ಬೂದ್ಯಪ್ಪ,
ಚಟ್ಟಿಕುಟ್ಟಡ
ಡಾ.
ಅನಂತಸುಬ್ಬಯ್ಯ,
ಕಡಿಯರ
ಬೋಜಕ್ಕಿ,
ಅಮರಯ್ಯ
ಸ್ವಾಮಿ,
ವೇಮಗಲ್
ನಾರಾಯಣಸ್ವಾಮಿ.
*
ಕರ್ನಾಟಕ
ತುಳು
ಸಾಹಿತ್ಯ
ಅಕಾಡೆಮಿ
ಅಧ್ಯಕ್ಷರು-
ದಯಾನಂದ
ಕತ್ತಲಸರ.
ಸದಸ್ಯರು-
ರವೀಂದ್ರ
ಶೆಟ್ಟಿ
ಬಳಂಜ,
ಲೀಲಾಕ್ಷ
ಕರ್ಕೇರ,
ತಾರಾ
ಉಮೇಶ್,
ಆಕಾಶ್
ರಾಜ್
ಜೈನ್,
ಸಾಯಿಗೀತ
ಹೆಗಡೆ,
ನಾಗೇಶ್
ಕುಲಾಲ್,
ವಿಜಯಲಕ್ಷ್ಮೀ
ರೈ,
ಮಲ್ಲಿಕಾ
ಶೆಟ್ಟಿ,
ಕಡಬ
ದಿನೇಶ್
ರೈ,
ವೈಎನ್
ಶೆಟ್ಟಿ,
ನಿಟ್ಟೆ
ಶಶಿಧರ
ಶೆಟ್ಟಿ.
*
ಕರ್ನಾಟಕ
ಕೊಡವ
ಸಾಹಿತ್ಯ
ಅಕಾಡೆಮಿ
ಅಧ್ಯಕ್ಷರು-
ಡಾ.
ಪಾರ್ವತಿ
ಅಪ್ಪಯ್ಯ.
ಸದಸ್ಯರು-
ಮೆಚ್ಚಿರ
ಸುಭಾಷ್
ನಾಣಯ್ಯ,
ಗೌರಮ್ಮ
ಮದಮ್ಮಯ್ಯ,
ಜಾನಕಿ
ಮಾಚಯ್ಯ,
ಬಬ್ಬಿರ
ಸರಸ್ವತಿ,
ಶಂಬಯ್ಯ,
ಪಡಿರಂಡ
ಪ್ರಭುಕುಮಾರ್,
ರವಿ
ಕಾಳಪ್ಪ.
*
ಕೊಂಕಣಿ
ಸಾಹಿತ್ಯ
ಅಕಾಡೆಮಿ
ಅಧ್ಯಕ್ಷರು-
ಡಾ.
ಜಗದೀಶ್
ಪೈ.
ಸದಸ್ಯರು-
ಅರುಣ್
ಜಿ.
ಸೇಟ್,
ಪೂರ್ಣಿಮಾ
ಸುರೇಶ್
ನಾಯ್ಕ್,
ಗೋಪಿ
ಭಟ್,
ಗುರುಮೂರ್ತಿ
ಶೇಟ್,
ನವೀನ್
ನಾಯ್ಕ್,
ಪ್ರಮೋದ್
ಸೇಟ್,
ಎ.
ನಾರಾಯಣ
ಖಾರ್ವಿ,
ವಸಂತ
ಬಾಂದೇಕರ್,
ಚಿದಾನಂದ
ಹರಿ
ಭಂಡಾರಿ,
ಸುರೇಂದ್ರ
ವಿ.
ಬಾಲಂಕರ್.
*
ಬ್ಯಾರಿ
ಸಾಹಿತ್ಯ
ಅಕಾಡೆಮಿ
ಅಧ್ಯಕ್ಷರು-
ರಹೀಂ
ಉಚ್ಚಿಲ.
ಸದಸ್ಯರು-
ಸಿರಾಜ್
ಮುಡಿಪು,
ಮುರಳಿ
ರಾಜ್,
ರೂಪೇಶ್
ಕುಮಾರ್,
ಮುನೀರ್
ಬಾವಾ,
ಚಂಚಲಾಕ್ಷಿ,
ಸುರೇಖಾ,
ಫಸಲ್
ಹಸಿಗೋಳಿ.
*
ಅರೆಭಾಷೆ
ಸಾಹಿತ್ಯ
ಸಂಸ್ಕೃತಿ
ಅಕಾಡೆಮಿ
ಅಧ್ಯಕ್ಷರು-
ಲಕ್ಷ್ಮೀನಾರಾಯಣ
ಕಜೆಗದ್ದೆ.
ಸದಸ್ಯರು-
ಸೋಮಣ್ಣ
ಆರ್
ಸೂರ್ತಲೆ,
ಜಾನಕಿ
ಬೈತಡ್ಕ,
ಹೇಮಾ
ರಾಘವಯ್ಯ,
ಸ್ಮಿತಾ
ಅಮೃತರಾಜ್,
ಆನಂದ
ದಂಬೆಕೊಡಿ,
ಎಪಿ
ಧನಂಜಯ.
*
ಕರ್ನಾಟಕ
ಬಯಲಾಟ
ಅಕಾಡೆಮಿ
ಅಧ್ಯಕ್ಷರು-
ಸೊರಬಕ್ಕನವರ
ಹಾವೇರಿ.
ಸದಸ್ಯರು-
ಅನುಪಮಾ
ಹೊಸಕೆರೆ,
ಶಿವಾನಂದ
ಶೆಲ್ಲಿಕೇರಿ,
ಚರಚೋಗಿ
ಬಸವರಾಜು,
ಎನ್ಎಸ್
ರಾಜು,
ಕರಿಶೆಟ್ಟಿ
ರುದ್ರಪ್ಪ
ಬಳ್ಳಾರಿ,
ಗಂಗವ್ವ,
ಬಿರಾದಾರ್
ಹಳಿಯಾಳ,
ಕೆ.
ಸತ್ಯನಾರಾಯಣ,
ಶಿವಲಿಂಗಪ್ಪ
ಪೂಜಾರಿ,
ಮಂಜು
ಗುರುಲಿಂಗ.