ವಂಚಕ ಗೆಳತಿಯ ಜತೆ ಇಂಜಿನಿಯರ್ ಸಾವಿನ ಪಯಣ

ವಿಪರೀತ ವೇಗವಾಗಿ ಎಪಿಎಸ್ಆರ್ ಟಿಸಿ ಬಸ್ಸಿಗೆ ಡಿಕ್ಕಿ ಹೊಡೆದ ರಭಸಕ್ಕೆ ಬೈಕಿಗೆ ಬೆಂಕಿ ಹೊತ್ತಿಕೊಂಡು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುರುತು ಸಿಗಲಾರದಷ್ಟು ಇಬ್ಬರೂ ಸುಟ್ಟು ಕರಕಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ನಲ್ಲಪಾಡು ಬಳಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು ಸಾಯ್ಡು ಬಾಬು (23) ಮತ್ತು ಕೃಷ್ಣ ಜಾ (22) ಸಾವಿಗೀಡಾದವರು ಎಂದು ಗುರುತಿಸಲಾಗಿದೆ. ಸಾಯ್ಡು ಬಾಬು ಸಾವಿಗೆ ಮುನ್ನ ಗೆಳತಿ ಕೃಷ್ಣ ಜಾ ಕೈಕೊಟ್ಟಿದ್ದರ ಬಗ್ಗೆ ಬರೆದಿಟ್ಟು ಸತ್ತಿದ್ದಾನೆ.












Click it and Unblock the Notifications