ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೈಲ್ವೆ ಇಲಾಖೆಗೆ ಒಂದು ಲಕ್ಷ ಸಿಬ್ಬಂದಿ ನೇಮಕ
ಮೈಸೂರು-ಬೆಂಗಳೂರು ನಗರಗಳನ್ನು ಹೈದರಾಬಾದ್-ಸಿಕಂದರಾಬಾದ್ ಅವಳಿ ನಗರಗಳ ಮಾದರಿಯಲ್ಲಿ ಅಭಿವದ್ಧಿಪಡಿಸಲಾಗುವುದು. ಮೈಸೂರು-ಬೆಂಗಳೂರು ನಡುವಿನ ರೈಲು ಸೇವೆ ಮತ್ತಷ್ಟು ವಿಸ್ತಾರಗೊಳ್ಳಬೇಕಿದೆ. ಪ್ರಯಾಣ ಇನ್ನಷ್ಟು ತ್ವರಿತವಾಗಬೇಕಿದ್ದು, ಇದು ಸಾಧ್ಯವಾದರೆ ಉಭಯ ನಗರಗಳ ನಡುವೆ ಸಂಚಾರಕ್ಕೆ ಹಾದಿ ಸುಗಮವಾಗಲಿದೆ ಎಂದೂ ಅವರು ಅಭಿಪ್ರಾಯಪಟ್ಟರು.
ಬೆಂಗಳೂರು-ಶಿವಮೊಗ್ಗ-ತಾಳಗುಪ್ಪ ರೈಲ್ವೆ ಮಾರ್ಗ ಸಿದ್ಧವಾಗಿದ್ದು ಆದಷ್ಟು ಬೇಗ ರೈಲು ಸಂಚಾರವನ್ನು ಆರಂಭಿಸಲಾಗುವುದು. ಈಗಾಗಲೇ ತಾಳಗುಪ್ಪದಿಂದ ಮೈಸೂರು, ಹಾಸನಕ್ಕೆ ರೈಲು ಸಂಚಾರ ಆರಂಭವಾಗಿದ್ದು, ಸದ್ಯದಲ್ಲೇ ಬೆಂಗಳೂರು-ತಾಳಗುಪ್ಪ ರೈಲು ಮಾರ್ಗ ಕಾರ್ಯಾರಂಭ ಮಾಡಲಿದೆ ಎಂದರು.
Comments
ರೈಲ್ವೆ ಬಜೆಟ್ ನೇಮಕಾತಿ ಭಾರತೀಯ ರೈಲ್ವೆ ಜಿಲ್ಲಾಸುದ್ದಿ ಕೆಎಚ್ ಮುನಿಯಪ್ಪ employment railway budget kh muniyappa indian railways
English summary
Railway State Minister KH Muniyappa has said in Bangalore last week that Indian Railway is facing severe shortage of staff. To over come it one lakh persons will be recruited shortly. And the process has begun he declared.
Story first published: Monday, March 26, 2012, 15:19 [IST]