ಅಡ್ವಾಣಿ ರಥಯಾತ್ರೆ: ಮೋದಿ ಬಹಿರಂಗ ಪತ್ರದಲ್ಲಿ ಏನಿದೆ?

ಕಾಂಗ್ರೆಸ್ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಈ ಹಿಂದೆಯೂ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದೆ. ಆದರೆ ನಾಡಿನ ದಿಕ್ಕನ್ನು ಬದಲಿಸಿದ ಮೂರು ಮುಖ್ಯ ಘಟ್ಟಗಳು ಜನಮಾನಸದಲ್ಲಿ ಇನ್ನೂ ಹಸಿರಾಗಿಯೇ ಇವೆ. ಭ್ರಷ್ಟಾಚಾರದ ವಿರುದ್ಧ ಕೂಗು ಕೇಳಿಬಂದಾಗಲೆಲ್ಲ ಈ ಮೂರೂ ಪ್ರಕರಣಗಳು ಕಣ್ಮುಂದೆ ಸುಳಿಯುತ್ತವೆ.
ಕಾಂಗ್ರೆಸ್ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಮುಖ್ಯವಾಗಿ ಮೂರು ಘಟ್ಟಗಳಲ್ಲಿ ಗುರುತಿಸಬಹುದು. 1974, 1977 ಮತ್ತು 1989ರ ಅವಧಿಯಲ್ಲಿ ನಾಡನ್ನು ನಡುಗಿಸಿದ ಹಗರಣಗಳು ಹೀಗಿವೆ.












Click it and Unblock the Notifications