ಲಂಚ: ಇನ್ಸ್ ಪೆಕ್ಟರ್ ಹನುಮಂತಯ್ಯಗೆ ನ್ಯಾಯಾಂಗ ಬಂಧನ
ಬೆಂಗಳೂರು,
ಸೆ.26: ಯಾಕೋ ರಾಜಧಾನಿಯ ಕೆಲ ಪೊಲೀಸ್ ಇನ್ಸ್ಪೆಕ್ಟರುಗಳು ಲಂಚಕ್ಕೆ ಬಾಯ್ಬಿಡುವುದು ವಿಪರೀತವಾಗುತ್ತಿದೆ. ಹಾಗೇ ಅವರಿಗೆ ತಕ್ಕ ಶಾಸ್ತಿಯೂ ಆಗುತ್ತಿದೆ. ಆದರೂ ಈ ಖದೀಮರಿಗೆ ಬುದ್ಧಿಬಂದಿಲ್ಲವೆಂದರೆ, ಏನು ಹೇಳೋಣ? id="toptextpromo">ಇಂದು
ಬೆಳಗ್ಗೆ ಏನಾಗಿದೆಯೆಂದರೆ ನಗರದ ದಕ್ಷಿಣ ಹೊರವಲಯದಲ್ಲಿರುವ ರಾಜರಾಜೇಶ್ವರಿ ನಗರದಲ್ಲಿ ಎಚ್. ಹನುಮಂತಯ್ಯ ಎಂಬ ಇನ್ಸ್ಪೆಕ್ಟರ್ ಮಹಾಶಯ ಬರೋಬ್ಬರಿ 2 ಲಕ್ಷ ರೂಪಾಯಿ ಲಂಚಕ್ಕೆ ಕೈಯೊಡ್ಡಿದ್ದಾನೆ. ಅದೆಲ್ಲಿ ಹೊಂಚುಹಾಕುತ್ತಿದ್ದರೋ ಲೋಕಾಯುಕ್ತ ಪೊಲೀಸರು ಗಬಕ್ಕಂತ ಹನುಮಂತಯ್ಯನನ್ನು ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಲೋಕಾಯುಕ್ತಕ್ಕೆ
ಫೋನ್
ಮಾಡಿ
ಸಾಕು:
ಡಿವೈಎಸ್ಪಿ
ಪ್ರಸನ್ನ
ವಿ
ರಾಜು
ನೇತೃತ್ವದಲ್ಲಿ
ಲೋಕಾಯುಕ್ತ
ಪೊಲೀಸರು
ಈ
ಕಾರ್ಯಾಚರಣೆ
ನಡೆಸಿ,
ನಗರದ
ಇತರೆ
ಕಳ್ಳ
ಪೊಲೀಸರಿಗೆ
ನಡುಕವನ್ನುಂಟುಮಾಡಿದ್ದಾರೆ.
'ಯಾರೇ
ಆಗಲಿ
ಪೊಲೀಸಪ್ಪ
ಲಂಚಕ್ಕೆ
ಕೈಯೊಡ್ಡಿದರೆ
ಸೀದಾ
ನಮಗೆ
ತಿಳಿಸಿ'
ಎಂದೂ
ಲೋಕಾಯುಕ್ತ
ಪೊಲೀಸರು
ಪ್ರಜೆಗಳಿಗೆ
ಕಿವಿಮಾತು
ಹೇಳಿದ್ದಾರೆ.
ಇದೀಗ
ಬಂದ
ಸುದ್ದಿ
:
ಇನ್ಸ್
ಪೆಕ್ಟರ್
ಹನುಮಂತಪ್ಪ
ಅವರಿಗೆ
ಅಕ್ಟೋಬರ್
1
ರವರೆಗೆ
ನ್ಯಾಯಾಂಗ
ಬಂಧನ
ವಿಧಿಸಲಾಗಿದೆ.












Click it and Unblock the Notifications