ಸೋಮಣ್ಣ ಶಾಂತಿ ಮಾಡಿಸಲೇಬೇಕು: ದೈವಜ್ಞ ಕೆ ಎನ್ ಸೋಮಯಾಜಿ

ಹಾಗಾದರೆ, ಮೊನ್ನೆ ಶನಿವಾರ ಸರಿಸುಮಾರು 11.35ರಲ್ಲಿ ರಾಜ್ಯದ ಶಕ್ತಿಕೇಂದ್ರವೆನಿಸಿರುವ ವಿಧಾನಸೌಧದಲ್ಲಿ ಚಪ್ಪಲಿ ಸೇವೆ ಭಾಗ್ಯ ಪಡೆದ ಸನ್ಮಾನ್ಯ ವಸತಿ ಸಚಿವರ ದೆಸೆ ಹೇಗಿದೆ ಎಂದು ನೋಡಿದಾಗ ರಾಜಧಾನಿಯ ಅನೇಕ ಜ್ಯೋತಿಷಿಗಳ ಪ್ರಕಾರ ಸೋಮಣ್ಣಗೆ ಅದರಿಂದ ಖಂಡಿತ ಒಳ್ಳೆಯದೇ ಆಗಲಿದೆ.
ಆದರೆ ಸದ್ಯದಕ್ಕಂತೂ ಸೋಮಣ್ಣಗೆ ಅದು ದುಃಸ್ವಪ್ನದಂತೆ ಕಾಡುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ, ಜ್ಯೋತಿಷಿ ಹೇಳಿದಂತೆ ಕೇಳುವುದಾಗಿ ಸೋಮಣ್ಣ ಸಹ ಈಗಾಗಲೇ ಘೋಷಿಸಿದ್ದಾರೆ.












Click it and Unblock the Notifications