ಫೆ.14ಕ್ಕೆ ನಮ್ಮ ಮೆಟ್ರೋಗೆ ಮೂರು ಬೋಗಿಗಳು ಹಸ್ತಾಂತರ
ಬೆಂಗಳೂರು, ಫೆಬ್ರವರಿ 5: ನಮ್ಮ ಮೆಟ್ರೋಗೆ ಬಿಇಎಂಎಲ್ ನಿಂದ ಮೂರು ಬೋಗಿಗಳು ಫೆ.14ಕ್ಕೆ ಹಸ್ತಾಂತರವಾಗಲಿದೆ.
1,421 ಕೋಟಿ ರೂ. ವೆಚ್ಚದಲ್ಲಿ 150 ಬೋಗಿಗಳನ್ನು ಖರೀದಿಸಲು ಬಿಎಂಆರ್ಸಿಲ್ ಮತ್ತು ಬಿಇಎಂಎಲ್ ಒಪ್ಪಂದ ಮಾಡಿಕೊಂಡಿದೆ. ಜನವರಿ ಅಂತ್ಯದಲ್ಲಿ ಮೂರು ಬೋಗಿಗಳನ್ನು ನೀಡುವುದಾಗಿ ಬಿಎಂಆರ್ ಸಿ ಎಲ್ ಗೆ ಬಿಇಎಂಎಲ್ ತಿಳಿಸಿತ್ತು. ಆದರೆ ಹಲವು ಕಾರಣಗಳಿಂದ ಹಸ್ತಾಂತರಿಸುವ ದಿನವನ್ನು ಮುಂದೂಡಲಾಗಿತ್ತು. ಫೆ.14 ರಂದು ಮೂರು ಬೋಗಿಗಳನ್ನು ನೀಡಲು ಸಿದ್ಧತೆ ನಡೆಸಿದೆ.
ವೈಟ್ ಫೀಲ್ಡ್ ಕಡೆ ತೆರಳುವ ಮೈಸೂರು ರಸ್ತೆ-ಬೈಯ್ಯಪ್ಪನಹಳ್ಳಿ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಅಧಿಕವಾಗಿರುವುದರಿಂದ ಈ ಮಾರ್ಗಕ್ಕೆ ಮೊದಲ ಆರು ಬೋಗಿಯ ರೈಲನ್ನು ನೀಡುವ ಸಾಧ್ಯತೆ ಇದೆ. ಮೂರು ಬೋಗಿಯ ಒಂದು ರೈಲಿಗೆ ಹೊಸ ಬೋಗಿಯನ್ನು ಸೇರಿಸಿ ಆರು ಬೋಗಿ ರೈಲಾಗಿ ಪರಿವರ್ತಿಸಲಾಗುತ್ತಿದೆ. ರೈಲಿನ ಮುಂಭಾಗದಲ್ಲಿ ಮೊದಲ ಬೋಗಿಯನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತಿದೆ.

ಮೈಸೂರು ರಸ್ತೆ-ಬೈಯ್ಯಪ್ಪನಹಳ್ಳಿ ಮಾರ್ಗದಲ್ಲಿ18 ಹಾಗೂ ನಾಗಸಂದ್ರ-ಯಲಚೇನಹಳ್ಳಿ ಮಾರ್ಗದಲ್ಲಿ 11 ರೈಲುಗಳು ಕಾರ್ಯಾಚರಿಸುತ್ತದೆ. ಒಟ್ಟು50 ರೈಲುಗಳಿದ್ದು, ಎಲ್ಲವನ್ನೂ ಬಳಸುತ್ತಿಲ್ಲ. ಒಂದು ಬೋಗಿಯಲ್ಲಿ 325 ಜನರಂತೆ ಮೂರು ಬೋಗಿಯ ಒಂದು ರೈಲಿನಲ್ಲಿ975 ಜನರು ಪ್ರಯಾಣಿಸಬಹುದು.. ಬೆಳಗ್ಗೆ ಹಾಗೂ ಸಂಜೆ ಕಚೇರಿಗೆ ಹೋಗುವ, ಮರಳುವ ಸಮಯದಲ್ಲಿ ಪ್ರತಿ ರೈಲಿನಲ್ಲಿ ಸರಾಸರಿ ಒಂದು ಸಾವಿರ ಜನರು ಪ್ರಯಾಣ ಮಾಡುತ್ತದ್ದಾರೆ. ಇದರಿಂದ ಪ್ರಯಾಣ ಕಷ್ಟಕರವಾಗಿದೆ. ಆರು ಬೋಗಿಯ ರೈಲಿನಲ್ಲಿ 1950 ಜನರು ಒಂದೇ ಬಾರಿಗೆ ಪ್ರಯಾಣ ಮಾಡಬಹುದು.
-
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ












Click it and Unblock the Notifications