ಸದಾ ಹಸನ್ಮುಖಿ ಗೌಡರಿಗೆ ಒಲಿಯುವುದೆ ಜಾಕ್ ಪಾಟ್?
*
ಭಾರತೀಯ
ಮಜ್ದೂರ್
ಸಂಘದ
ಪುತ್ತೂರು
ವಿಭಾಗದ
ಪ್ರಧಾನ
ಕಾರ್ಯದರ್ಶಿ
*
ಸುಳ್ಯ
ತಾಲೂಕು
ಬೀಡಿ
ಮಜ್ದೂರರ
ಸಂಘದ
ಅಧ್ಯಕ್ಷ
1977
ರಿಂದ
1982
*
ಸುಳ್ಯ
ತಾಲೂಕು
ಆಟೋ
ರಿಕ್ಷಾ
ಮಾಲಕರ
ಮತ್ತು
ಚಾಲಕರ
ಸಂಘದ
ಅಧ್ಯಕ್ಷ
*
ಕರ್ನಾಟಕ
ಕೈಗಾರಿಕೆಗಳ
ಸಿಬ್ಬಂದಿ
ಯೂನಿಯನ್
ಅಧ್ಯಕ್ಷ
ರಾಜಕಾರಣ:
*
ಜನಸಂಘದ
ಪ್ರಾಥಮಿಕ
ಸದಸ್ಯನಾಗಿ
ರಾಜಕಾರಣಕ್ಕೆ
ಧುಮುಕಿದವರು.
*
ಭಾರತೀಯ
ಜನತಾ
ಪಾರ್ಟಿಯ
ಸುಳ್ಯ
ಕ್ಷೇತ್ರ
ಸಮಿತಿಯ
ಅಧ್ಯಕ್ಷ
*
ದಕ್ಷಿಣಕನ್ನಡ
ಜಿಲ್ಲಾ
ಬಿ.ಜೆ.ಪಿ.
ಯುವ
ಮೋರ್ಚಾದ
ಅಧ್ಯಕ್ಷ
*
ದ.ಕ.
ಜಿಲ್ಲಾ
ಜಿ.ಜೆ.ಪಿ.
ಉಪಾಧ್ಯಕ್ಷ
*
ಯುವ
ಮೋರ್ಚಾದ
ರಾಜ್ಯ
ಸಮಿತಿಯ
ಕಾರ್ಯದರ್ಶಿ
*
ರಾಜ್ಯ
ಬಿ.ಜೆ.ಪಿ.
ಕಾರ್ಯದರ್ಶಿ,
ರಾಷ್ಟ್ರೀಯ
ಕಾರ್ಯದರ್ಶಿ
*
2006
ರಿಂದ
ರಾಜ್ಯ
ಬಿ.ಜೆ.ಪಿ.ಯ
ಚುಕ್ಕಾಣಿ
ಹಿಡಿದು
2008
ರಲ್ಲಿ
ರಾಜ್ಯದಲ್ಲಿ
ಪ್ರಪ್ರಥಮ
ಬಾರಿಗೆ
ಪೂರ್ಣ
ಪ್ರಮಾಣದ
ಬಿ.ಜೆ.ಪಿ.
ಸರ್ಕಾರವನ್ನು
ಅಧಿಕಾರಕ್ಕೇರಿಸುವಲ್ಲಿ
ಗಣನೀಯ
ಪಾತ್ರ.
ಶಾಸಕನಾಗಿ:
*
1989
ರಲ್ಲಿ
ಪ್ರಪ್ರಥಮ
ಬಾರಿಗೆ
ಪುತ್ತೂರು
ವಿಧಾನಸಭಾ
ಕ್ಷೇತ್ರದ
ಬಿ.ಜೆ.ಪಿ.
ಅಭ್ಯರ್ಥಿಯಾಗಿ
ಚುನಾವಣೆಯಲ್ಲಿ
ಸ್ಪರ್ಧೆ
*
ಸದಾನಂದ
ಗೌಡರು
1994
ರಲ್ಲಿ
ಮೊತ್ತ
ಮೊದಲ
ಬಾರಿಗೆ
ಶಾಸಕನಾಗಿ
ಚುನಾಯಿತರಾಗಿ
1999ರಲ್ಲಿ
ಪುನರಾಯ್ಕೆಯಾದರು.
*
ಶಾಸಕನಾಗಿ
ದ್ವಿತೀಯ
ಅವಧಿಯಲ್ಲಿ
ರಾಜ್ಯ
ವಿಧಾನಸಭೆಯಲ್ಲಿ
ಬಿ.ಜೆ.ಪಿ.
ಶಾಸಕಾಂಗ
ಪಕ್ಷದ
ಉಪನಾಯಕನಾಗಿ
ಆಯ್ಕೆ
*
ಮಹಿಳಾ
ದೌರ್ಜನ್ಯ
ತಡೆಯ
ಮೇಲಣ
ಕರಡು
ಮಸೂದೆ
ರೂಪಿಸುವ
ಸಮಿತಿಯ
ಸದಸ್ಯ
*
ಶಕ್ತಿ,
ಇಂಧನ
ಮತ್ತು
ವಿದ್ಯುಚ್ಛಕ್ತಿಯ
ಕುರಿತಾದ
ವಿಧಾನಸಭೆಯ
ಸ್ಪೀಕರ್ರವರಿಂದ
ರಚಿಸಲ್ಪಟ್ಟ
ಸಮಿತಿಯ
ಸದಸ್ಯ
2001-02
*
ರಾಜ್ಯ
ಸರ್ಕಾರಿ
ಸ್ವಾಮ್ಯದ
ಸಾರ್ವಜನಿಕ
ರಂಗದ
ಉದ್ದಿಮೆಗಳ
ಸಮಿತಿಯ
ಸದಸ್ಯ
2002-03
*
ಸಾರ್ವಜನಿಕ
ಲೆಕ್ಕಪತ್ರ
ಸಮಿತಿಯ
ಸದಸ್ಯನಾಗಿ
ನಾಮನಿರ್ದೇಶನ
2003-04
*
ಪುತ್ತೂರು
ವಿಧಾನಸಭಾ
ಕ್ಷೇತ್ರದ
ಆಶ್ರಯ
ಸಮಿತಿಯ
ಅಧ್ಯಕ್ಷನಾಗಿ
ಹತ್ತು
ವರ್ಷಗಳಲ್ಲಿ
ಸುಮಾರು
3500ಕ್ಕೂ
ಮಿಕ್ಕಿದ
ಆಶ್ರಯ
ಮನೆಗಳ
ವಿತರಣೆ
ಮಾಡಿರುತ್ತಾರೆ.
*
ಪುತ್ತೂರು
ತಾಲೂಕಿನ
ಅಕ್ರಮ-ಸಕ್ರಮ
ಸಮಿತಿಯ
ಅಧ್ಯಕ್ಷನಾಗಿ
ಹತ್ತು
ವರ್ಷಗಳಲ್ಲಿ
1700
ಕಡತಗಳನ್ನು
ವಿಲೇವಾರಿ
ಮಾಡಿ
ಬಡ
ಅರ್ಹ
ಜನತೆಗೆ
ಭೂಮಿಯನ್ನು
ಸಕ್ರಮೀಕರಣಗೊಳಿಸಿದ್ದಾರೆ.
*
ಪುತ್ತೂರು
ತಾಲೂಕು
ಪಂಚಾಯತ್
ಉತ್ತಮ
ಆಡಳಿತಕ್ಕಾಗಿ
ರಾಜ್ಯದಲ್ಲಿಯೇ
ಪ್ರಥಮ
ಸ್ಥಾನ
ಪಡೆಯಲು
ತನ್ನ
ಶಾಸಕತ್ವದ
ಅವಧಿಯಲ್ಲಿ
ಯೋಗ್ಯ
ಹಾಗೂ
ಸಮರ್ಥ
ಮಾರ್ಗದರ್ಶನ
ಮಾಡಿರುತ್ತಾರೆ.
*
ಅಡಿಕೆಗೆ
ಬೆಂಬಲ
ಬೆಲೆಗೆ
ಆಗ್ರಹಿಸಿ
ಬೃಹತ್
ಪ್ರತಿಭಟನೆಯನ್ನು
ಹಮ್ಮಿಕೊಂಡು
ಚಿಂತಾಕ್ರಾಂತರಾಗಿದ್ದ
ನಾಡಿನ
ಅಡಿಕೆ
ಬೆಳೆಗಾರರಿಗೆ
ದಕ್ಷ
ನೇತೃತ್ವ
ನೀಡಿದ್ದಾರೆ.
ಸಂಸದನಾಗಿ:
*
2004
ರಲ್ಲಿ
ಅವರು
ಮಂಗಳೂರು
ಸಂಸದರಾಗಿ
ಆಯ್ಕೆಯಾದರು.
*
ಸಂಸದರಾದ
ಬಳಿಕ
ಇವರನ್ನು
ಭಾರತೀಯ
ಜನತಾ
ಪಾರ್ಟಿಯ
ರಾಷ್ಟ್ರೀಯ
ಕಾರ್ಯದರ್ಶಿಯನ್ನಾಗಿ
ನೇಮಕ.
*
ಗೋವಾ
ರಾಜ್ಯದ
ಪಕ್ಷ
ವ್ಯವಹಾರಗಳ
ಉಸ್ತುವಾರಿ
ವಹಿಸಿದಾಗ
ಸದಾನಂದ
ಗೌಡರು
ರಾಷ್ಟ್ರ
ಮಟ್ಟದಲ್ಲಿಯೂ
ಗುರುತಿಸಲ್ಪಟ್ಟರು.
*
ಭಾರತ
ಸರಕಾರ
ಸದಾನಂದ
ಗೌಡರನ್ನು
2005ರಲ್ಲಿ
ಕೇಂದ್ರ
ಕಾಫಿ
ಬೋರ್ಡಿನ
ನಿರ್ದೇಶಕರಾಗಿ
ನಾಮನಿರ್ದೇಶನ
ಮಾಡಿತು.
*
ಭಾರತೀಯ
ಜನತಾ
ಪಾರ್ಟಿಯ
ವರಿಷ್ಠರು
ಸದಾನಂದ
ಗೌಡರ
ಕೈಗೆ
2006
ರಾಜ್ಯ
ಬಿ.ಜೆ.ಪಿ.
ಘಟಕದ
ಚುಕ್ಕಾಣಿಯನ್ನು
ನೀಡಿದರು.
*
2007
ರಲ್ಲಿ
ಇವರು
ರಾಜ್ಯ
ಬಿ.ಜೆ.ಪಿ.
ಅಧ್ಯಕ್ಷರಾಗಿ
ಪುರಾಯ್ಕೆಯಾದರು.
*
2008ರಲ್ಲಿ
ರಾಜ್ಯದಲ್ಲಿ
ಮೊತ್ತಮೊದಲ
ಪೂರ್ಣ
ಪ್ರಮಾಣದ
ಬಿ.ಜೆ.ಪಿ.
ಸರ್ಕಾರವನ್ನು
ಅಧಿಕಾರಕ್ಕೇರಿಸುವಲ್ಲಿ
ಹೊಣೆಯರಿತು
ಕೆಲಸ
ಮಾಡಿ
ಪಕ್ಷದ
ಹಿರಿಯರ
ಮೆಚ್ಚುಗೆಗೆ
ಪಾತ್ರರಾದರು.
*
ಈ
ಬಾರಿ
ಉಡುಪಿ-ಚಿಕ್ಕಮಗಳೂರು
ಲೋಕಸಭಾ
ಕ್ಷೇತ್ರದಲ್ಲಿ
ಬಿ.ಜೆ.ಪಿ.ಯ
ಅಭ್ಯರ್ಥಿಯಾಗಿ
ಸ್ಪರ್ಧಿಸಿ
ಅತ್ಯಧಿಕ
ಮತಗಳ
ಅಂತರದಿಂದ
ಗೆದ್ದು
ಬಂದು
ಕರಾವಳಿ
ಮತ್ತು
ಮಲೆನಾಡಿನ
ಜನರ
ಸೇವೆಗೆ
ಕಟಿಬದ್ಧರಾಗಿ
ಕೆಲಸ
ಮಾಡುತ್ತಿದ್ದಾರೆ.
*
ಕಾಫಿ
ಬೆಳೆಗಾರರಿಗೆ
ವಿಶೇಷ
ಪ್ಯಾಕೇಜ್
ಮಂಜೂರು
ಮಾಡಿಸಿದರು.
*
ಇಂದಿರಾಗಾಂಧಿಯವರ
ಕಾಲದಿಂದಲೇ
ನನೆಗುದಿಗೆ
ಬಿದ್ದಿದ್ದ
ಕಡೂರು-ಚಿಕ್ಕಮಗಳೂರು-ಸಕಲೇಶಪುರ
ರೈಲ್ವೇ
ಲೈನಿನ
ಕಾಮಗಾರಿಗೆ
ಅನುದಾನ
ಬಿಡುಗಡೆ
ಮಾಡಿಸಿದರು.
*
ಕರಾವಳಿಯ
ಜೀವನಾಡಿ
ರಾಷ್ಟ್ರೀಯ
ಹೆದ್ದಾರಿ
17
ರ
ಚತುಷ್ಪಥೀಕರಣಕ್ಕೆ
ಭೂ
ಸ್ವಾಧೀನ
ಪ್ರಕ್ರಿಯೆಯನ್ನು
ಚುರುಕುಗೊಳಿಸಿದರು.
*
ಮೀನುಗಾರಿಕೆಗೆ
ಕೇಂದ್ರದಿಂದ
ಮಂಜೂರಾಗಲು
ಬಾಕಿಯಿದ್ದ
ಪ್ರೋತ್ಸಾಹಕ
ಕ್ರಮಗಳನ್ನು
ತ್ವರಿತ
ಮಂಜೂರಾತಿ.
*
ಬಿಎಸ್
ಯಡಿಯೂರಪ್ಪ
ಅವರ
ಸರ್ಕಾರ
ಪತನ
ನಂತರ
ಕರ್ನಾಟಕದ
ಮುಖ್ಯಮಂತ್ರಿ
ಸ್ಥಾನದ
ಪ್ರಮುಖ
ಆಕಾಂಕ್ಷಿಯಾಗಿದ್ದಾರೆ.