ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ 2 ದಿನ ಪವರ್ ಕಟ್: ಯಾವ ಬಡಾವಣೆಗಳಲ್ಲಿ ಕಡಿತವಾಗಲಿದೆ ಎಂದು ತಿಳಿಯಿರಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 20: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ವಿವಿಧ ವಿದ್ಯುತ್ ಸರಬರಾಜು ಉಪಕೇಂದ್ರಗಳಲ್ಲಿ ಕರ್ನಾಟಕ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಕೆಪಿಟಿಸಿಎಲ್) ನೇತೃತ್ವದಲ್ಲಿ ತುರ್ತು ನಿರ್ವಹಣಾ ಕಾರ್ಯ ನಡೆಯಲಿದೆ. ಈ ಕಾರಣದಿಂದ ಅಕ್ಟೋಬರ್ 21 ಮತ್ತು 22 ರಂದು ವಿವಿಧ ಬಡಾವಣೆಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ರವರೆಗೆ ವಿದ್ಯುತ್ ಕಡಿತವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಅ.21ರ ವಿದ್ಯುತ್ ಕಡಿತದ ಪ್ರದೇಶಗಳು: ಕೆಐಎಡಿಬಿ 1ನೇ ಹಂತದ, ಬಿಲ್ಲೆಕೆಂಪನಹಳ್ಳಿ, ಮಾರುತಿನಗರ, ಬೀಮೇನಹಳ್ಳಿ, ನಿಂಗಯ್ಯನ ದೊಡ್ಡಿ, ರಂಗೇಗೌಡನ ದೊಡ್ಡಿ, ಲಕ್ಷ್ಮೀಸಾಗರ, ಬೇವೂರ್ ವಿದ್ಯುತ್ ಕೇಂದ್ರ ವ್ಯಾಪ್ತಿಯ ಪ್ರದೇಶಗಳು, ಸೋಲಾರ್ ಪವರ್ ಪ್ಲಾಂಟ್, ದಶಾವರ, ಸಂಕಲಗೆರೆ, ಸೌರವಿದ್ಯುತ್ ಸ್ಥಾವರ, ವಿಶ್ವವಿದ್ಯಾನಿಲಯ ಲಾ ಅಪಾರ್ಟ್‌ಮೆಂಟ್‌, ಹೆಣ್ಣೂರು ಬಂಡೆ, ಸಾಮುದ್ರಿಕಾ ಎನ್‌ಕ್ಲೇವ್, ಗ್ರೇಸ್ ಗಾರ್ಡನ್, ಕ್ರೈಸ್ಟ್ ಜಯಂತಿ ಕಾಲೇಜು, ಬಿಲಿಶಿವಾಲೆ, ಆಶಾ ಟೌನ್‌ಶಿಪ್, ಐಶ್ವರ್ಯ ಲೇಔಟ್, ಕೆ.ನಾರಾಯಣಪುರ ಕ್ರಾಸ್, ಬಿಡಿಎಸ್ ಗಾರ್ಡನ್, ಕೊತ್ನೂರು, ಪಟೇಲ್ ರಾಮಯ್ಯ ಬಡಾವಣೆ, ಅಂಜನಪ್ಪ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಸುದೀರ್ಘ ಮಳೆ: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಪ್ರವಾಹಸುದೀರ್ಘ ಮಳೆ: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಪ್ರವಾಹ

ಸಿಎಸ್ಐ ಗೇಟ್, ಬೈರತಿ ಕ್ರಾಸ್, ಬೈರತಿ ವಿಲೇಜ್, ಎವರ್‌ ಗ್ರೀನ್ ಲೇಔಟ್‌, ಕನಕಶ್ರೀ ಬಡಾವಣೆ, ಗೆದ್ದಲಹಳ್ಳಿ, ಮಂತ್ರಿಆಪ್ಟ್, ಟ್ರಿನಿಟಿ ಫಾರ್ಚೂನ್, ಮೈಕಲ್ ಸ್ಕೂಲ್, ಬಿಎಚ್‌ಕೆ ಕೈಗಾರಿಕೆ, ಜಾನಕಿರಾಮ್ ಲೇಔಟ್‌, ವಡ್ಡರಪಾಳ್ಯ, ಅನುಗ್ರಹ ಲೇಔಟ್‌, ಕಾವೇರಿ ಲೇಔಟ್‌, ವಿದ್ಯಾನಗರ ಬೈರತಿ ಗ್ರಾಮ, ದೊಡ್ಡಗುಬ್ಬಿ ಕ್ರಾಸ್, ಕುವೆಂಪು ಬಡಾವಣೆ, ಸಂಗಮ್ ಎನ್‌ಕ್ಲೇವ್, ನಕ್ಷತ್ರ ಲೇಔಟ್‌, ತಿಮ್ಮೇಗೌಡ ಬಡಾವಣೆ, ರಿಚ್ಸ್ ಗಾರ್ಡನ್, ಆಂಧ್ರಕಾಲೋನಿ, ಮಂಜುನಾಥ ನಗರ, ಹೊರಮಾವು, ಆಗರಗ್ರಾಮ, ಆಗರ ಪಂಚಾಯತಿ, ಎಕೆಆರ್ ಶಾಲೆ, ನ್ಯೂ ಮಿಲೇನಿಯಂ ಶಾಲೆ, ಪಟಾಲಮ್ಮ ದೇವಸ್ಥಾನ ರಸ್ತೆ, ರಾಜು ಲೇಔಟ್, ಪ್ರಕಾಶ್ ಗಾರ್ಡನ್, ಲಕ್ಕಮ್ಮ ಲೇಔಟ್, ಕ್ರಿಸ್ಟಿಯನ್ ಕಾಲೇಜು ರಸ್ತೆ, ದೇವನಾಯಕನ ಹಳ್ಳಿ, ಕಡೇಹಳ್ಳಿ, ಕೆ ಬೇವಿನಹಳ್ಳಿ, ಹಳ್ಳದ ಹೊಸಹಳ್ಳಿ, ಬಿ.ಪುರ, ಮಾವಿನಕೆರೆ.

Power cut in several places of Bengaluru on Oct. 21 and 22nd

ಆವರಗೆರೆ, ಮಲ್ಲೇಕಟ್ಟೆ, ಕಾಡಜ್ಜಿ, ಆನಗೋಡು, ಅತ್ತಿಗೆರೆ, ಮಾಯಕೊಂಡ, ಸರಸ್ವತಿ 1ನೇ ಕೆ.ವಿ. ಹರಪ್ಪನಹಳ್ಳಿ ನಿಲ್ದಾಣ, ಹಿಂದಘಟ್ಟ, ಯಲ್ಲದಕೆರೆ, ಅರಿಶಿನಗುಂಡಿ, ಚಿಗಳಕಟ್ಟೆ, ಸೋಮೆರೆಹಳ್ಳಿ, ಮಾವಿನಮಡು ಪ್ರದೇಶಗಳು, ಎಸ್‌ಎಲ್‌ಆರ್‌ ಕಾರ್ಖಾನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕೊರತೆ ಉಂಟಾಗಲಿದೆ.

ಅಕ್ಟೋಬರ್ 22ರಂದು ಶನಿವಾರದಂದು ಈಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಮಲ್ಲೇಶ್ವರಂ, ಹೆಬ್ಬಾಳ, ಜಾಲಹಳ್ಳಿ, ಚಂದಾಪುರ, ಕೆಐಎಡಿಬಿ ಒಂದನೇ ಹಂತದ ಕೈಗಾರಿಕಾ ಪ್ರದೇಶ, ಆರ್.ಟಿ ನಗರ, ಗಂಗಾ ನಗರ, ಚೋಳನಗರ, ಹೊರ ವರ್ತುಲ ರಸ್ತೆ, ಕರಿಯಪ್ಪ ಲೇಔಟ್, ಆಶಾರಾಮ್ ರಸ್ತೆ, ಒಂದನೇ ಬ್ಲಾಕ್ ಆನಂದ ನಗರ, ಗುಡಪ್ಪ ರೆಡ್ಡಿ ಲೇಔಟ್, ಹೆಬ್ಬಾಳ, ಜಯಮಹಲ್ ಒಂದನೇ ಬ್ಲಾಕ್ ನಂದಿದುರ್ಗ, ಮಾರಪ್ಪ ಗಾರ್ಡನ್, ಜೆಸಿ ನಗರ, ಪೀಡಿತ ಪ್ರದೇಶಗಳು ಮಿಲ್ಲರ್ಸ್ ರಸ್ತೆ, ಡಾಲರ್ಸ್ ಕಾಲೋನಿ, ನಾಗಶೆಟ್ಟಿಹಳ್ಳಿ, ನ್ಯೂ ಬಿಇಎಲ್ ರಸ್ತೆಯ ಪ್ರದೇಶಗಳು.

ಜೊತೆಗೆ ದೇವಿನಗರ, ಎಂಎಸ್‌ಆರ್ ಇಂಡಸ್ಟ್ರಿಯಲ್ ಎಸ್ಟೇಟ್, ಸಂಜಯ ನಗರ, ಐಐಎಸ್‌ಸಿ ಬಡಾವಣೆ, ಬಿಎಸ್ ಎನ್ ಎಲ್, ಇಸ್ರೋ, ಎಲ್ ಜಿ ಹಳ್ಳಿ, ಆಧಾರ್ ಬಿಲ್ಡಿಂಗ್, ಚಿಕ್ಕ ಮಾರನಹಳ್ಳಿ, ಸೂರ್ಯನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಹಳೇ ಚಂದಾಪುರ, ನೆರಳೂರು, ಕೀರ್ತಿ ಬಡಾವಣೆ, ಮುತ್ತಾನಲ್ಲೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳು ಚಂದಾಪುರ ನಿಲ್ದಾಣದಿಂದ, ಹೊಸಕಲ್ಲಹಳ್ಳಿ, ಹಳೇಕಲ್ಲಹಳ್ಳಿ, ಬಾಳೇನಹಳ್ಳಿ, ರಾಮಜೋಗಿಹಳ್ಳಿ, ಕುರಡಿಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.

English summary
Power cut in several places of Bengaluru city on October 21st and 22nd, BESCOM said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X