ಅಡ್ವಾಣಿ ರಥಯಾತ್ರೆ: ಮೋದಿ ಬಹಿರಂಗ ಪತ್ರದಲ್ಲಿ ಏನಿದೆ?
ಅಹಮದಾಬಾದ್,
ಅ. 11: ವಿಜಯದಶಮಿ ಆಚರಣೆ ಮುಗಿದಿದ್ದು, ಇಡೀ ದೇಶ ದೀಪಾವಳಿಗೆ ಸ್ವಾಗತ ಕೋರುವ ಮೂಡ್ ನಲ್ಲಿದೆ. ಇಂತಹ ಸಂದರ್ಭದಲ್ಲಿ ಗೌರವಾನ್ವಿತ ಅಡ್ವಾಣಿ ಅವರು ಜನ ಚೇತನ ಯಾತ್ರೆಯ ರಥವೇರಿದ್ದಾರೆ. ಆದರೆ ಇಡೀ ನಾಡು ಭ್ರಷ್ಟಾಚಾರದ ಬಗ್ಗೆ ಹೇಸಿಗೆಪಡುತ್ತಿದೆ. id="toptextpromo">ಕಾಂಗ್ರೆಸ್
ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಈ ಹಿಂದೆಯೂ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದೆ. ಆದರೆ ನಾಡಿನ ದಿಕ್ಕನ್ನು ಬದಲಿಸಿದ ಮೂರು ಮುಖ್ಯ ಘಟ್ಟಗಳು ಜನಮಾನಸದಲ್ಲಿ ಇನ್ನೂ ಹಸಿರಾಗಿಯೇ ಇವೆ. ಭ್ರಷ್ಟಾಚಾರದ ವಿರುದ್ಧ ಕೂಗು ಕೇಳಿಬಂದಾಗಲೆಲ್ಲ ಈ ಮೂರೂ ಪ್ರಕರಣಗಳು ಕಣ್ಮುಂದೆ ಸುಳಿಯುತ್ತವೆ. id='are-slot-1' class='oiad oi-axt oiadv'> id='top-searched-articles'>ಕಾಂಗ್ರೆಸ್
ಬ್ರಹ್ಮಾಂಡ ಭ್ರಷ್ಟಾಚಾರವನ್ನು ಮುಖ್ಯವಾಗಿ ಮೂರು ಘಟ್ಟಗಳಲ್ಲಿ ಗುರುತಿಸಬಹುದು. 1974, 1977 ಮತ್ತು 1989ರ ಅವಧಿಯಲ್ಲಿ ನಾಡನ್ನು ನಡುಗಿಸಿದ ಹಗರಣಗಳು ಹೀಗಿವೆ.











Click it and Unblock the Notifications