ಎಸ್ಪಿ ವರ್ಗಾವಣೆ, ಶುಕ್ರವಾರ ಡಿ.9 ಬೆಳಗಾವಿ ಬಂದ್

ಜಿಲ್ಲೆಯ ಎಸ್ಪಿ ಎಸ್. ಸಂದೀಪ್ ಪಾಟೀಲ್ ಅವರನ್ನು ಬೆಳಗಾವಿಯಿಂದ ವರ್ಗಾಯಿಸಿ ಮಂಡ್ಯ ಜಿಲ್ಲೆಗೆ ನೇಮಿಸಲಾಗಿದೆ. ಹಾಗೆಯೇ ಬೆಳಗಾವಿ ಜಿಲ್ಲೆಗೆ ಕೌಶಲೇಂದ್ರ ಕುಮಾರ್ ಅವರನ್ನು ನೂತನ ಎಸ್ ಪಿ ಯಾಗಿ ನೇಮಿಸಿ ಸರಕಾರ ಆದೇಶ ಹೊರಡಿಸಿತ್ತು.
ಜಿಲ್ಲೆಯಲ್ಲಿ ಸಂದೀಪ್ ಪಾಟೀಲ್ ಅತ್ಯುತ್ತಮ ಕೆಲಸ ನಿರ್ವಹಿಸಿದ್ದಾರೆ, ಅವರನ್ನು ಜಿಲ್ಲೆಯಿಂದ ವರ್ಗಾಯಿಸ ಬಾರದೆಂದು ಕೋರಿ ಜಾತಿ, ಭಾಷೆ ಮೆರೆತು ಎಲ್ಲರೂ ನಾಗರಿಕ ವೇದಿಕೆ ಕರೆದ ನಾಳೆಯ ಬೆಳಗಾವಿ ಬಂದ್ ಗೆ ಕೈ ಜೋಡಿಸಿದ್ದಾರೆ.












Click it and Unblock the Notifications