ಚಿತ್ರಗಳಲ್ಲಿ: ಕಾತುರ, ನಿರೀಕ್ಷೆಯಲ್ಲಿ ರೂಪದರ್ಶಿಗಳು
ಬೆಂಗಳೂರು, ಜು.3: ಮುಂಬೈನಲ್ಲಿ ಲಾಕ್ಮೆ ಫ್ಯಾಷನ್ ವೀಕ್ ಆಡೀಷನ್ ಶುರುವಾಗಿದೆ. ಬುಧವಾರ ತಮ್ಮ ಕರೆ ಯಾವಾಗ ಬರುತ್ತದೆ ಎಂದು ನಿರೀಕ್ಷೆಯಲ್ಲಿ ಕಾದಿದ್ದ ರೂಪದರ್ಶಿಗಳ ಚಿತ್ರ ಇಲ್ಲಿದೆ.
ಏರ್ ಏಷ್ಯಾ ಸಿಇಒ ಟೋನಿ ಫರ್ನಾಂಡೀಸ್ ಸಕತ್ ಖುಷಿಯಾಗಿದ್ದಾರೆ. ಟಾಟಾ ಸಮೂಹದ ದಿಗ್ಗಜ ರತನ್ ಟಾಟಾ ಅವರು ನನ್ನ 'ಹೊಸ ಪೈಲಟ್' ಎಂದು ಟ್ವೀಟ್ಟರ್ ನಲ್ಲಿ ಘೋಷಿಸಿದ್ದಾರೆ.
ಟೋನಿ ಫರ್ನಾಂಡೀಸ್ ಅವರನ್ನು ಹಿಂಬದಿ ಸೀಟಿನಲ್ಲಿ ಕೂರಿಸಿ ಪೈಲಟ್ ಕ್ಯಾಬೀನ್ ಹೊಕ್ಕಿದ ರತನ್ ಟಾಟಾ ತಮ್ಮ ಹಳೆ ದಿನಗಳನ್ನು ನೆನಪಿಸಿಕೊಂಡು ವಿಮಾನ ಹಾರಾಟಕ್ಕೆ ಮುಂದಾದ ಚಿತ್ರ ಇಲ್ಲಿದೆ.
ಚೆನ್ನೈನಲ್ಲಿ ಆಟೋರಿಕ್ಷಾ ಚಾಲಕರ ವಿನೂತನ ಪ್ರತಿಭಟನೆ, ಕೋಲ್ಕತ್ತಾದ ಚಿಟ್ ಫಂಡ್ ಅವ್ಯವಹಾರದ ಆರೋಪಿ, ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಗೆ ಭಾರತದ ಅಥ್ಲೀಟ್ ಗಳ ತಯಾರಿ ಮುಂತಾದ ಚಿತ್ರಗಳು ಕೂಡಾ ಇವೆ.
ಈ ಬಾರಿ ವಿಂಬಲ್ಡನ್ ಯಾಕೋ ಆರಂಭದಲ್ಲೇ ಡಲ್ ಹೊಡೆಯುತ್ತಿದೆ. ಆವೆಮಣ್ಣಿನ ರಾಜ ರಫೆಲ್ ನಡಾಲ್ ನಿರ್ಗಮನವಾಗಿದ್ದೇ ತಡ, ಹುಲ್ಲು ಹಾಸಿನ ಕಿಂಗ್ ರೋಜರ್ ಫೆಡರರ್, ಮರಿಯಾ ಶರಪೋವಾ ಸೇರಿದಂತೆ 7-8 ಘಟಾನುಘಟಿಗಳು ಟೂರ್ನಿಯಿಂದ ಹೊರಬಿದ್ದರು. ಅಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ನಲ್ಲಿ ಮಂಗಳವಾರ ನಡೆದ ಪಂದ್ಯಗಳ ಚಿತ್ರಗಳು ನಿಮಗಾಗಿ ಇಲ್ಲಿದೆ.

ರೂಪದರ್ಶಿಗಳು
ಮುಂಬೈನಲ್ಲಿ ಲಾಕ್ಮೆ ಫ್ಯಾಷನ್ ವೀಕ್ ಆಡೀಷನ್ ಶುರುವಾಗಿದೆ. ಬುಧವಾರ ತಮ್ಮ ಕರೆ ಯಾವಾಗ ಬರುತ್ತದೆ ಎಂದು ನಿರೀಕ್ಷೆಯಲ್ಲಿ ಕಾದಿದ್ದ ರೂಪದರ್ಶಿಗಳ ಚಿತ್ರ

ಟಾಟಾ ಹೊಸ ಪೈಲಟ್
ಟಾಟಾ ಸಮೂಹದ ದಿಗ್ಗಜ ರತನ್ ಟಾಟಾ ಅವರು ನನ್ನ 'ಹೊಸ ಪೈಲಟ್' ಎಂದು ಟ್ವೀಟ್ಟರ್ ನಲ್ಲಿ ಘೋಷಿಸಿದ್ದಾರೆ.

ಆಟೋರಿಕ್ಷಾ ಚಾಲಕರ ಪ್ರತಿಭಟನೆ
ಕೊಯಮತ್ತೂರು : ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಆಟೋರಿಕ್ಷಾ ಚಾಲಕರು ರಿಕ್ಷಾಕ್ಕೆ ಹಗ್ಗ ಕಟ್ಟಿ ಎಳೆದು ಪ್ರತಿಭಟನೆ ನಡೆಸಿದರು.

ಭಾರತದ ಕ್ರೀಡಾಪಟುಗಳು
ಪುಣೆ: ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಸ್ ಗೆ ತಯಾರಿ ನಡೆಸಿರುವ ಭಾರತದ ಕ್ರೀಡಾಪಟುಗಳು

ಕೋಲ್ಕತ್ತಾದ ವಂಚಕಿ
ಶಾರದಾ ಚಿಟ್ ಫಂಡ್ ನಿರ್ದೇಶಕಿ ದೇವ್ ಜಾನಿ ಮುಖ್ಯೋಪಾಧ್ಯಾಯ್ ಅವರನ್ನು ಕೋರ್ಟಿಗೆ ಕರೆದುಕೊಂಡು ಹೋಗುವಾಗ ಸಿಕ್ಕ ಚಿತ್ರ. ಕೋಟಿಗಟ್ಟಲೆ ಹಣ ವಂಚಿಸಿದ ಆರೋಪವನ್ನು ದೇವ್ ಜಾನಿ ಅವರ ಶಾರದಾ ಚಿಟ್ ಫಂಡ್ ಹೊಂದಿದೆ. ಚಿತ್ರ: swapan mahapatra

ವಿಂಬಲ್ಡನ್ ಚಿತ್ರ
ವಿಂಬಲ್ಡನ್ ಟೆನಿಸ್ ಟೂರ್ನಿ ಚಿತ್ರಗಳು : ಯುಸ್ ನ ಸ್ಲೊ ನೆ ಸ್ಟೀಫನ್ಸ್ ಸೋಲಿಸಿದ ಫ್ರಾನ್ಸ್ ನ ಮಾರಿಯಾನ್ ಬರ್ಟೋಲಿ

ವಿಂಬಲ್ಡನ್ ಚಿತ್ರ
ವಿಂಬಲ್ಡನ್ ಟೆನಿಸ್ ಟೂರ್ನಿ ಚಿತ್ರಗಳು : ಜರ್ಮನಿಯ ದೈತ್ಯ ಸಂಹಾರಿ ಲಿಶಿಕಿ ಕ್ವಾಟರ್ ಫೈನಲ್ ತಲುಪಿದ್ದಾರೆ

ವಿಂಬಲ್ಡನ್ ಚಿತ್ರ
ವಿಂಬಲ್ಡನ್ ಟೆನಿಸ್ ಟೂರ್ನಿ ಚಿತ್ರಗಳು : ಪೋಲೆಂಡ್ ನ ಅಗ್ನಿಸ್ಜೆಂಕಾ ರಾವಾನ್ಸಕಾಗೆ ವೈದ್ಯಕೀಯ ನೆರವು

ವಿಂಬಲ್ಡನ್ ಚಿತ್ರ
ವಿಂಬಲ್ಡನ್ ಟೆನಿಸ್ ಟೂರ್ನಿ ಚಿತ್ರಗಳು : ಚೀನಾದ ಲಿ ನಾ ಸೋಲಿಸಿದ ಪೋಲೆಂಡ್ ನ ಅಗ್ನಿಸ್ಜೆಂಕಾ ರಾವಾನ್ಸಕಾ

ವಿಂಬಲ್ಡನ್ ಚಿತ್ರ
ವಿಂಬಲ್ಡನ್ ಟೆನಿಸ್ ಟೂರ್ನಿ ಚಿತ್ರಗಳು : ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೊವಾ ವೈದ್ಯಕೀಯ ನೆರವು ಪಡೆಯುತ್ತಿದ್ದಾರೆ.

ವಿಂಬಲ್ಡನ್ ಚಿತ್ರ
ವಿಂಬಲ್ಡನ್ ಟೆನಿಸ್ ಟೂರ್ನಿ ಚಿತ್ರಗಳು : ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೊವಾ ಸೋಲಿಸಿದ ಬೆಲ್ಜಿಯಂನ ಕಿರ್ಸ್ಟನ್ ಫ್ಲಿಪ್ಕೆನ್ಸ್

ಕೆರಿಬಿಯನ್ ಸುಂದರಿಯರು
ಸೆಲ್ಕಾನ್ ಮೊಬೈಲ್ ಕಪ್ ತ್ರಿಕೋನ ಸರಣಿ ಕ್ರಿಕೆಟ್ ಟೂರ್ನಿಯ ಭಾರತ ಹಾಗೂ ಶ್ರೀಲಂಕಾ ಪಂದ್ಯದ ಸಂದರ್ಭದಲ್ಲಿ ಕಂಡು ಬಂದ ಚಿಯರ್ ಲೀಡರ್ಸ್

ಲಾರಿ ತುಂಬ ದುಡ್ಡು
ಮುಂಬೈ: ಸುಮಾರು 150 ಬ್ಯಾಗುಗಳಲ್ಲಿ ನಗದು, ಆಭರಣ ಸೇರಿ 200 ಕೋಟಿ ರು.ಗೂ ಅಧಿಕ ಮಾಲು ತುಂಬಿದ್ದ ಲಾರಿಯನ್ನು ಪೊಲೀಸರು ವಶ ಪಡಿಸಿಕೊಂಡು ಆದಾಯ ತೆರಿಗೆ ಇಲಾಖೆ ಕಚೇರಿ ಮುಂದೆ ನಿಲ್ಲಿಸಿದ್ದಾಗ ಸಿಕ್ಕ ಚಿತ್ರ.. ಪಿಟಿಐ: Shashank Parade

ನಿಶ್ಚಿಂತೆಯ ವಿಶ್ರಾಂತಿ
ಕೋಲ್ಕತ್ತಾ: ಕೈ ರಿಕ್ಷಾ ಗಾಡಿ ಓಡಿಸುವ ವ್ಯಕ್ತಿ ಬೋ ಬಜಾರ್ ಪ್ರದೇಶದಲ್ಲಿ ಗಾಡಿ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದಾನೆ, ಪೂರ್ವ -ಪಶ್ಚಿಮ ಮೆಟ್ರೋ ಮಾರ್ಗ ಬದಲಾವಣೆಗೆ ಆಗ್ರಹಿಸಿ ಒಂದು ದಿನ ಬಂದ್ ಆಚರಿಸಲಾಯಿತು. PTI Photo by Swapan Mahapatra

ಬೆಂಗಳೂರಲ್ಲಿ ದಿಗ್ವಿಜಯ್
ಬೆಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರನ್ನು ಸನ್ಮಾನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರು ನಗೆ ಬೀರಿದ್ದು ಹೀಗೆ. PTI Photo by Shailendra Bhojak

ಪುಣೆಯಲಿ ಕಸರತ್ತು
ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ಟೂರ್ನಿ ಆರಂಭೋತ್ಸವ ಸಂದರ್ಭದಲ್ಲಿ ಮಕ್ಕಳಿಂದ ಮಲ್ಲಕಂಬ ಕಸರತ್ತು ಪ್ರದರ್ಶನ

ಭೂಮಿ ಕೊಡುವುದಿಲ್ಲ
ಪರಾದಿತ್: ಪೊಸ್ಕೋ ಉಕ್ಕು ಯೋಜನೆಗೆ ಭೂಮಿ ನೀಡುವುದಿಲ್ಲ ಎಂದು ಒಡಿಸ್ಸಾ ರಾಜ್ಯದ ಪರಾದಿಪ್ ಜಿಲ್ಲೆಯ ಪಟಾನಾ ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿದ್ದು ಹೀಗೆ
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications