ಹಾಸನಾಂಬೆ ದರ್ಶನ ಪಡೆದ ಮಾಜಿ ಪ್ರಧಾನಿ: ದೇವೇಗೌಡರಿಗೆ ದೇವಿಯ ಅಭಯ

ವರ್ಷಕ್ಕೊಮ್ಮೆ 10 ದಿನ ಮಾತ್ರ ದರ್ಶನ ಭಾಗ್ಯ ನೀಡುವ ಹಾಸನಾಂಬೆ ದರ್ಶನವನ್ನು ದೇವೇಗೌಡರು ಪ್ರತಿ ವರ್ಷವೂ ತಪ್ಪದೆ ಪಡೆಯುತ್ತಾರೆ. ಕುಟುಂಬದ ಬಹುತೇಕ ಸದಸ್ಯರೂಡಗೂಡಿ ದೇವಿಯ ದರ್ಶನ ಪಡೆಯುವ ಸಂಪ್ರದಾಯವನ್ನು ದೊಡ್ಡಗೌಡರು ಅನುಸರಿಸಿಕೊಂಡು ಬಂದಿದ್ದಾರೆ.
ಇಂದು ದೇವೇಗೌಡರೊಂದಿಗೆ ಹೆಚ್. ಡಿ. ರೇವಣ್ಣ , ಶಾಸಕ ಹೆಚ್.ಎಸ್. ಪ್ರಕಾಶ್, ನಗರಸಭಾ ಅಧ್ಯಕ್ಷ ಸಿ.ಆರ್. ಶಂಕರ್, ರಾಜ್ಯ ಸಭಾ ಮಾಜಿ ಸದಸ್ಯ ಹೆಚ್.ಕೆ. ಜವರೇಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ ಅವರು ಉಪಸ್ಥಿತರಿದ್ದರು.












Click it and Unblock the Notifications