ನನ್ನನ್ನು ಬೆಳೆಸಿದ್ದೇ ಯಡಿಯೂರಪ್ಪ: ಈಶ್ವರಪ್ಪ

ಮೂರು ದಿನ ನಡೆಯುವ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದ ಅಂಗವಾಗಿ 1008 ದೇವ ದುಂದುಭಿ ಸಮಾವೇಶಕ್ಕೆ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಇದೇ ವೇಳೆ, ಮಡೆಸ್ನಾನ ಅನಿಷ್ಠ ಪದ್ಧತಿ ಅದನ್ನು ನಾನು ಖಂಡಿಸುತ್ತೇನೆ ಎಂದು ಈಶ್ವರಪ್ಪ ಹೇಳಿದರು.
ಜಾತಿ ವ್ಯವಸ್ಥೆಯನ್ನು ರಾಜಕಾರಣಿಗಳು ವ್ಯವಸ್ಥಿತವಾಗಿ ಜಾರಿಯಲ್ಲಿ ಇಟ್ಟಿದ್ದಾರೆ. ಜಾತಿ ಸಂಘರ್ಷ ಸೃಷ್ಟಿಸಿ ಅಧಿಕಾರ ಪಡೆಯುತ್ತಿದ್ದಾರೆ. ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳಲ್ಲೂ ಇಂತ ರಾಜಕಾರಣಿಗಳು ಇದ್ದಾರೆ. ಇಂತವರನ್ನು ಗುರುತಿಸಿ ದೂರ ಅಟ್ಟಬೇಕಾಗಿದೆ ಎಂದರು.












Click it and Unblock the Notifications