ಅಂತಾರಾಷ್ಟ್ರೀಯ ಹುಲಿ ದಿನಾಚರಣೆ; ಜುಲೈ 29ರ ಪ್ರಮುಖ ವಿದ್ಯಮಾನಗಳು
ಬೆಂಗಳೂರು ಜುಲೈ 29: ಅಂತಾರಾಷ್ಟ್ರೀಯ ಹುಲಿ ದಿನ, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ನಿರ್ದೇಶಕರ ಮಂಡಳಿ ಸಭೆ ಸೇರಿ ಹಲವು ಕಾರ್ಯಕ್ರಮ ನಡೆಯಲಿದ್ದು, ಅವುಗಳ ವಿವರ ಹೀಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ:
ಬೆಳಗ್ಗೆ 11ಕ್ಕೆ: ಯುಎಸ್ಎನ ಟಾವರ್ ಸೆಮಿಕಂಡಕ್ಟರ್ ಸಿಇಒ ರಸ್ಸೆಲ್ ಎಲ್ವಾಂಗರ್ ಜತೆ ಆನ್ಲೈನ್ ಸಭೆ, ಸ್ಥಳ: ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬೆಂಗಳೂರು.
ಬೆಳಗ್ಗೆ 11.30: ಹಿರಿಯ ಅಧಿಕಾರಿಗಳ ಜತೆ ಸಿಎಂ ಸಭೆ ಸ್ಥಳ: ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬೆಂಗಳೂರು.
ಮಧ್ಯಾಹ್ನ 12.30: ಕರ್ನಾಟ ವಿದ್ಯುತ್ ನಿಗಮ ನಿಯಮಿತ ನಿರ್ದೇಶಕರ ಮಂಡಳಿ ಸಭೆ ಸ್ಥಳ:ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬೆಂಗಳೂರು.
ಸಂಜೆ 6: ನಮ್ಮ ಬೆಂಗಳೂರು ಫೌಂಡೇಶನ್ ವತಿಯಿಂದ 'ನಮ್ಮ ಬೆಂಗಳೂರು ಅವಾರ್ಡ್ಸ' ಪ್ರಶಸ್ತ ಪ್ರದಾನ ಸಮಾರಂಭ (ಮೈ ಸಿಟಿ ಮೈ ಹಿರೋಸ್ 12ನೇ ಆವೃತ್ತಿ) 'ನಮ್ಮ ಆರೋಗ್ಯ ನಮ್ಮ ಯೋಧರು' ಸ್ಥಳ: ದಿ.ಕೋರಮಂಗಲ ಕ್ಲಬ್, 6ನೇ ಕ್ರಾಸ್, 6ನೇ ಬ್ಲಾಕ್, ಕೋರಮಂಗಲ, ಬೆಂಗಳೂರು.
ಕಾಂಗ್ರೆಸ್:
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೈಸೂರು ಪ್ರವಾಸ
ಬೆಳಗ್ಗೆ 11: ಮೈಸೂರಿಗೆ ನಿರ್ಗಮನ, ಮೈಸೂರು ಸ್ಥಳೀಯ ಕಾರ್ಯಕ್ರಮಗಳಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಗಿ, ಸ್ಥಳ: ಮೈಸೂರು.
Recommended Video