ಸಾಲುಮರದ ತಿಮ್ಮಕ್ಕ ಅಸ್ವಸ್ಥ - ಆಸ್ಪತ್ರೆಗೆ ದಾಖಲು

ಬೆಂಗಳೂರು,

ಮಾ.2
:
ರಾಜ್ಯದಲ್ಲಿ
ಸಾಲು
ಮರಗಳನ್ನು
ನೆಟ್ಟು
ಹಸಿರು
ಕ್ರಾಂತಿ
ಮಾಡಿದ
ಸಾಲುಮರದ
ತಿಮ್ಮಕ್ಕ
(84)
ಅನಾರೋಗ್ಯದಿಂದ
ಬಳಲುತ್ತಿದ್ದು,
ವಿಕ್ಟೋರಿಯಾ
ಆಸ್ಪತ್ರೆಗೆ
ದಾಖಲಾಗಿದ್ದಾರೆ.
ಮೂರು
ದಿನಗಳ
ಕಾಲದ
ಚಿಕಿತ್ಸೆ
ನೀಡಲಾಗುವುದು
ಎಂದು
ಆಸ್ಪತ್ರೆಯ
ವೈದ್ಯರು
ತಿಳಿಸಿದ್ದಾರೆ.

id="toptextpromo">

ಮಾಗಡಿ

ತಾಲೂಕಿನ
ಕುದೂರು
ಹೋಬಳಿಯ
ಹುಲಿಕಲ್
ಗ್ರಾಮದವರಾದ
'ನಾಡೋಜ'
ತಿಮ್ಮಕ್ಕ
ಅವರಿಗೆ
ಶುಕ್ರವಾರ
ಸಂಜೆ
ಜ್ವರ
ಮತ್ತು
ಕೆಮ್ಮು
ಕಾಣಿಸಿಕೊಂಡಿದೆ.
ಶ್ವಾಸಕೋಶದಲ್ಲೂ
ತೊಂದರೆ
ಉಂಟಾಗಿ
ಉಸಿರಾಟಕ್ಕೂ
ಕಷ್ಟವಾಗಿದೆ.
ತಕ್ಷಣ
ಅವರನ್ನು
ವಿಕ್ಟೋರಿಯಾ
ಆಸ್ಪತ್ರೆಗೆ
ದಾಖಲಿಸಲಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

ತಿಮ್ಮಕ್ಕ

ಅವರಿಗೆ
ಯಾವುದೇ
ತೊಂದರೆ
ಇಲ್ಲ.
ಸುಸ್ತು
ಮತ್ತು
ತೀವ್ರ
ನಿಶ್ಯಕ್ತಿಯಿಂದ
ಬಳಲುತ್ತಿದ್ದಾರೆ.
ಎರಡು
ಅಥವಾ
ಮೂರು
ದಿನಗಳ
ಚಿಕಿತ್ಸೆ
ನೀಡಿದರೆ
ಚೇತರಿಸಿಕೊಳ್ಳಲಿದ್ದಾರೆ
ಎಂದು
ಆಸ್ಪತ್ರೆಯ
ವೈದ್ಯರು
ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+