ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪಾರ್ಕ್ ಜಾಗದಲ್ಲಿ ಮನೆ: ಇದ್ಯಾವ ನ್ಯಾಯ ನ್ಯಾ. ಬನ್ನೂರಮಠರೇ?
ಬೆಂಗಳೂರು ನಗರ ಜಿಲ್ಲೆಯ ಸರ್ಕಾರಿ ಜಮೀನು ಒತ್ತುವರಿ ಕುರಿತು ಸಮಗ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿರುವ ಎ.ಟಿ. ರಾಮಸ್ವಾಮಿ ಅವರು 'ಕಾನೂನು ಪ್ರಕಾರ ನ್ಯಾಯಮೂರ್ತಿಗಳು ಈ ಬಡಾವಣೆಯಲ್ಲಿ ನಿವೇಶನವನ್ನೇ ಖರೀದಿಸುವಂತಿಲ್ಲ. ಏಕೆಂದರೆ, ಈ ಬಡಾವಣೆ ನಿರ್ಮಾಣವಾಗಿರುವುದು ನ್ಯಾಯಾಂಗ ಇಲಾಖೆ ನೌಕರರಿಗೆ ನಿವೇಶನ ಒದಗಿಸಲು ಮಾತ್ರ' ಎನ್ನುತ್ತಾರೆ.
'ನ್ಯಾಯಾಧೀಶರು ನ್ಯಾಯಾಂಗ ಇಲಾಖೆಯ ನೌಕರರಲ್ಲ. ವಾಸ್ತವವಾಗಿ ಅವರು ಸಂವಿಧಾನ ನಿಯೋಜಿತ ಪ್ರತಿನಿಧಿಗಳು. ಇಂತಹ ಉನ್ನತ ಸ್ಥಾನದಲ್ಲಿರುವವರು ನೌಕರರಿಗೆ ನೀಡಬೇಕಾದ ನಿವೇಶನವನ್ನು ಪಡೆದುಕೊಳ್ಳುವುದು ಕಾನೂನು ದೃಷ್ಟಿಯಿಂದ ಸರಿಯಲ್ಲ ' ಎಂದೂ ಅವರು ವಿವರಿಸುತ್ತಾರೆ.
Comments
ಭೂ ಹಗರಣ ನ್ಯಾಯಮೂರ್ತಿ ಬನ್ನೂರುಮಠ ಶಿವರಾಜ್ ಪಾಟೀಲ್ ಲೋಕಾಯುಕ್ತ ರಾಜೀನಾಮೆ ರಾಜ್ಯಪಾಲ ಭಾರದ್ವಾಜ್ ಬೆಂಗಳೂರು ಕ್ರೈಂ justice sr bannur matt land scam shivaraj patil lokayukta fraud resignation
English summary
Justice SR Bannur Matt may not be the new Lokayukta for Karnataka as the Justice is embroiled in land scam. But his involment in the case is unpardonable and not justifiable.
Story first published: Friday, October 28, 2011, 10:40 [IST]