ನೊಬೆಲ್ ಆಕಾಂಕ್ಷಿ ಯಡಿಯೂರಪ್ಪ ರಾಜಿನಾಮೆಯ ಷರತ್ತು

ಅ. ರಾಜಿನಾಮೆ ನೀಡುವುದಕ್ಕೆ ಅಭ್ಯಂತರವಿಲ್ಲ. ಆದರೆ ಈ ತಿಂಗಳ 30ರವರೆಗೆ ಅಂದರೆ, ಅಮವಾಸ್ಯೆ ಕಳೆಯುವವರೆಗೆ ರಾಜಿನಾಮೆ ನೀಡುವುದಿಲ್ಲ. ಅಂದರೆ ಇನ್ನೂ ನಾಲ್ಕು ದಿನ ಕಾಲಾವಕಾಶ ನೀಡಿ.
ಆ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನನಗೆ ನೀಡಬೇಕು. ನಾನು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟಿಸುತ್ತೇನೆ. ಮುಂದಿನ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳನ್ನು ತಂದುಕೊಡುತ್ತೇನೆ.
ಇ. ನಾನು ಸೂಚಿಸುವವರನ್ನು ಮುಖ್ಯಮಂತ್ರಿಯಾಗಿಸಬೇಕು. ಇತರರಿಗೂ ಸಮ್ಮತವಾಗುವ ಹೆಸರನ್ನೇ ಸೂಚಿಸುತ್ತೇನೆ.
ಈ. ನನ್ನ ಯಾವ ಬೇಡಿಕೆಯನ್ನೂ ಈಡೇರಿಸದಿದ್ದರೆ ನನ್ನ ಬೆಂಬಲಿಗ ಸಚಿವರು ಹಾಗೂ ಶಾಸಕರ ಸಲಹೆಯಂತೆ ನಾನು ಮುಂದಿನ ಯಾವುದೇ ರೀತಿಯ ನಿರ್ಧಾರ ಕೈಗೊಳ್ಳಬಹುದು.












Click it and Unblock the Notifications