ಭಾರತ ಇವತ್ತು ಎಷ್ಟು ಪದಕ ಗೆಲ್ಲಬಹುದು?
800 ಮೀ ನಲ್ಲಿ ಟಿಂಟು ಲುಕಾ, ಕುಸ್ತಿಯಲ್ಲಿ ಗೀತಾ ಹಾಗೂ ಹೈ ಜಂಪ್ ನಲ್ಲಿ ಕರ್ನಾಟಕದ ಸಹನಾ ಕುಮಾರಿ ನಿರೀಕ್ಷೆ ಹುಟ್ಟಿಸಿದ್ದಾರೆ.
ಲೂಕಾ 2:01.75 ಸೆ. ಗಳಲ್ಲಿ ಗುರಿಮುಟ್ಟಿ ಸೆಮಿಫೈನಲ್ ಅರ್ಹತೆ ಪಡೆದುಕೊಂಡರು. ಈ ಒಲಿಂಪಿಕ್ಸ್ ನಲ್ಲಿ ಟ್ರ್ಯಾಕ್ ಅಂಡ್ ಫೀಲ್ಡ್ ನಲ್ಲಿ ಕೃಷ್ಣ ಪೂನಿಯಾ ಮತ್ತು ವಿಕಾಸ್ ಗೌಡ ಫೈನಲಿಗೇರಿ ಭರವಸೆ ಮೂಡಿಸಿದ್ದರೂ ಪದಕ ಗೆಲ್ಲಲು ವಿಫಲರಾಗಿದ್ದರು. [ಕಂಚಿನ ಪದಕಕ್ಕೆ ತೃಪ್ತಿ ಪಟ್ಟ ಮೇರಿ]
ಮಿಲ್ಖಾ ಸಿಂಗ್, ಗುರುಬಚನ್ ಸಿಂಗ್ ರಾಂಧವ, ಶ್ರೀರಾಮ್ ಸಿಂಗ್, ಪಿ.ಟಿ. ಉಷಾ ಮತ್ತು ಅಂಜು ಬಾಬಿ ಜಾರ್ಜ್ ಈ ಹಿಂದಿನ ಒಲಿಂಪಿಕ್ಸ್ ಗಳಲ್ಲಿ ಫೈನಲಿಗೇರಿದ ಸಾಧನೆ ಮಾಡಿದ್ದಾರೆ. ಟಿಂಟು ಲೂಕಾಗೆ ಪಿ.ಟಿ. ಉಷಾ ತರಬೇತಿ ನೀಡುತ್ತಿದ್ದಾರೆ.
ಭಾರತ ಓಟದ ರಾಣಿ ಪಿ.ಟಿ. ಉಷಾ ಗರಡಿಯಲ್ಲಿ ಪಳಗಿರುವ ಕಣ್ಣೂರಿನ ಸಣ್ಣ ಗ್ರಾಮ ವಾಲಾತೋಡ್ ನಿವಾಸಿ 23ರ ಹರೆಯದ ಟಿಂಟು ಲುಕಾ 2010ರ ಏಷ್ಯನ್ ಗೇಮ್ಸ್ನ 800 ಮೀಟರ್ ಓಟದಲ್ಲಿ ಕಂಚು ಗೆದ್ದುಕೊಂಡಿದ್ದರು.
[ಎಲ್ಲಾ ಸ್ಪರ್ಧೆಗಳು ಇಎಸ್ ಪಿಎಸ್ ಸ್ಟಾರ್ ಸ್ಫೋರ್ಟ್ ಹಾಗೂ ದೂರದರ್ಶನದಲ್ಲಿ ಮಧ್ಯಾಹ್ನ 1 ಗಂಟೆ ನಂತರ ಪ್ರಸಾರ ಆರಂಭ. ಇಲ್ಲಿ ಕೊಟ್ಟಿರುವ ಸಮಯ ಬದಲಾವಣೆಗೆ ಒಳಪಟ್ಟಿರುತ್ತದೆ.]
ಆ.9 2012, ಗುರುವಾರ : ಸ್ಪರ್ಧೆ ಪಟ್ಟಿ (ಭಾರತೀಯ ಕಾಲಮಾನ)
ಅಥ್ಲೆಟಿಕ್ಸ್ : ಮಧ್ಯಾಹ್ನ 2.00
ಮಹಿಳೆಯರ ಹೈ ಜಂಪ್ ಅರ್ಹತಾ ಸುತ್ತು: ಸಹನಾ ಕುಮಾರಿ
ರಾತ್ರಿ 12.00: ಮಹಿಳೆಯರ 800 ಮೀ (ಸೆಮಿಫೈನಲ್ ) ಟಿಂಟು ಲೂಕಾ
ಕುಸ್ತಿ: ಸಂಜೆ 5.30 ಮಹಿಳೆಯರ 55 ಕೆಜಿ ಫ್ರೀಸ್ಟೈಲ್ : ಗೀತಾ ಫೋಗಾಟ್ ಕುಮಾರಿ
ಉಳಿದ ಕುಸ್ತಿಪಟುಗಳು ದಿನಾಂಕ) ಯೋಗೇಶ್ವರ ದತ್(ಆ.11), ನರಸಿಂಗ್ ಯಾದವ್(ಆ.10), ಅಮಿತ್ಕುಮಾರ್ ದಾಹಿಯಾ, (ಆ.10) ಸುಶೀಲ್ ಕುಮಾರ್(ಆ.12)ಅದೃಷ್ಟದ ಪರೀಕ್ಷೆ ನಡೆಸಲಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್













Click it and Unblock the Notifications