ಸೋಮಣ್ಣ ಶಾಂತಿ ಮಾಡಿಸಲೇಬೇಕು: ದೈವಜ್ಞ ಕೆ ಎನ್ ಸೋಮಯಾಜಿ
ಬೆಂಗಳೂರು,
ಅ.03: ಸೋಮಣ್ಣ ಅವರು ಚಪ್ಪಲಿ ಸೇವೆಯನ್ನು ಋಣಾತ್ಮಕ ಎಂದು ಬಗೆಯುವ ಅಗತ್ಯವಿಲ್ಲ. ಏಕೆಂದರೆ ಆ ಕ್ರಿಯೆ ಯಾವ ಕಾಲ ಘಟ್ಟದಲ್ಲಿ ಮತ್ತು ಯಾವ ಜಾಗದಲ್ಲಿ ಜರುಗಿದೆ ಎಂಬುದನ್ನು ಅವಲಂಬಿಸಿ ನೋಡಿದಾಗ ಅದರ ಒಳಿತು-ಕೆಡುಕುಗಳು ಗೋಚರವಾಗುತ್ತವೆ. ಹಾಗೆಂದು ಸೋಮಣ್ಣ ಸುಮ್ಮನಾಗುವಂತಿಲ್ಲ. ಶಾಂತಿ ಮಾಡಿಸಲೇಬೇಕು. ಅದಕ್ಕಾಗಿ ಇಂದು (ಸೋಮವಾರ) ಅವರು ನನ್ನನ್ನು ಭೇಟಿಯಾಗಲು ಬರುತ್ತಿದ್ದಾರೆ ಎನ್ನುತ್ತಾರೆ ಖ್ಯಾತ ಜ್ಯೋತಿಷಿ ದೈವಜ್ಞ ಕೆ ಎನ್ ಸೋಮಯಾಜಿ (ಫೋನ್ - 2650 7464). id="toptextpromo">ಹಾಗಾದರೆ,
ಮೊನ್ನೆ ಶನಿವಾರ ಸರಿಸುಮಾರು 11.35ರಲ್ಲಿ ರಾಜ್ಯದ ಶಕ್ತಿಕೇಂದ್ರವೆನಿಸಿರುವ ವಿಧಾನಸೌಧದಲ್ಲಿ ಚಪ್ಪಲಿ ಸೇವೆ ಭಾಗ್ಯ ಪಡೆದ ಸನ್ಮಾನ್ಯ ವಸತಿ ಸಚಿವರ ದೆಸೆ ಹೇಗಿದೆ ಎಂದು ನೋಡಿದಾಗ ರಾಜಧಾನಿಯ ಅನೇಕ ಜ್ಯೋತಿಷಿಗಳ ಪ್ರಕಾರ ಸೋಮಣ್ಣಗೆ ಅದರಿಂದ ಖಂಡಿತ ಒಳ್ಳೆಯದೇ ಆಗಲಿದೆ. id='are-slot-1' class='oiad oi-axt oiadv'> id='top-searched-articles'>ಆದರೆ
ಸದ್ಯದಕ್ಕಂತೂ ಸೋಮಣ್ಣಗೆ ಅದು ದುಃಸ್ವಪ್ನದಂತೆ ಕಾಡುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ, ಜ್ಯೋತಿಷಿ ಹೇಳಿದಂತೆ ಕೇಳುವುದಾಗಿ ಸೋಮಣ್ಣ ಸಹ ಈಗಾಗಲೇ ಘೋಷಿಸಿದ್ದಾರೆ.











Click it and Unblock the Notifications