Get Updates
Get notified of breaking news, exclusive insights, and must-see stories!

ಲಂಚ: ಇನ್ಸ್ ಪೆಕ್ಟರ್ ಹನುಮಂತಯ್ಯಗೆ ನ್ಯಾಯಾಂಗ ಬಂಧನ

bribe-lokayukta-arrest-rajarajeshwari-nagar-inspector
ಬೆಂಗಳೂರು, ಸೆ.26: ಯಾಕೋ ರಾಜಧಾನಿಯ ಕೆಲ ಪೊಲೀಸ್ ಇನ್ಸ್‌ಪೆಕ್ಟರುಗಳು ಲಂಚಕ್ಕೆ ಬಾಯ್ಬಿಡುವುದು ವಿಪರೀತವಾಗುತ್ತಿದೆ. ಹಾಗೇ ಅವರಿಗೆ ತಕ್ಕ ಶಾಸ್ತಿಯೂ ಆಗುತ್ತಿದೆ. ಆದರೂ ಈ ಖದೀಮರಿಗೆ ಬುದ್ಧಿಬಂದಿಲ್ಲವೆಂದರೆ, ಏನು ಹೇಳೋಣ?

ಇಂದು ಬೆಳಗ್ಗೆ ಏನಾಗಿದೆಯೆಂದರೆ ನಗರದ ದಕ್ಷಿಣ ಹೊರವಲಯದಲ್ಲಿರುವ ರಾಜರಾಜೇಶ್ವರಿ ನಗರದಲ್ಲಿ ಎಚ್. ಹನುಮಂತಯ್ಯ ಎಂಬ ಇನ್ಸ್‌ಪೆಕ್ಟರ್ ಮಹಾಶಯ ಬರೋಬ್ಬರಿ 2 ಲಕ್ಷ ರೂಪಾಯಿ ಲಂಚಕ್ಕೆ ಕೈಯೊಡ್ಡಿದ್ದಾನೆ. ಅದೆಲ್ಲಿ ಹೊಂಚುಹಾಕುತ್ತಿದ್ದರೋ ಲೋಕಾಯುಕ್ತ ಪೊಲೀಸರು ಗಬಕ್ಕಂತ ಹನುಮಂತಯ್ಯನನ್ನು ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿದಿದ್ದಾರೆ.

ಲೋಕಾಯುಕ್ತಕ್ಕೆ ಫೋನ್ ಮಾಡಿ ಸಾಕು: ಡಿವೈಎಸ್ಪಿ ಪ್ರಸನ್ನ ವಿ ರಾಜು ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು ಈ ಕಾರ್ಯಾಚರಣೆ ನಡೆಸಿ, ನಗರದ ಇತರೆ ಕಳ್ಳ ಪೊಲೀಸರಿಗೆ ನಡುಕವನ್ನುಂಟುಮಾಡಿದ್ದಾರೆ. 'ಯಾರೇ ಆಗಲಿ ಪೊಲೀಸಪ್ಪ ಲಂಚಕ್ಕೆ ಕೈಯೊಡ್ಡಿದರೆ ಸೀದಾ ನಮಗೆ ತಿಳಿಸಿ' ಎಂದೂ ಲೋಕಾಯುಕ್ತ ಪೊಲೀಸರು ಪ್ರಜೆಗಳಿಗೆ ಕಿವಿಮಾತು ಹೇಳಿದ್ದಾರೆ. ಇದೀಗ ಬಂದ ಸುದ್ದಿ : ಇನ್ಸ್ ಪೆಕ್ಟರ್ ಹನುಮಂತಪ್ಪ ಅವರಿಗೆ ಅಕ್ಟೋಬರ್ 1 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+