ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭ್ರಷ್ಟಾಚಾರ ವಿರೋಧಿ ಕೂಗು: ಅಡ್ವಾಣಿ ರಥಯಾತ್ರೆಗೆ ವಿಶೇಷ ಮಹತ್ವ
ಈ ಹಿನ್ನೆಲೆಯಲ್ಲಿ, ಅಡ್ವಾಣಿ ಅವರ ರಥಯಾತ್ರೆ ತುಂಬಾ ವಿಶೇಷ ಮಹತ್ವ ಪಡೆದುಕೊಳ್ಳುತ್ತದೆ. ವಿದೇಶಿ ಬ್ಯಾಂಕುಗಳಲ್ಲಿ ಜಮೆಯಾಗಿರಯುವ ಕಾಳಧನವನ್ನು ವಾಪಸ್ ತರಬೇಕೆಂಬುದು ಅಡ್ವಾಣಿ ಅವರ ಹಕ್ಕೊತ್ತಾಯವಾಗಿದೆ. ಅಡ್ವಾಣಿ ಅವರ ಭ್ರಷ್ಟಾಚಾರ ವಿರೋಧಿ ಕೂಗು ಸಹ ಜೋರಾಗಿಯೇ ಇದೆ. ಗಮನಾರ್ಹವೆಂದರೆ ಕಾಳಧನ ಮತ್ತು ಭ್ರಷ್ಟಾಚಾರ ವಿರುದ್ಧ ಸಮೂಹ ಪ್ರಜ್ಞೆ, ಜನ ಬೆಂಬಲ ವ್ಯಾಪಕವಾಗಿ ರೂಪಿತವಾಗುತ್ತಿದೆ.
ಇಂತಹ ನಿರಾಶಾದಾಯಕ ಪರಿಸ್ಥಿತಿಯಲ್ಲಿ ಕಾಳಧನ ಮತ್ತು ಭ್ರಷ್ಟಾಚಾರ ವಿರುದ್ಧ ಅಡ್ವಾಣಿ ಅವರ ಜನ ಚೇತನ ಯಾತ್ರೆ ನವ ಜಾಗೃತಿ ಮೂಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ವಿಶ್ವಾಸವಿದೆ. ಜಯಪ್ರಕಾಶ ನಾರಾಯಣ್ ಅವರ ಹುಟ್ಟೂರಿನಿಂದ ಜೆಪಿ ಜಯಂತಿಯಂದು ಯಾತ್ರೆ ಆರಂಭ ಪಡೆಯುತ್ತಿರುವುದು ಅತ್ಯಂತ ಸೂಕ್ತವಾಗಿದೆ.
Comments
ಎಲ್ ಕೆ ಅಡ್ವಾಣಿ ಆರೆಸ್ಸೆಸ್ ನರೇಂದ್ರ ಮೋದಿ ಅನಂತ್ ಕುಮಾರ್ ಭ್ರಷ್ಟಾಚಾರ ಬಿಜೆಪಿ ಲೋಕಸಭೆ ಚುನಾವಣೆ lk advani narendra modi rss bjp corruption
English summary
In the backdrop of Lal Krishna Advaniji's 'Jan Chetna Yatra' Gujarat CM Narendra Modi has a written an open letter. In the letter Modi feels as India is gripped by corruption- Advani yatra will be very significant.
Story first published: Tuesday, October 11, 2011, 14:14 [IST]