ಅಡ್ವಾಣಿ ರಥಯಾತ್ರೆ: ಮೋದಿ ಬಹಿರಂಗ ಪತ್ರದಲ್ಲಿ ಏನಿದೆ?

modi-open-letter-on-advani-yatra-full-text
ಅಹಮದಾಬಾದ್, ಅ. 11: ವಿಜಯದಶಮಿ ಆಚರಣೆ ಮುಗಿದಿದ್ದು, ಇಡೀ ದೇಶ ದೀಪಾವಳಿಗೆ ಸ್ವಾಗತ ಕೋರುವ ಮೂಡ್ ನಲ್ಲಿದೆ. ಇಂತಹ ಸಂದರ್ಭದಲ್ಲಿ ಗೌರವಾನ್ವಿತ ಅಡ್ವಾಣಿ ಅವರು ಜನ ಚೇತನ ಯಾತ್ರೆಯ ರಥವೇರಿದ್ದಾರೆ. ಆದರೆ ಇಡೀ ನಾಡು ಭ್ರಷ್ಟಾಚಾರದ ಬಗ್ಗೆ ಹೇಸಿಗೆಪಡುತ್ತಿದೆ.

ಕಾಂಗ್ರೆಸ್ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಈ ಹಿಂದೆಯೂ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದೆ. ಆದರೆ ನಾಡಿನ ದಿಕ್ಕನ್ನು ಬದಲಿಸಿದ ಮೂರು ಮುಖ್ಯ ಘಟ್ಟಗಳು ಜನಮಾನಸದಲ್ಲಿ ಇನ್ನೂ ಹಸಿರಾಗಿಯೇ ಇವೆ. ಭ್ರಷ್ಟಾಚಾರದ ವಿರುದ್ಧ ಕೂಗು ಕೇಳಿಬಂದಾಗಲೆಲ್ಲ ಈ ಮೂರೂ ಪ್ರಕರಣಗಳು ಕಣ್ಮುಂದೆ ಸುಳಿಯುತ್ತವೆ.

ಕಾಂಗ್ರೆಸ್ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಮುಖ್ಯವಾಗಿ ಮೂರು ಘಟ್ಟಗಳಲ್ಲಿ ಗುರುತಿಸಬಹುದು. 1974, 1977 ಮತ್ತು 1989ರ ಅವಧಿಯಲ್ಲಿ ನಾಡನ್ನು ನಡುಗಿಸಿದ ಹಗರಣಗಳು ಹೀಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+