ಉಡುಪಿ-ಚಿಕ್ಕಮಗಳೂರು ಫಲಿತಾಂಶ Live Coverage

ಅಂತಿಮವಾಗಿ 3,92,336 ಮತ ಪಡೆದ ಕಾಂಗ್ರೆಸ್ ನ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಭರ್ಜರಿ ಜಯ ಸಾಧಿಸಿದ್ದಾರೆ. 3,46,329 ಮತ ಪಡೆದು ಬಿಜೆಪಿಯ ಸುನಿಲ್ ಎರಡನೆ ಸ್ಥಾನಕ್ಕೆ ತೃಪ್ತಿ ಪಡೆದಿದ್ದಾರೆ. ಜೆಡಿಎಸ್ ನ ಭೋಜೇಗೌಡರು 70,206 ಮತಗಳೊಂದಿಗೆ ಮೂರನೇ ಸ್ಥಾನಗಳಿಸಿದ್ದಾರೆ.
11.15: ಕಾಂಗ್ರೆಸ್ :3,84,325, ಬಿಜೆಪಿ: 3,38,637, ಜೆಡಿಎಸ್: 67,645
11.05: 45,224 ಮತಗಳ ಅಂತರದ ಲೀಡ್ ನೊಂದಿಗೆ ಜಯ ಪ್ರಕಾಶ ಹೆಗ್ಡೆ ಅವರು 'ಜಯ'ದ ನಗೆ ಬೀರುತ್ತಿದ್ದಾರೆ.
10.55: 12ನೇ ಸುತ್ತಿನಲ್ಲೂ ಕಾಂಗ್ರೆಸ್ ನ ಹೆಗ್ಡೆ ಮುಂದಿದ್ದು, 41,727 ಮತಗಳ ಅಂತರದ ಬೊಂಬಾಟ್ ಮುನ್ನಡೆ ಪಡೆದಿದ್ದಾರೆ. ಕಾಂಗ್ರೆಸ್ :3,52,241, ಬಿಜೆಪಿ: 3,07,017, ಜೆಡಿಎಸ್: 57,717.
10.45: 11ನೇ ಸುತ್ತಿನ ನಂತರ ಹೆಗ್ಡೆ 38,524 ಮತಗಳ ಅಂತರದ ಭರ್ಜರಿ ಮುನ್ನಡೆ ಗಳಿಸಿದ್ದಾರೆ. ಕಾಂಗ್ರೆಸ್ :3,00,407, ಬಿಜೆಪಿ: 2,61,883, ಜೆಡಿಎಸ್: 50,091
s24452,h 27655,b 3739
10.30: 10ನೇ ಸುತ್ತಿನ ಮತ ಎಣಿಕೆಯಲ್ಲೂ ಕೈಗೆ ಮುನ್ನಡೆ. 33 384 ಮತಗಳ ಮುನ್ನಡೆ ಪಡೆದ ಹೆಗ್ಡೆ ನಾಗಾಲೋಟ ಮುಂದುವರೆಸಿದ್ದಾರೆ. ಕಾಂಗ್ರೆಸ್ : 2,37,778, ಬಿಜೆಪಿ: 2,71,162, ಜೆಡಿಎಸ್: 46,873.
10ನೇ ಸುತ್ತಿನಲ್ಲಿ ಅಭ್ಯರ್ಥಿಗಳಿಗೆ ಸಿಕ್ಕ ಮತಗಳು : ಸುನಿಲ್ : 23,710; ಹೆಗ್ದೆ: 27,507; ಭೋಜೇಗೌಡ :3,211
10.20: 9ನೇ ಸುತ್ತಿನ ನಂತರ ಜಯಪ್ರಕಾಶ್ ಹೆಗ್ಡೆ ಅವರು 29, 587 ಮತಗಳ ಅಂತರದ ಮುನ್ನಡೆ ಪಡೆದಿದ್ದಾರೆ.
ಕಾಂಗ್ರೆಸ್ : 2,43,655, ಬಿಜೆಪಿ: 2,14,068, ಜೆಡಿಎಸ್: 43,662
9ನೇ ಸುತ್ತಿನ ಅಭ್ಯರ್ಥಿಗಳಿಗೆ ಬಂದ ಮತಗಳು ಸುನಿಲ್ :23,788, ಹೆಗ್ಡೆ:25,869, ಭೋಜೇಗೌಡ:5,068
10.15: 8ನೇ ಸುತ್ತಿನ ಆರಂಭಕ್ಕೆ ಹೆಗ್ಡೆ 27,706 ಮುನ್ನಡೆ ಪಡೆದಿದ್ದಾರೆ. ಕಾಂಗ್ರೆಸ್ : 2,17,786, ಬಿಜೆಪಿ: 1,90,280, ಜೆಡಿಎಸ್: 38,591.
10.10: 7ನೇ ಸುತ್ತಿನ ನಂತರ ಕಾಂಗ್ರೆಸ್ಸಿನ ಹೆಗ್ಡೆ ಅವರು 22,555 ಮತಗಳ ಅಂತರದಿಂದ ಮುನ್ನುಗ್ಗುತ್ತಿದ್ದಾರೆ. ಕಾಂಗ್ರೆಸ್ : 1,89,950, ಬಿಜೆಪಿ: 1,67,395, ಜೆಡಿಎಸ್: 34,598.
9.55: 6ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ ಪಡೆದಿದೆ. ಜಯಪ್ರಕಾಶ್ ಹೆಗ್ಡೆ ಒಟ್ಟಾರೆ15,089 ಅಂತರದ ಮುನ್ನಡೆ.
ಕಾಂಗ್ರೆಸ್ : 1,34,570, ಬಿಜೆಪಿ : 1,22,922, ಜೆಡಿಎಸ್ : 25,331.
9.45: 5ನೇ ಸುತ್ತಿನ ಮತ ಎಣಿಕೆ ಅಂತ್ಯಗೊಂಡಿದ್ದು, ಕಾಂಗ್ರೆಸ್ ಮುನ್ನಡೆ ಪಡೆದಿದೆ.ಹೆಗ್ಡೆ 11,648 ಮತಗಳಿಂದ ಮುಂದಿದ್ದಾರೆ. ಕಾಂಗ್ರೆಸ್ : 1,34,570, ಬಿಜೆಪಿ : 1,22,922, ಜೆಡಿಎಸ್ : 25,331.
9.30: 4ನೇ ಸುತ್ತಿನ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದೆ, ಜಯಪ್ರಕಾಶ್ ಹೆಗ್ಡೆ 8,353 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ : 1,06,983, ಬಿಜೆಪಿ : 98,630, ಜೆಡಿಎಸ್ : 19,748.
4ನೇ ಸುತ್ತಿನಲ್ಲಿ ಅಭ್ಯರ್ಥಿಗಳಿಗೆ ಬಂದ ಮತಗಳು : ಸುನಿಲ್: 25,147, ಹೆಗ್ಡೆ: 26,908, ಭೋಜೇಗೌಡ :4397
9.15: ಮೂರನೇ ಸುತ್ತಿನ ಮತ ಎಣಿಕೆ ನಡೆದಿದ್ದು, ಪಕ್ಷದ ಬಲಾಬಲ: ಕಾಂಗ್ರೆಸ್ : 80,075, ಬಿಜೆಪಿ : 73,483, ಜೆಡಿಎಸ್ : 15,351. ಜಯಪ್ರಕಾಶ್ ಹೆಗ್ಡೆ ಅವರು 6,592 ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ.
9.10: 2ನೇ ಸುತ್ತಿನ ಮತ ಎಣಿಕೆ ಕಾರ್ಯ ನಡೆದಿದ್ದು, ಜಯಪ್ರಕಾಶ್ ಹೆಗ್ಡೆ ಅವರು 5,018 ಮತಗಳಿಂದ ಮುಂದಿದ್ದಾರೆ. ಕಾಂಗ್ರೆಸ್ : 53,213, ಬಿಜೆಪಿ: 48,195, ಜೆಡಿಎಸ್ : 9526.
9.00: ಮೊದಲ ಸುತ್ತಿನ ನಂತರ ಅಂತಿಮ ಅಂಕಿ ಅಂಶ: ಕಾಂಗ್ರೆಸ್ ನ ಜಯಪ್ರಕಾಶ್ ಹೆಗ್ಡೆ ಅವರು ಬಿಜೆಪಿಯ ಸುನಿಲ್ ಅವರಿಗಿಂತ 2795 ಮತಗಳಿಂದ ಮುಂದಿದ್ದಾರೆ. ಕಾಂಗ್ರೆಸ್ : 25,561, ಬಿಜೆಪಿ: 22,766, ಜೆಡಿಎಸ್ : 4,397.
8.50: ಎರಡನೇ ಸುತ್ತಿನ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಮಾಧ್ಯಮಗಳಿಗೆ ಮಾಹಿತಿ ನೀಡಲು ಚುನಾವಣಾಧಿಕಾರಿ ಎಂಟಿ ರೇಜು ನಿರಾಕರಿಸಿದ ಘಟನೆ ನಡೆದಿದೆ.
8.45: ಎರಡನೇ ಸುತ್ತಿನ ಎಣಿಕೆ ಕಾರ್ಯ ಮುಂದುವರೆದಿದ್ದು ಮೊದಲ ಬಾರಿಗೆ ಕಾಂಗ್ರೆಸ್ ಮುನ್ನಡೆ ಪಡೆದಿದೆ. ಜಯಪ್ರಕಾಶ್ ಹೆಗ್ಡೆಗೆ 4694 ಮತಗಳು, ಸುನಿಲ್ ಗೆ 3407 ಮತಗಳು ಲಭಿಸಿದೆ.
8.30: ಎರಡನೇ ಸುತ್ತಿನ ಮತ ಎಣಿಕೆ ಕಾರ್ಯ ಆರಂಭ. ಸುನಿಲ್ 51 ಮತಗಳಿಂದ ಮುನ್ನಡೆ...ಮೊದಲ ಸುತ್ತಿನ ನಂತರ ಬಿಜೆಪಿ ಮೊದಲ ಸ್ಥಾನ, ಕಾಂಗ್ರೆಸ್ ಎರಡನೇ ಸ್ಥಾನ ಹಾಗೂ ಜೆಡಿಎಸ್ ಮೂರನೇ ಸ್ಥಾನ.
8:15: ಮೊದಲಿಗೆ ಅಂಚೆ ಮೂಲಕ ಬಂದ ಮತಗಳ ಎಣಿಕೆ ಕಾರ್ಯ ಆರಂಭಿಸಲಾಗಿದೆ. ಸುಮಾರು 1,000 ಮತಗಳನ್ನು ಎಣಿಸಲಾಗುತ್ತದೆ. ಬಿಜೆಪಿಯ ಸುನಿಲ್ ಕುಮಾರ್ ಅವರು ಕಾಂಗ್ರೆಸ್ ನ ಜಯಪ್ರಕಾಶ್ ಹೆಗ್ಡೆ ಅವರಿಗಿಂತ 160 ಮತಗಳಿಂದ ಮುಂದಿದ್ದಾರೆ.
ಮಾ.21ರಂದು ಕುಂಜಿಬೆಟ್ಟಿನಲ್ಲಿರುವ ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಮತಗಳ ಎಣಿಕೆ ನಡೆಯುತ್ತಿದ್ದು, ಒಟ್ಟು 16 ಸುತ್ತಿನ ಮತ ಎಣಿಕೆ ಕಾರ್ಯ ನಡೆಯಲಿದೆ. ಸುಮಾರು 11 ಗಂಟೆ ವೇಳೆಗೆ ಸ್ಪಷ್ಟ ಫಲಿತಾಂಶ ಸಿಗುವ ನಿರೀಕ್ಷೆಯಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications