ಚಿತ್ರ: ನಡುರಸ್ತೆಯಲ್ಲಿ ಸ್ತನ್ಯಪಾನ, ವಿಶಿಷ್ಟ ಪ್ರತಿಭಟನೆ
ಕೊಪೆನ್ ಹೇಗನ್, ಜೂ.18: ಸ್ತನಪಾನ ಬಗ್ಗೆ ಜಾಗೃತಿ ಮೂಡಿಸಲು ನೂರಾರು ತಾಯಂದಿರು ನಡುರಸ್ತೆಯಲ್ಲಿ ಕುಳಿತು ತಮ್ಮ ಮಕ್ಕಳಿಗೆ ಮೊಲೆಯುಣಿಸಿದರು. ಸೋಮವಾರ ಇಲ್ಲಿನ ಕೆಫೆಯೊಂದರಲ್ಲಿ ತಾಯಿಯೊಬ್ಬರು ತನ್ನ ಮಗುವಿಗೆ ಮೊಲೆಯುಣಿಸಲು ಮುಂದಾದಾಗ ಕೆಫೆಯಲ್ಲಿದ್ದ ಕೆಲ ಗ್ರಾಹಕರು ವಿರೋಧ ವ್ಯಕ್ತಪಡಿಸಿದ್ದರು. ಇದನ್ನು ಖಂಡಿಸಿ ಈ ರೀತಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಎನ್ನಿಸ್ಕಿಲ್ಲೆನ್: ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಹಾಗೂ ಜರ್ಮನಿ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಇನ್ನೂ ಹತ್ತಿರ ಇನ್ನೂ ಹತ್ತಿರ ಎಂದೇಕೆ ಹೇಳುತ್ತಿದ್ದಾರೆ...ಏರ್ ಇಂಡಿಯಾದ ಕನಸಿನ ಹಕ್ಕಿ ಬೋಯಿಂಗ್ 787 ಡ್ರೀಮ್ ಲೈನರ್ ಹಾರಾಟ ನೋಡಲು ಏನಿತು ಸುಂದರ..
ತೆಹರಾನ್ ನಲ್ಲಿ ಹೊಸ ಪ್ರಧಾನಿ ಹಸನ್ ರೌಹಾನಿ ಮುಂದೆ ಹಿಡಿದಿದ್ದ ಮೈಕುಗಳ ಸಂಖ್ಯೆ ಎಷ್ಟು? ವಾಲ್ ಡಿಸ್ನಿ ಕಲೆಕ್ಷನ್ ಮುಂಬೈನಲ್ಲಿ ಬಂದಾಗ, ಮಳೆ ಕಾರಣ ವಿಮಾನ ಹಾರದೆ ನಿಂತಾಗ, ಪ್ರತಿಭಟನೆ, ನೋವು ಹತಾಶೆಯ ನಡುವೆ ಸಿಲುಕಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬೈಕು ಏರಿದಾಗ ಎಲ್ಲವೂ ಇಂದಿನ ಚಿತ್ರಗಳ ಸುರಳಿಯಲ್ಲಿದೆ.. ತಪ್ಪದೇ ಸುರಳಿ ಸರಿಸಿ ನೋಡಿ..

ಕೊಪೆನ್ ಹೇಗನ್ ತಾಯಂದಿರು
ಕೊಪೆನ್ ಹೇಗನ್: ಇಲ್ಲಿನ ಕೆಫೆಯೊಂದರಲ್ಲಿ ತಾಯಿಯೊಬ್ಬರು ತನ್ನ ಮಗುವಿಗೆ ಮೊಲೆಯುಣಿಸಲು ಮುಂದಾದಾಗ ಕೆಫೆಯಲ್ಲಿದ್ದ ಕೆಲ ಗ್ರಾಹಕರು ವಿರೋಧ ವ್ಯಕ್ತಪಡಿಸಿದ್ದರು. ಇದನ್ನು ಖಂಡಿಸಿ ಈ ರೀತಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಡೇವಿಡ್- ಏಂಜೆಲಾ
ಉತ್ತರ ಐರ್ಲೆಂಡ್ : ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರು ಜರ್ಮನಿ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಅವರನ್ನು ಲಾಫ್ ಎರ್ನೆ ಗಾಲ್ಫ್ ರೆಸಾರ್ಟ್ ನಲ್ಲಿ ನಡೆದಿರುವ ಜಿ-8 ಸಮೀಟ್ ಗೆ ಸ್ವಾಗತಿಸಿದ್ದು ಹೀಗೆ

ಏರ್ ಇಂಡಿಯಾ ಡ್ರೀಮ್ ಲೈನರ್
ಲೆ ಬೊರ್ಜೆಟ್: ಏರ್ ಇಂಡಿಯಾ 787 ಡ್ರೀಮ್ ಲೈನರ್ 50ನೇ ಪ್ಯಾರೀಸ್ ಏರ್ ಶೋ ನಲ್ಲಿ ಪಾಲ್ಗೊಂಡು ಹಾರಾಟ ನಡೆಸಿದೆ.

ಅಧ್ಯಕ್ಷ ಹಸನ್ ರೊಹಾನಿ
ತೆಹ್ರಾನ್: ಇರಾನಿನ ನೂತನ ಅಧ್ಯಕ್ಷ ಹಸನ್ ರೊಹಾನಿ ಅವರು ಸುದ್ದಿಗೋಷ್ಠಿ ನಡೆಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳತ್ತ ಕೈ ಬೀಸಿದ್ದಾರೆ. ಅವರ ಮುಂದೆ ಕಂಡು ಬಂದ ವಿವಿಧ ಮಾಧ್ಯಮಗಳ ಮೈಕುಗಳು

ಮುಂಬೈನಲ್ಲಿ ಡಿಸ್ನಿ ಸಂಭ್ರಮ
ಮುಂಬೈ: ವಾಲ್ಟ್ ಡಿಸ್ನಿ ವಿಶೇಷ ಕಲೆಕ್ಷನ್ ಸ್ಪರ್ಧೆ ವಿಜೇತರು ಭಾರತದಾದ್ಯಂತ ಕಾಲ್ನಡಿಗೆ ಅಭಿಯಾನ ಹಮ್ಮಿಕೊಳ್ಳಲಿದ್ದಾರೆ.

ನಿಂತಲ್ಲೇ ನಿಂತ ವಿಮಾನ
ಮುಂಬೈ: ಭಾರಿ ಮಳೆ ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ನಿಂತಲ್ಲೇ ನಿಂತ ಏರ್ ಇಂಡಿಯಾ ವಿಮಾನ

ಬೈಕ್ ಏರಿದ ಮಮತಾ ದೀದಿ
ಕುಮುದಿನಿ: ಅತ್ಯಾಚಾರಕ್ಕೊಳಗಾಗಿ ದುರಂತ ಸಾವನ್ನಪ್ಪಿದ 20 ವರ್ಷ ವಯಸ್ಸಿನ ಯುವತಿ ಮನೆಯವರನ್ನು ಕಾಣಲು ಬಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪ್ರತಿಭಟನೆಯ ಬಿಸಿ ತಟ್ಟಿತು. ವಿಧಿ ಕಾಣದೆ ಬೈಕು ಏರಿ ಅಲ್ಲಿಂದ ಮಮತಾ ಅವರು ಬಲವಂತವಾಗಿ ಜಾಗ ಖಾಲಿ ಮಾಡಬೇಕಾಯಿತು.
-
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ












Click it and Unblock the Notifications