Get Updates
Get notified of breaking news, exclusive insights, and must-see stories!

ಅಂತಾರಾಷ್ಟ್ರೀಯ ಹುಲಿ ದಿನಾಚರಣೆ; ಜುಲೈ 29ರ ಪ್ರಮುಖ ವಿದ್ಯಮಾನಗಳು

ಬೆಂಗಳೂರು ಜುಲೈ 29: ಅಂತಾರಾಷ್ಟ್ರೀಯ ಹುಲಿ ದಿನ, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ನಿರ್ದೇಶಕರ ಮಂಡಳಿ ಸಭೆ ಸೇರಿ ಹಲವು ಕಾರ್ಯಕ್ರಮ ನಡೆಯಲಿದ್ದು, ಅವುಗಳ ವಿವರ ಹೀಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ:

ಬೆಳಗ್ಗೆ 11ಕ್ಕೆ: ಯುಎಸ್‌ಎನ ಟಾವರ್ ಸೆಮಿಕಂಡಕ್ಟರ್ ಸಿಇಒ ರಸ್ಸೆಲ್ ಎಲ್‌ವಾಂಗರ್ ಜತೆ ಆನ್‌ಲೈನ್‌ ಸಭೆ, ಸ್ಥಳ: ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬೆಂಗಳೂರು.

ಬೆಳಗ್ಗೆ 11.30: ಹಿರಿಯ ಅಧಿಕಾರಿಗಳ ಜತೆ ಸಿಎಂ ಸಭೆ ಸ್ಥಳ: ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬೆಂಗಳೂರು.

Karnataka Political News & Developments Today (29-07-2022): Political Parties News, Updates

ಮಧ್ಯಾಹ್ನ 12.30: ಕರ್ನಾಟ ವಿದ್ಯುತ್ ನಿಗಮ ನಿಯಮಿತ ನಿರ್ದೇಶಕರ ಮಂಡಳಿ ಸಭೆ ಸ್ಥಳ:ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬೆಂಗಳೂರು.

ಸಂಜೆ 6: ನಮ್ಮ ಬೆಂಗಳೂರು ಫೌಂಡೇಶನ್ ವತಿಯಿಂದ 'ನಮ್ಮ ಬೆಂಗಳೂರು ಅವಾರ್ಡ್ಸ' ಪ್ರಶಸ್ತ ಪ್ರದಾನ ಸಮಾರಂಭ (ಮೈ ಸಿಟಿ ಮೈ ಹಿರೋಸ್ 12ನೇ ಆವೃತ್ತಿ) 'ನಮ್ಮ ಆರೋಗ್ಯ ನಮ್ಮ ಯೋಧರು' ಸ್ಥಳ: ದಿ.ಕೋರಮಂಗಲ ಕ್ಲಬ್, 6ನೇ ಕ್ರಾಸ್, 6ನೇ ಬ್ಲಾಕ್, ಕೋರಮಂಗಲ, ಬೆಂಗಳೂರು.

ಕಾಂಗ್ರೆಸ್‌:

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೈಸೂರು ಪ್ರವಾಸ

ಬೆಳಗ್ಗೆ 11: ಮೈಸೂರಿಗೆ ನಿರ್ಗಮನ, ಮೈಸೂರು ಸ್ಥಳೀಯ ಕಾರ್ಯಕ್ರಮಗಳಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಗಿ, ಸ್ಥಳ: ಮೈಸೂರು.

Recommended Video

      Karnataka: ನೆಟ್ಟಾರು ಅಂಗಡಿಯಲ್ಲಿ ಕೆಲಸಕಿದ್ದ ವನ ಪುತ್ರನಿಂದಲೆ ಸ್ಕೆಚ್!! | Politics | OneIndia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+