ಬಳ್ಳಾರಿ: ಜನಾರ್ಧನ್ ರೆಡ್ಡಿ ಬಿಜೆಪಿಗೆ ಸೇರಬೇಕೆಂದು ದೇವಸ್ಥಾನಕ್ಕೆ 108 ತೆಂಗಿನಕಾಯಿ ಸಮರ್ಪಿಸಿದ ಅಭಿಮಾನಿಗಳು
ಬಳ್ಳಾರಿ, ಡಿಸೆಂಬರ್, 23: ನಗರದ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಮಾಜಿ ಸಚಿವ ಜನಾರ್ಧನರೆಡ್ಡಿ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದು ಹರಕೆ ಹೊತ್ತು ಅವರ ಅಭಿಮಾನಿಗಳು 108 ತೆಂಗಿನಕಾಯಿ ಸಮರ್ಪಣೆ ಮಾಡಿದರು.
ರೆಡ್ಡಿ ಅಭಿಮಾನಿ ಶ್ಯಾಮಸುಂದರ್ ಮತ್ತು ಅವರ ಬಳಗದವರು ಕನಕ ದುರ್ಗಮ್ಮ ದೇವಸ್ಥಾನದಲ್ಲಿ 108 ತೆಂಗಿನಕಾಯಿ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದರ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಪಕ್ಷವನ್ನು ಮೇಲೆ ಎತ್ತುವುದರಲ್ಲಿ ಮಾಜಿ ಸಚಿವ ಜನಾರ್ಧನರೆಡ್ಡಿ ಅವರ ಪ್ರಮುಖ ಪಾತ್ರವಿದೆ. ಅಲ್ಲದೆ ಬಳ್ಳಾರಿ ಜಿಲ್ಲೆಯಲ್ಲಿ ಮತ್ತು ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಬೆಂಗಳೂರಿನ ರೀತಿಯಲ್ಲಿ ಬಳ್ಳಾರಿ ನಗರವನ್ನು ಡಬಲ್ ರಸ್ತೆ ಮತ್ತು ಬೀದಿ ದೀಪ ವ್ಯವಸ್ಥೆ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಮತ್ತು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅಂದು ಕೈಗೊಂಡಿದ್ದರು ಎಂದರು.
ಹಂಪಿಗೆ
ಹೆಚ್ಚಿನ
ಆದ್ಯತೆ
ಕೊಟ್ಟಿದ್ದರು
ಅವರು
ಪ್ರವಾಸೋದ್ಯಮ
ಇಲಾಖೆ
ಸಚಿವರಾಗಿದ್ದಾಗ
ಹಂಪಿಗೆ
ಹೆಚ್ಚಿನ
ಆದ್ಯತೆ
ಕೊಟ್ಟಿದ್ದರು.
ಜಿಲ್ಲೆಯ
ಸಮಗ್ರ
ಅಭಿವೃದ್ಧಿಗೂ
ಕನಸು
ಕಂಡಿದ್ದರು.
ಅಂತಹವರು
ಪಕ್ಷಕ್ಕೆ
ಅವಶ್ಯ
ಇದೆ
ಎಂದರು.
ಈ
ಸಂದರ್ಭದಲ್ಲಿ
ಮುಖಂಡರುಗಳಾದ
ಬಸವರಾಜ್
ಪಾಟೀಲ್,
ಮಹೇಶ್
ಬೆಲ್ಲದ್,
ಸುಂಕಣ್ಣ,
ಭರತ್,
ಸುನಿಲ್,
ರವಿಕುಮಾರ್
ಅಸುಂಡಿ,
ಗಾದಿಲಿಂಗಪ್ಪ,
ಶ್ರೀಧರ್,
ಶಾಮಲಾ
ಯಾದವ್,
ವನುಜಾಕ್ಷಿ
ಸೇರಿದಂತೆ
ಮತ್ತಿತರರು
ಉಪಸ್ಥಿತರಿದ್ದರು.
ಹಂಪಿ
ಉತ್ಸವವಕ್ಕೆ
ಜಿಲ್ಲಾಡಳಿತದಿಂದ
ಸಿದ್ಧತೆ
ಎರಡು
ವರ್ಷಗಳ
ಮಹಾಮಾರಿ
ಕೋವಿಡ್
19
ಬಿಕ್ಕಟ್ಟಿನ
ನಂತರ
ಪ್ರವಾಸೋದ್ಯಮ
ಚೇತರಿಕೆ
ಕಾಣುತ್ತಿದ್ದು,
ಈ
ವರ್ಷ
ಹಂಪಿ
ಉತ್ಸವವನ್ನು
ವಿಜೃಂಭಣೆಯಿಂದ
ಆಚರಣೆ
ಮಾಡುವ
ಮೂಲಕ
ಇದನ್ನು
ಜನರ
ಉತ್ಸವನ್ನಾಗಿಸಲು
ಜಿಲ್ಲಾಡಳಿತ
ಎಲ್ಲಾ
ಸಿದ್ದತೆಗಳನ್ನು
ಕೈಗೊಳ್ಳಲಾಗುತ್ತಿದೆ.
2023ರ
ಜನವರಿ
ತಿಂಗಳಲ್ಲಿ
ಏರ್ಪಡಿಸಲು
ಉದ್ದೇಶಿಸಿರುವ
ಹಂಪಿ
ಉತ್ಸವದ
ಪೂರ್ವಭಾವಿ
ಸಿದ್ದತಾ
ಸಭೆಯಲ್ಲಿ
ಜಿಲ್ಲಾದಿಕಾರಿ
ಟಿ.ವೆಂಕಟೇಶ್
ಈ
ಬಗ್ಗೆ
ಮಾಹಿತಿ
ನೀಡಿದ
ಈಗಾಗಲೇ
ಮೊದಲ
ಸಿದ್ದತಾ
ಸಭೆಯನ್ನು
ನಡೆಸಲಾಗಿದ್ದು,
ಜನವರಿ
7,
8
ರಂದು
ನಡೆಸಲು
ದಿನಾಂಕವನ್ನು
ನಿಗದಿ
ಮಾಡಲಾಗಿದೆ.
ಹಾವೇರಿಯಲ್ಲಿ
ಸಾಹಿತ್ಯ
ಸಮ್ಮೇಳನ
ನಡೆಯಲಿರುವುದರಿಂದ
ದಿನಾಂಕದಲ್ಲಿ
ಸ್ವಲ್ಪ
ಬದಲಾವಣೆಗಳಾಗಲಿದೆ.
ಆದರೆ
ಸಚಿವರು
ಹಾಗೂ
ಜನಪ್ರತಿನಿಧಿಗಳೊಂದಿಗೆ
ಚರ್ಚಿಸಿ
ದಿನಾಂಕ
ಅಂತಿಮಗೊಳಿಸಲಾಗುತ್ತದೆ
ಎಂದಿದ್ದರು.
ಹಂಪಿ
ಉತ್ಸವಕ್ಕೆ
ಭರ್ಜರಿ
ಸಿದ್ಧತೆ
ಚುನಾವಣೆ
ಸಮೀಪಿಸುತ್ತಿದ್ದು
ಇದರ
ಸಿದ್ದತೆ
ಜೊತೆಗೆ
ಹಂಪಿ
ಉತ್ಸವವನ್ನು
ಮಾಡಬೇಕಾಗಿದೆ.
ಕೋವಿಡ್
ನಂತರ
ಮತ್ತು
ಜಿಲ್ಲೆ
ರಚನೆಯಾದ
ನಂತರ
ಇದೇ
ಮೊದಲು
ಉತ್ಸವ
ನಡೆಯುತ್ತಿದೆ.
ಉತ್ಸವಕ್ಕೆ
ಸಾಕಷ್ಟು
ಪ್ರವಾಸಿಗರು
ಹಾಗೂ
ಸ್ಥಳೀಯರು
ಭಾಗವಹಿಸುವ
ನಿರೀಕ್ಷೆ
ಮಾಡಲಾಗಿದೆ.
ಆದ್ದರಿಂದ
ಇದಕ್ಕೆ
ಬೇಕಾದ
ಎಲ್ಲಾ
ಸಿದ್ದತೆಗಳನ್ನು
ಮುಂಚಿತವಾಗಿ
ಕೈಗೊಂಡು
ಯಶ್ವಸ್ವಿಯಾಗಿ
ಮಾಡುವ
ಮೂಲಕ
ಇದು
ಜನಮಾನಸದಲ್ಲಿ
ಉಳಿಯುವಂತೆ
ಮಾಡಲು
ಕ್ರಮ
ವಹಿಸಲಾಗುತ್ತದೆ
ಎಂದಿದ್ದರು.
26
ಸಮಿತಿಗಳ
ರಚನೆ
ಹಂಪಿ
ಉತ್ಸವವನ್ನು
ಯಶಸ್ವಿಯಾಗಿ
ನಡೆಸಬೇಕೆನ್ನುವ
ಉದ್ದೇಶದಿಂದ
ವಿವಿಧ
ಇಲಾಖೆಗಳ
ಅಧಿಕಾರಿಗಳನ್ನೊಳಗೊಂಡ
ಸ್ವಾಗತ
ಮತ್ತು
ಶಿಷ್ಟಚಾರ
ಸಮಿತಿ,
ಸಾರಿಗೆ
ಸಮಿತಿ,
ವಸತಿ
ಸಮಿತಿ,
ಆಹಾರ
ಸಮಿತಿ,
ಪ್ರಚಾರ,
ಜಾಹಿರಾತು
ಮತ್ತು
ಮಾಧ್ಯಮ
ಸಮಿತಿ,
ಆಹ್ವಾನ
ಪತ್ರಿಕೆ,
ಕರಪತ್ರ,
ನೆನಪಿನ
ಕಾಣಿಕೆ,
ಪಾಸು,
ಪ್ರಮಾಣ
ಪತ್ರ,
ಬ್ಯಾನರ್
ಸಮಿತಿ,
ಮೂಲಭೂತ
ಸೌಲಭ್ಯ
ಹಾಗೂ
ಕುಡಿಯುವ
ನೀರಿನ
ವ್ಯವಸ್ಥೆ
ಸಮಿತಿ,
ಆರೋಗ್ಯ
ಮತ್ತು
ನೈರ್ಮಲೀಕರಣ
ಸಮಿತಿ,
ಕಾನೂನು
ಸುವ್ಯವಸ್ಥೆ
ಸಮಿತಿ,
ಪ್ರದರ್ಶನ
ಸಮಿತಿ
ಸೇರಿದಂತೆ
26
ಸಮಿತಿಗಳನ್ನು
ರಚನೆ
ಮಾಡಲಾಗಿದೆ.
ಈ
ಸಮಿತಿಗಳು
ಸಭೆಗಳನ್ನು
ನಡೆಸಿ
ಆಯಾ
ಸಮಿತಿಗೆ
ಸಂಬಂಧಿಸಿದ
ಕ್ರಿಯಾ
ಯೋಜನೆಯನ್ನು
ವಾರದಲ್ಲಿ
ನೀಡಬೇಕೆಂದು
ಸೂಚನೆ
ನೀಡಿದ್ದರು.