ಬ್ರಹ್ಮಾವರದಲ್ಲಿ ನೇಣು ಬಿಗಿದು ತಿಮ್ಮನಾಯ್ಕ ಆತ್ಮಹತ್ಯೆ

ತಿಮ್ಮನಾಯ್ಕ ನವೆಂಬರ್ 29ರ ಸಂಜೆ 4ರಿಂದ 4.30ರ ವೇಳೆಯಲ್ಲಿ ಹಾವಂಜೆ ಗ್ರಾಮದ ಕಂಬಳ ಬೆಟ್ಟು ಎಂಬಲ್ಲಿ ಹಲಸಿನ ಮರದ ಕೊಂಬೆಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಸಂಬಂಧ ಮೃತರ ತಂದೆ ಕೂಸ ನಾಯ್ಕ ಬಿನ್ ಅಪ್ಪು ನಾಯ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ತಿಮ್ಮನಾಯ್ಕ ತಂದೆಯ ದೂರಿನ ಮೇರೆಗೆ ಬ್ರಹ್ಮಾವರ ಪೊಲೀಸರು ಅಸ್ವಾಭಾವಿಕ ಮರಣ ಪ್ರಕರಣನ್ನು ದಾಖಲಿಸಿಕೊಂಡಿದ್ದಾರೆ. (ಒನ್ಇಂಡಿಯಾ ಕನ್ನಡ)











Click it and Unblock the Notifications