ಫ್ಲ್ಯಾಟ್ ಆಯ್ತು, ಈಗ ಸೈಟ್ ಗಳ ನೇರ ಮಾರಾಟಕ್ಕೆ ಬಿಡಿಎ ಯೋಜನೆ
ಬೆಂಗಳೂರು, ಮಾರ್ಚ್ 10: ಬಿಡಿಎ ನಿವೇಶನ ಹಂಚಿಕೆಗೂ ಹೊಸ ಮಾರಾಟ ವಿಧಾನ ಅನುಸರಿಸಲು ಈಗಾಗಲೇ ಮುಂದಾಗಿದೆ.
ಬಿಡಿಎ ಫ್ಲ್ಯಾಟ್ ಗಳ ಮಾರಾಟಕ್ಕೆ ಅನುಸರಿಸಿದ್ದ ನೇರ ಮಾರಾಟ ವ್ಯವಸ್ಥೆಯನ್ನು ನಿವೇಶನಗಳ ಮಾರಾಟಕ್ಕೂ ಬಳಕೆ ಮಾಡಲು ಚಿಂತಿಸಿದೆ. ಅಧಿಸೂಚನೆ ಕರೆದು ಲಾಟರಿ ಮೂಲಕ ಹಂಚಿಕೆ ವಿಧಾನಕ್ಕೆ ಬೇಡಿಕೆ ಕಡಿಮೆಯಾಗಿರುವದರಿಂದ ಅಕ್ರಾಸ್ ದಿ ಟೇಬಲ್ ವಿಧಾನವನ್ನು ಬಳಸುವ ಅಭಿಪ್ರಾಯ ವ್ಯಕ್ತವಾಗಿದೆ.
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿನ 1ನೇ ಹಂತದ ಅಧಿಸೂಚನೆಗೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 30 ಸಾವಿರಕ್ಕೂ ಅಧಿಕ ಅರ್ಜಿಗಳು ಆರಂಭಿಕ ಆಉಲ್ಕದೊಂದಿಗೆ ಬಿಡಿಎಗೆ ಸಲ್ಲಿಕೆಯಾಗಿತ್ತು. ಆದರೆ, ೨ ನೇ ಹಂತದಲ್ಲಿ ಕೇವಲ 16 ಸಾವಿರ ಅರ್ಜಿಗಳು ಆರಂಭಿಕ ಶುಲ್ಕದೊಂದಿಗೆ ಪಾವತಿಯಾಗಿದೆ.

ಅಲ್ಲದೆ ನಿವೇಶನಗಳಲ್ಲಿ ಹೆಚ್ಚು ಆಸಕ್ತಿ ಇರುವವರ ಸಂಖ್ಯೆ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ನಿವೇಶನಗಳನ್ನೂ ಅಕ್ರಾಸ್ ದಿ ಟೇಬಲ್ ಮಾದರಿ ವಿಲೇವಾರಿ ಮಾಡಲು ಬಿಡಿಎ ಚಿಂತಿಸಿದೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಫ್ಲ್ಯಾಟ್ ಗಳಿಗೆ ಬೇಡಿಕೆ: ಹೊಸ ಮಾದರಿಯಲ್ಲಿ ಮಾದರಿಯಲ್ಲಿ ಮಾರಾಟ ವ್ಯವಸ್ಥೆಯಲ್ಲಿ ಬಿಡಿಎ ಫ್ಲ್ಯಾಟ್ ಗಳಿಗೆ ಉತ್ತಮ ಬೇಡಿಕೆ ಬಂದಿತ್ತು. ಹಂಚಿಕೆ ವಿಧಾನದಲ್ಲಿ 3512 ಫ್ಲ್ಯಾಟ್ ಗಳಿಗೆ 860 ಅರ್ಜಿಗಳಷ್ಟೇ ಅಲ್ಲಿಕೆಯಾಗಿದ್ದವು.
ಆದರೆ ಹೊಸ ಮಾರಾಟ ವಿಧಾನದಿಂದ ಆಲೂರು, ಮಾಳಗಾವ, ವಲಗೇರಹಳ್ಳಿ, ದೊಡ್ಡಬನಹಳ್ಳಿ ಸೇರಿ ವಿವಿಧ ಭಾಗದಲ್ಲಿನ ವಸತಿ ಸಮುಚ್ಛಯ ಹಾಗೂ ವಿಲ್ಲಾಗಳು ಶೀಘ್ರ ಮಾರಟವಾಗಲಿದೆ. ಹೀಗಾಗಿ ನೇರ ಮಾರಾಟ ವ್ಯವಸ್ಥೆಯನ್ನು ನಿವೇಶನಗಳ ಹಂಚಿಕೆಯಲ್ಲೂ ಬಳಸಬೇಕೆಂದು ಅಭಿಪ್ರಾಯ ಅಧಿಕಾರಿಗಳ ವಲಯದಲ್ಲಿ ವಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications