ಉಗ್ರರ ಸತತ ದಾಳಿ: ಮುಂಬೈ ಮೇಲೆಯೇ ಏಕೆ!?

ಆನಂತರವೂ ಏಕೆ, why? ಮಹಾನಗರಿಯ ಲೇ ಔಟೇ ಹಾಗಿದೆಯಾ? ಜನಜಂಗುಳಿಯೂ ಕಾರಣವಾ!?
ಮುಂಬಯಿಯಂತಹ ಮಹಾನಗರಿ ಇಡೀ ವಿಶ್ವದ ಗಮನವನ್ನು ಕ್ಷಣಾರ್ಧದಲ್ಲಿ ತನ್ನತ್ತ ಸೆಳೆಯುತ್ತದೆ. ಭಯೋತ್ಪಾದಕರಿಗೆ ಬೇಕಾಗಿರುವುದೂ ಅದೇಯೆ. ಮತ್ತೊಂದು ಪೂರಕ ಅಂಶವೆಂದರೆ ಜನ, ಜನ. ಎಲ್ಲೆಲ್ಲೂ ಜನವೇ! ಹೆಚ್ಚು ಅನಾಹುತ ಉಂಟುಮಾಡಲು ಇಂತಹ ತಾಣಗಳು ಪ್ರಶಸ್ತವಾಗಿರುತ್ತವೆ. ಉಗ್ರರ ಇರಾದೆಯೂ ಇದೇ.
ಹಾಗಾದರೆ ಏನು ಮಾಡಬೇಕು? ಪೊಲೀಸರು ಇಂತಹ ಕೃತ್ಯಗಳನ್ನು ತಡೆಗಟ್ಟಬಹುದಲ್ಲಾ? ಅದರಲ್ಲೇ ಉತ್ತರವೂ ಇದೆ. ಎಷ್ಟೂ ಅಂತ ಪೊಲೀಸರು ಕಣ್ಗಾವಲಿಡಲು ಸಾಧ್ಯ. ಅದರಲ್ಲೂ ಹೊರ ಪ್ರದೇಶಗಳಿಂದ ಬಂದು-ಹೋಗುವ ಜನರ ಸಂಖ್ಯೆಯೂ ಹೆಚ್ಚಾಗಿದೆ. ಇವರ ಸಮ್ಮುಖದಲ್ಲಿ ಕಾರ್ಯನಿರ್ವಹಿಸುವುದು ಪೊಲೀಸರಿಗೆ ಕಷ್ಟ ಕಷ್ಟ. ಹಾಗೆಂದೇ ಉಗ್ರರು ಪೊಲೀಸರನ್ನು ಸುಲಭವಾಗಿ ಯಾಮಾರಿಸಿ ತಮ್ಮ ಗುರಿ ಸಾಧಿಸುತ್ತಾರೆ. ಮುಂದೆಯೂ.... ಎಚ್ಚರ.












Click it and Unblock the Notifications