Get Updates
Get notified of breaking news, exclusive insights, and must-see stories!

ನಮ್ಮ ಸೋಲಿಗಾಗಿ ಕೆಸಿಆರ್-ಜಗನ್ ಒಂದಾಗಿದ್ದಾರೆ: ಟಿಡಿಪಿ ಆರೋಪ

Recommended Video

      ನಮ್ಮ ಸೋಲಿಗಾಗಿ ಕೆಸಿಆರ್-ಜಗನ್ ಒಂದಾಗಿದ್ದಾರೆ: ಟಿಡಿಪಿ ಆರೋಪ..! | Oneindia Kannada

      ವಿಜಯವಾಡ, ಫೆಬ್ರವರಿ 25: "ನಮ್ಮನ್ನು ಸೋಲಿಸುವ ಸಲುವಾಗಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ವೈಎಸ್ ಆರ್ ಕಾಂಗ್ರೆಸ್ ನ ಜಗನ್ ಮೋಹನ್ ರೆಡ್ಡಿ ಅವರಿಗೆ ಸಹಾಯ ಮಾಡುತ್ತಿದ್ದಾರೆ" ಎಂದು ತೆಲಗು ದೇಶಂ ಪಕ್ಷದ ಕೆ.ಕಾಲಾ ವೆಂಕಟ ರಾವ್ ಆರೋಪಿಸಿದ್ದಾರೆ.

      ಆಂಧ್ರಪ್ರದೇಶ ಟಿಡಿಪಿ ಅಧ್ಯಕ್ಷರಾಗಿರುವ ರಾವ್, ಕೆಸಿಆರ್ ಅವರಿಗೆ 26 ಪ್ರಶ್ನೆಗಳನ್ನು ಕೇಳಿದ್ದಾರೆ. ಆಂಧ್ರಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ತಡೆಯೊಡ್ಡುತ್ತಿರುವ ಕೆಸಿಆರ್ ಟಿಡಿಪಿ ಹಿನ್ನಡೆ ಅನುಭವಿಸುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ.

      "ಒಂದು ಕಾಲದಲ್ಲಿ ಜಗನ್ ರೆಡ್ಡಿ ಬಗ್ಗೆ 1 ಲಕ್ಷ ಕೋಟಿ ರೂ ಹಗರಣದ ಆರೋಪ ಮಾಡಿದ್ದ ಕೆಸಿಆರ್ ಇಂದು ಅವರೊಂದಿಗೇ ಸುತ್ತುತ್ತಿದ್ದಾರೆ. ಜಗನ್ ಸಿಬಿಐ ನ 12 ಕೇಸುಗಳಲ್ಲಿ ಆರೋಪಿ. ಆದರೆ ಇದೀಗ ಅಂಥವರೊಂದಿಗೆ ಕೆಸಿಆರ್ ಆತ್ಮೀಯ ಗೆಳೆಯನ ಹಾಗೆ, ಒಡಹುಟ್ಟಿದ ಸಹೋದರನ ಹಾಗೆ ಓಡಾಡುತ್ತಿದ್ದಾರೆ. ಕಳೆದ ಆರೂವರೆ ವರ್ಷಗಳಿಂದ ಶಾಂತಿಯುತವಾಗಿದ್ದ ಜನರ ಮಡುವೆ ವೈಮನಸ್ಯ ಸೃಷ್ಟಿಸುವ ಕೆಲಸ ಮಾಡುತ್ತಿದ್ದೀರಿ" ಎಂದು ಅವರು ದೂರಿದರು.

      KCR helping Jagan for our defeat in Andhra Pradesh, claims TDP

      ಮುಂಬರುವ ಲೋಕಸಭಾ ಚುನಾವಣೆ ಮತ್ತು ಆಂಧ್ರಪ್ರದೇಶದ ವಿಧಾನಸಭೆ ಚುನಾವಣೆಯ ಸಮಯಲ್ಲಿ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ ಆರ್ ಕಾಂಗ್ರೆಸ್ ಮತ್ತು ಕೆಸಿಆರ್ ಅವರ ತೆಲಂಗಾಣ ರಾಷ್ಟ್ರ ಸಮಿತಿ ಒಟ್ಟಾಗಿ ಚುನಾವಣೆ ಎದುರಿಸುವ ಸಂಭವವಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+