ಯಡ್ಡಿಗೆ ಇಲ್ಲ ರಿಲೀಫ್; ಮತ್ತೆ ಕೋರ್ಟ್ ಕಂಟಕ

ಬೆಂಗಳೂರು,

ಜ.31:
ಭದ್ರಾ
ಮೇಲ್ದಂಡೆ
ಪ್ರಕರಣದಲ್ಲಿ
ಆರೋಪಮುಕ್ತರಾದ
ಸಂತಸ
ಒಂದು
ದಿನವೂ
ಆಗಿಲ್ಲ.
ಆಗಲೇ
ಮಾಜಿ
ಮುಖ್ಯಮಂತ್ರಿ
ಬಿಎಸ್
ಯಡಿಯೂರಪ್ಪ
ಮತ್ತೆ
ಕೋರ್ಟ್
ಕಂಟಕ
ಎದುರಾಗಿದೆ.

id="toptextpromo">

ಕಾರಣ

ವಕೀಲ
ಸಿರಾಜಿನ್
ಬಾಷಾ
ಸಲ್ಲಿಸಿದ್ದ
2
ಮತ್ತು
3ನೇ
ದೂರಿಗೆ
ಸಂಬಂಧಿಸಿದಂತೆ
ಲೋಕಾಯುಕ್ತ
ಕೋರ್ಟ್
ಜಾರಿ
ಮಾಡಿರುವ
ಸಮನ್ಸ್
ರದ್ದತಿಗೆ
ಯಡಿಯೂರಪ್ಪ
ಕೋರಿದ್ದ
ಅರ್ಜಿಯನ್ನು
ಹೈಕೋರ್ಟಿನ
ನ್ಯಾ.
ಆನಂದ್
ಅವರ
ಏಕಸದ್ಯ
ಪೀಠ
ವಜಾಗೊಳಿಸಿ,
ಕೆಳ
ನ್ಯಾಯಾಲಯದ
ಆದೇಶದಂತೆ
ಪ್ರಕರಣದ
ತನಿಖೆ
ಮುಂದುವರಿಸಬಹುದು
ಎಂದು
ಆದೇಶಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಪ್ರಕರಣಗಳು:

ಅರ್ಕಾವತಿ
ಲೇಔಟ್
ಬಳಿಯ
ಗೆದ್ದಲಹಳ್ಳಿ,
ದೇವರಚಿಕ್ಕನಹಳ್ಳಿ
ಮತ್ತು
ಅರಕೆರೆ
ಗ್ರಾಮಗಳಲ್ಲಿ
ಅಕ್ರಮವಾಗಿ
ಜಮೀನುಗಳನ್ನು
ಸ್ವಾಧೀನ
ಪ್ರಕ್ರಿಯೆಯಿಂದ
ಕೈಬಿಟ್ಟಿರುವ
ಆರೋಪಕ್ಕೆ
ಸಂಬಂಧಿಸಿದಂತೆ
ಆ.
8ರಂದು
ಜಾರಿ
ಮಾಡಲಾದ
ಸಮನ್ಸ್
ಒಂದು;
ಉತ್ತರಹಳ್ಳಿ
ಮತ್ತು
ಅಗರ
ಗ್ರಾಮಗಳಲ್ಲಿನ
ಜಮೀನುಗಳನ್ನು
ಸ್ವಾಧೀನ
ಪ್ರಕ್ರಿಯೆಯಿಂದ
ಕೈಬಿಟ್ಟಿರುವ
ಆರೋಪಕ್ಕೆ
ಸಂಬಂಧಿಸಿದಂತೆ
ಆ.
23ರಂದು
ಜಾರಿ
ಮಾಡಲಾಗಿರುವ
ಸಮನ್ಸ್
ಇನ್ನೊಂದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+