ಮೌನ ಮುರಿದ ಮೋದಿ: ಅಡ್ವಾಣಿ ರಥಯಾತ್ರೆಗೆ ಫುಲ್ ಸಪೋರ್ಟ್

ಅಡ್ವಾಣಿ ರಥಯಾತ್ರೆಗೆ ಭಿನ್ನ ರಾಗ ಹಾಡಿದ್ದ ಮೋದಿ, ಭವಿಷ್ಯದ ಪ್ರಧಾನಿಯಾಗಿ ಬಿಜೆಪಿ ಅಭ್ಯರ್ಥಿ ಯಾರಾಗಬೇಕೆಂಬ ವಿಷಯದಲ್ಲಿ ಸಾಕಷ್ಟು ಗೊಂದಲ, ಕಸಿವಿಸಿಗೆ ಕಾರಣಾಗಿದ್ದರು. ಈದೀಗ ಅಡ್ವಾಣಿ ರಥಯಾತ್ರೆ ಗುಜರಾತಿಗೆ ಬಂದಾಗ ಪೂರ್ಣ ಕುಂಭದ ಸ್ವಾಗತ ಕೋರುವುದಾಗಿ ಹೇಳಿದ್ದಾರೆ.
ಅಡ್ವಾಣಿ ರಥಯಾತ್ರೆ ಮುನ್ನಾ ಸಂದರ್ಭದಲ್ಲಿ ಬಹಿರಂಗ ಪತ್ರ ಬರೆದಿರುವ ಮೋದಿ, ಯಾತ್ರೆಯ ಚಿತ್ರಣ ಬಿಡಿಸಿಟ್ಟಿದ್ದಾರೆ. ಪತ್ರದ ಪೂರ್ಣ ಪಾಠ ಹೀಗಿದೆ:












Click it and Unblock the Notifications