ಗಣಿಧಣಿಗಳ ಕಣ್ಣು ಸಿಇಸಿ ವರದಿಯ ಮ್ಯಾಲೆ
ಬಳ್ಳಾರಿ,
ಏ. 15 : ಕೇಂದ್ರ ಉನ್ನತಾಧಿಕಾರಿ ಸಮಿತಿ (ಸಿಇಸಿ) ಸುಪ್ರೀಂ ಕೋರ್ಟ್ನ ಗ್ರೀನ್ಬೆಂಚ್ಗೆ ಶುಕ್ರವಾರ ಯಾವುದೇ ಕ್ಷಣದಲ್ಲಿ ವರದಿ ಸಲ್ಲಿಸಲಿದೆ. ಈ ವರದಿಯಲ್ಲಿ 28 ಗಣಿ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ. id="toptextpromo">ಸಿಇಸಿ
ಗ್ರೀನ್ಬೆಂಚ್ಗೆ ಸಲ್ಲಿಸಲಿರುವ ವರದಿಯೇ 850 ಪುಟಗಳಷ್ಟಿದೆ. ಈ ವರದಿಯಿಂದಾಗಿ ತಮ್ಮ ಗಣಿ ವ್ಯವಹಾರ ಅನಿಶ್ಚಿತವಾಗಿ ಸ್ಥಗಿತಗೊಳ್ಳಲಿದೆ ಎಂದು ಆತಂಕಕ್ಕೀಡಾಗಿರುವ ಗಣಿ ಉದ್ಯಮಿಗಳು ದೆಹಲಿಯಲ್ಲೇ ಬೀಡುಬಿಟ್ಟಿದ್ದು, ಮುಂದಿನ ಕಾನೂನು ಸಮರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸಿಇಸಿಯ
ಇಂದಿನ ವರದಿ ಬಳ್ಳಾರಿ ಜಿಲ್ಲೆಯ ಗಣಿ ಉದ್ಯಮವನ್ನೇ ತಲ್ಲಣಗೊಳಿಸಿದೆ. ಅಕ್ರಮ - ಅನಧಿಕೃತ ಗಣಿಗಾರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಸ್.ಆರ್. ಹಿರೇಮಠ್ ಅವರು ಪರಿಸರದ ಉಳಿವಿಗಾಗಿ ನಡೆಸುತ್ತಿರುವ ಹೋರಾಟದ ಫಲವೇ ಇದು.











Click it and Unblock the Notifications