Get Updates
Get notified of breaking news, exclusive insights, and must-see stories!

ಗಣಿಧಣಿಗಳ ಕಣ್ಣು ಸಿಇಸಿ ವರದಿಯ ಮ್ಯಾಲೆ

Supreme Court of India
ಬಳ್ಳಾರಿ, ಏ. 15 : ಕೇಂದ್ರ ಉನ್ನತಾಧಿಕಾರಿ ಸಮಿತಿ (ಸಿಇಸಿ) ಸುಪ್ರೀಂ ಕೋರ್ಟ್‌ನ ಗ್ರೀನ್‌ಬೆಂಚ್‌ಗೆ ಶುಕ್ರವಾರ ಯಾವುದೇ ಕ್ಷಣದಲ್ಲಿ ವರದಿ ಸಲ್ಲಿಸಲಿದೆ. ಈ ವರದಿಯಲ್ಲಿ 28 ಗಣಿ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಸಿಇಸಿ ಗ್ರೀನ್‌ಬೆಂಚ್‌ಗೆ ಸಲ್ಲಿಸಲಿರುವ ವರದಿಯೇ 850 ಪುಟಗಳಷ್ಟಿದೆ. ಈ ವರದಿಯಿಂದಾಗಿ ತಮ್ಮ ಗಣಿ ವ್ಯವಹಾರ ಅನಿಶ್ಚಿತವಾಗಿ ಸ್ಥಗಿತಗೊಳ್ಳಲಿದೆ ಎಂದು ಆತಂಕಕ್ಕೀಡಾಗಿರುವ ಗಣಿ ಉದ್ಯಮಿಗಳು ದೆಹಲಿಯಲ್ಲೇ ಬೀಡುಬಿಟ್ಟಿದ್ದು, ಮುಂದಿನ ಕಾನೂನು ಸಮರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಸಿಇಸಿಯ ಇಂದಿನ ವರದಿ ಬಳ್ಳಾರಿ ಜಿಲ್ಲೆಯ ಗಣಿ ಉದ್ಯಮವನ್ನೇ ತಲ್ಲಣಗೊಳಿಸಿದೆ. ಅಕ್ರಮ - ಅನಧಿಕೃತ ಗಣಿಗಾರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಸ್.ಆರ್. ಹಿರೇಮಠ್ ಅವರು ಪರಿಸರದ ಉಳಿವಿಗಾಗಿ ನಡೆಸುತ್ತಿರುವ ಹೋರಾಟದ ಫಲವೇ ಇದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+