ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅನುಕಂಪದ ಆಧಾರದಲ್ಲಿ ರೆಡ್ಡಿಗಳ ಕೈಡಿದ KMF
ಎರಡನೇ ಬಾರಿಯೂ ಅವರನ್ನೇ ಅಧ್ಯಕ್ಷ ಪದವಿಗೆ ಕಣಕ್ಕಿಳಿಸಲು ಸೋಮವಾರ ಸಂಜೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆಗೆ ಮತ್ತು ಸರ್ಕಾರದ ಅಸ್ತಿತ್ವಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ರೆಡ್ಡಿ ಸೋದರರು, ಮಂತ್ರಿಗಿರಿಯಿಂದಲೂ ವಂಚಿತರಾಗಿರುವ ಈ ಸಂದರ್ಭದಲ್ಲಿ KMF ಅಧ್ಯಕ್ಷಗಿರಿ ಕಿತ್ತುಕೊಳ್ಳುವುದು ಸರಿಯಲ್ಲ ಎಂಬ ಭಾವನೆಯೂ ಸೋಮಶೇಖರರೆಡ್ಡಿಗೆ ವರವಾಗಿದೆ.
KMFನಲ್ಲಿ ಭದ್ರವಾಗಿ ಬೇರೂರಿದ್ದ ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಅವರ ಆಳ್ವಿಕೆಯನ್ನು ಕೊನೆಗಾಣಿಸಿ ಬಿಜೆಪಿ ಬಾವುಟ ಹಾರಿಸುವಲ್ಲಿ ಗಣಿ ರೆಡ್ಡಿಗಳ ವಿಶೇಷ ಶ್ರಮ ಹಾಗೂ ಹಠ ಮುಖ್ಯ ಕಾರಣ. ಹೀಗಾಗಿ ಮತ್ತೂಂದು ಅವಧಿಗೆ ಅವರನ್ನೇ ಅಧ್ಯಕ್ಷರನ್ನಾಗಿಸುವುದು ಸೂಕ್ತ ಎಂಬ ಅಭಿಮತವೂ ಇಲ್ಲಿ ಕೆಲಸ ಮಾಡಿದೆ. ಆದರೆ ...
Comments
ಕೆಎಂಎಫ್ ಸೋಮಶೇಖರ ರೆಡ್ಡಿ ಜನಾರ್ದನ ರೆಡ್ಡಿ ಸದಾನಂದ ಗೌಡ ಸಿಬಿಐ kmf janardhana reddy somashekar reddy sadananda gowda cbi
English summary
G. Somashekara Reddy has regained Chairmanship of KMF thanks to Sympathy wave created after the Bellary Reddy brothers caught in Lokayukta and CBI turmoil.
Story first published: Tuesday, September 20, 2011, 11:48 [IST]