ಕುದುರೆ ಬಾಲಕ್ಕೆ ಕೋಟ್ಯಂತರ: BTC ಭಂಡತನ

ಸರಿ ಅದಕ್ಕೇನು ಈಗ ವರಾತ ಎಂದು ಕೇಳಬೇಡಿ. ಏಕೆಂದರೆ ಆಗ ಒಂದು ಚದರ ಅಡಿಗೆ 0.92 ಪೈಸೆಯಂತೆ ಲೋಕೋಪಯೋಗಿ ಇಲಾಖೆ ಲೀಸ್ ಗೆ ನೀಡಿತ್ತು. ಆದರೆ ಹೀಗೆ ಅತ್ಯಲ್ಪ ಬೆಲೆಗೆ ಲೀಸ್ ಪಡೆದ ಟರ್ಫ್ ಕ್ಲಬ್ ಸರಕಾರಕ್ಕೆ 1968ರ ನವೆಂಬರ್ 3 ವರೆಗೂ ಸುಮಾರು 45 ವರ್ಷ ಕಾಲ ಒಂದು ನಯಾಪೈಸೆಯನ್ನು ಕಟ್ಟದೆ ಶೋ ತೋರಿಸಿದೆ ಕಣ್ರೀ.
ಅಯ್ಯೋ ಇನ್ನೂ ಇದೆ ಕೇಳೀಪ್ಪಾ... 1989 ರಿಂದ 2009ರವರೆಗೂ 21 ವರ್ಷಗಳ ಅವಧಿಯಲ್ಲಿ 74 ಎಕರೆ ಭೂಮಿಗೆ ವಾರ್ಷಿಕ 50,000 ರೂ ದರದಲ್ಲಿ ಲೀಸ್ ಕಟ್ಟಿರುವುದರಿಂದ ಸರ್ಕಾರಕ್ಕೆ 524 ಕೋಟಿ ರೂ ನಷ್ಟವಾಗಿದೆ ಎಂದು ಖುದ್ದು CAGಯೇ ಸರಕಾರಕ್ಕೆ ತನಿಖಾ ವರದಿ ಸಲ್ಲಿಸಿದೆ.
ಆದರೆ ಎಲ್ಲ ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದಂಗೆ ಬೆಂಗಳೂರು ಟರ್ಫ್ ಕ್ಲಬ್ ಸಾರ್ವಜನಿಕ ಆಸ್ತಿ ಎಂದು ಕರ್ನಾಟಕ ಮಾಹಿತಿ ಆಯೋಗ ಇದೀಗ ಮಹತ್ವದ ಆದೇಶ ನೀಡಿದೆ. ಇಂತಿಪ್ಪ BTFC ಮೇಲೆ ರಾಜ್ಯ ಸರ್ಕಾರ, ಸರ್ಕಾರದ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನಿಯಂತ್ರಣ ಹಾಗೂ ಉಸ್ತುವಾರಿ ಹೊಂದಿದೆ.
ಇನ್ನೂ ಇದೆ ಕೇಳಿಪ್ಪಾ...
ಎಸ್. ಉಮಾಪತಿ ಎಂಬುವವರ 2012ರ ಫೆ. 14ರಂದು ಮಾಹಿತಿ ಹಕ್ಕು ಕಾಯ್ದೆ ಅಡಿ ಆನ್ಲೈನ್ ಮೂಲಕ ಕೆಲವು ಮಾಹಿತಿ ಕೋರಿ ಬೆಂಗಳೂರು ಟರ್ಫ್ ಕ್ಲಬ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅದಕ್ಕೆ ಉತ್ತರಿಸಿದ ಟರ್ಫ್ ಕ್ಲಬ್ ಕಾರ್ಯದರ್ಶಿ, ಟರ್ಫ್ ಕ್ಲಬ್ ಖಾಸಗಿ ಸ್ವತ್ತು ಸ್ವಾಮಿ, ಅದು ಸರಕಾರದ್ದಲ್ಲ. ಹಾಗಾಗಿ ಮಾಹಿತಿ ಹಕ್ಕು ಕಾಯ್ದೆ ಇದಕ್ಕೆ ಅನ್ವಯವಾಗುವುದಿಲ್ಲ ಎಂದು ಉಡಾಫೆ ಉತ್ತರ ನೀಡಿದ್ದರು! ಇವರ ಭಂಡತನಕ್ಕೆ ಇಷ್ಟು ... !
-
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ












Click it and Unblock the Notifications