ಹೈದರಾಬಾದಿನಲ್ಲಿ ನಿಧಿ ಏನು,ಎತ್ತ,ನೋಡಿದ್ದು ಯಾರು?
ಹಾಗಾದರೆ ಇದನ್ನು ಮೊದಲು ನೋಡಿದ್ದು ಯಾರು? ಇಲ್ಲಿ ಭಾರಿ ಸಂಪತ್ತು ಇರುವುದು ನಿವಾ, ಅಥವಾ ಕೇವಲ ಊಹಾಪೋಹವಾ? ಗಾಳಿಸುದ್ದಿಯಾ? ಎಂಬ ಪ್ರಶ್ನೆಗಳು ಕಾಡ್ಗಿಚ್ಚಿನಂತೆ ಸುಳಿದಾಡುತ್ತಿದೆ. ತಿರುವನಂತಪುರದ ಅನಂತ ಸಂತ್ತಿನ ಬಗ್ಗೆಯೂ ಹೀಗೆ ಅನಾದರಣೆ ವ್ಯಕ್ತವಾಗಿತ್ತು. ಅಸಲಿಗೆ ದೇವಸ್ಥಾನದಡಿ ನೆಲಮಾಳಿಗೆಯೇ ಇಲ್ಲ. ಇನ್ನು ಅಷ್ಟೊಂದು ಸಂಪತ್ತು ಎಲ್ಲಿ ಶೇಖರಣೆಯಾಗಲು ಸಾಧ್ಯ ಎಂಬೆಲ್ಲ ಅನುಮಾನದ ಹುತ್ತಗಳು ಎದ್ದಿದ್ದವು.
ಆದರೆ ಅಲ್ಲೇನಿತ್ತು ಎಂಬುದು ಇಡೀ ಜಗತ್ತೇ ನಿಬ್ಬೆರಗಾಗಿ ನೋಡುತ್ತಿದೆ. ಮತ್ತೂ ಒಂದು ವಿಷಯ ಪದ್ಮನಾಭ ಸ್ವಾಮಿ ದೇಗುಲದ ನೆಲಮಾಳಿಗೆಗೆ ಸಂಪರ್ಕ ಕಲ್ಪಿಸುವ 2 ನೆಲಮಾಳಿಗೆಗಳು ಇವೆ ಎಂಬ ಖಚಿತ ಮಾತೂ ಇದೆ.
ಈ ಮಧ್ಯೆ, ಹೈದರಾಬಾದ್ ಅನಂತ ಸಂಪತ್ತನ್ನು ಮೊದಲು ನೋಡಿದ್ದು ಯಾರು? ಆ ಬಗ್ಗೆ ನಿಖರ ಮಾಹಿತಿ ದೊರೆತಿದ್ದಾದರೂ ಹೇಗೆ? ಎಂಬ ಪ್ರಶ್ನೆಗಳಿಗೆ ಉತ್ತರವಾಗಿ ... ಮಲ್ಲೇಶ ಎಂಬ ವ್ಯಕ್ತಿ ಪ್ರತ್ಯಕ್ಷನಾಗುತ್ತಾನೆ. ಈತನೇ ಈಗ ಸುರಂಗ ಮಾರ್ಗಕ್ಕೆ ಮಾರ್ಗದರ್ಶಿಯಾಗಿದ್ದಾನೆ. ಆರ್ಕಿಯಾಲಜಿ ಡಿಪಾರ್ಟಿಮೆಂಟಿನವರು ಈತನ ಮಾರ್ಗದರ್ಶನದಲ್ಲಿ ಇಂದು ಬೆಳಗ್ಗೆಯಿಂದ ಸುರಂಗ ಅಗೆಯುತ್ತಿದ್ದಾರೆ. ಸುರಂಗ ಮಾರ್ಗದಲ್ಲಿ ಮಲ್ಲೇಶ ಕಂಡಿದ್ದಾದರೂ ಏನು? ಮುಂದೆ ಓದಿ...