ಯಾರಿಗೂ ಗೊತ್ತಿರದ ಸಿದ್ದು ಬದುಕಿನ 5 ಸಂಗತಿ, ರೇಡಿಯೋದಲ್ಲಿ ಅನಾವರಣ
ಬೆಂಗಳೂರು, ಜುಲೈ 22: ಸಿದ್ದರಾಮಯ್ಯ ಅವರ ಬಾಲ್ಯಕ್ಕೂ, ಮತ್ತು ಕರ್ನಾಟಕದ ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಅವರು ಕಂಡ ಹಸಿವು ಮುಕ್ತ ಕರ್ನಾಟದ ಕನಸಿಗೂ ನಿಕಟ ಸಂಬಂಧವಿದೆ. 'ಎಲ್ಲರಿಗೂ ಆಹಾರ' ಎಂಬ ಪರಿಕಲ್ಪನೆಯೂ ಸಿದ್ದರಾಮುಯ್ಯನವರ ಬಾಲ್ಯದ ನೆನಪಿನೊಂದಿಗೆ ಬೆಸೆದಿದೆ! ಹಾಗೆಂದು ಹೇಳಿದ್ದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು.
92.7 ಬಿಗ್.ಎಫ್.ಎಂ ನ ಬಿಗ್ ಕಾಫಿ ಕಾರ್ಯಕ್ರಮಕ್ಕಾಗಿ ಆರ್ ಜೆ ಶೃತಿ ಅವರಿಗೆ ಸಂದರ್ಶನ ನೀಡಿರುವ ಸಿದ್ದರಾಮಯ್ಯ ತಮ್ಮ ಬದುಕಿನ ಹಲವು ಇಂಟರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಜುಲೈ 25, 26, 27 ರಂದು ಬೆಳಗ್ಗೆ 7 ಗಂಟೆಯಿಂದ 11 ಗಂಟೆ ವರೆಗೆ ಈ ಸಂದರ್ಶನ ಪ್ರಸಾರವಾಗಲಿದೆ.

ಸಿದ್ದರಾಮಯ್ಯ ಅವರನ್ನು ಅವರ ಶಿಕ್ಷಕರು ಎಸ್ 3 (ಎಸ್ ಕ್ಯೂಬ್) ಎಂದು ಕರೆಯುತ್ತಿದ್ದರಂತೆ, ಅವರ ತಂದೆಗೆ ಅವರು ಡಾಕ್ಟರ್ ಆಗಬೇಕು ಎಂಬ ಆಸೆ ಇತ್ತಂತೆ, ಆದರೆ ಸಿದ್ದರಾಮಯ್ಯನವರು ತಮ್ಮ ತಂದೆಯ ಕನಸನ್ನು ಪೂರೈಸದೇ ದೂರ ಇರುವುದಕ್ಕೆ ಒಂದು ಕಾರಣವೂ ಇತ್ತಂತೆ... ಏನು ಆ ಕಾರಣ? ಸಿದ್ದರಾಮಯ್ಯ ಅವರಿಗೆ ಎಸ್ ಕ್ಯೂಬ್ ಎಂದು ಕರೆಯುತ್ತಿದ್ದಿದ್ದು ಏಕೆ? ಎಂಬುದಕ್ಕೆ ಉತ್ತರ, 92.7 ಬಿಗ್ ಎಫ್ ಎಂ ನಲ್ಲಿ ಸಿಗಲಿದೆ.
'ನಾನು ದಿನಾ 6.30ಕ್ಕೆ ಎದ್ದೇಳುತ್ತೇನೆ. ಇದಕ್ಕೆ ಕಾರಣ ನನ್ನ ಹೆಂಡತಿಯ ಮೊಬೈಲ್ ಆಗಲಿ ಅಥವಾ ಅಲಾರಾಂ ಆಗಲಿ ಅಲ್ಲ. ನನ್ನೊಳಗಿನ ಗಡಿಯಾರ ನನ್ನನ್ನು ಎಬ್ಬಿಸುತ್ತದೆ. ನನಗೆ ಅನ್ನ ಮಾಡುವುದಕ್ಕೆ ಹಾಗೂ ಉಪ್ಪಿಟ್ಟು ಮಾಡುವುದಕ್ಕೆ ಗೊತ್ತು' ಎಂದು ತಮ್ಮ ಅಡುಗೆ ಕಲೆಯ ಕುರಿತೂ ಸಿದ್ದರಾಮಯ್ಯನವರು ಮಾತನಾಡಿದ್ದಾರೆ.
ಸಿದ್ದರಾಮಯ್ಯ ಅವರ ಕುರಿತು ಯಾರಿಗೂ ಗೊತ್ತಿರದ ಐದು ವಿಷಯಗಳು ಬಿಗ್ಎಫ್ಎಮ್ ನ ಬಿಗ್ ಕಾಫಿ ಶೋನಲ್ಲಿ ಅನಾವರಣಗೊಳ್ಳಲಿವೆ.
-
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
"5 ತಿಂಗಳಾದ್ರೂ ಸಿಗದ ದಸರಾ ಲೆಕ್ಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ'' -
"5 ತಿಂಗಳಾದ್ರೂ ಸಿಗದ ದಸರಾ ಲೆಕ್ಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ'' -
ಕನ್ನಡಿಗರಿಗಿಂತ ಕೇರಳದವರೇ ಅದೃಷ್ಟವಂತರು: ವಯನಾಡಿಗೆ ಸಿದ್ದರಾಮಯ್ಯರಿಂದ 10 ಕೊಟಿ ರೂ ಅನುದಾನ: ಆಕ್ರೋಶ -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು












Click it and Unblock the Notifications