ಗಣಿಧಣಿಗಳ ಕಣ್ಣು ಸಿಇಸಿ ವರದಿಯ ಮ್ಯಾಲೆ

ಬಳ್ಳಾರಿ,

ಏ.
15
:
ಕೇಂದ್ರ
ಉನ್ನತಾಧಿಕಾರಿ
ಸಮಿತಿ
(ಸಿಇಸಿ)
ಸುಪ್ರೀಂ
ಕೋರ್ಟ್‌ನ
ಗ್ರೀನ್‌ಬೆಂಚ್‌ಗೆ
ಶುಕ್ರವಾರ
ಯಾವುದೇ
ಕ್ಷಣದಲ್ಲಿ
ವರದಿ
ಸಲ್ಲಿಸಲಿದೆ.
ವರದಿಯಲ್ಲಿ
28
ಗಣಿ
ಕಂಪನಿಗಳನ್ನು
ಕಪ್ಪುಪಟ್ಟಿಗೆ
ಸೇರಿಸಲಾಗುತ್ತದೆ
ಎಂದು
ಮೂಲಗಳು
ಹೇಳಿವೆ.

id="toptextpromo">

ಸಿಇಸಿ

ಗ್ರೀನ್‌ಬೆಂಚ್‌ಗೆ
ಸಲ್ಲಿಸಲಿರುವ
ವರದಿಯೇ
850
ಪುಟಗಳಷ್ಟಿದೆ.
ವರದಿಯಿಂದಾಗಿ
ತಮ್ಮ
ಗಣಿ
ವ್ಯವಹಾರ
ಅನಿಶ್ಚಿತವಾಗಿ
ಸ್ಥಗಿತಗೊಳ್ಳಲಿದೆ
ಎಂದು
ಆತಂಕಕ್ಕೀಡಾಗಿರುವ
ಗಣಿ
ಉದ್ಯಮಿಗಳು
ದೆಹಲಿಯಲ್ಲೇ
ಬೀಡುಬಿಟ್ಟಿದ್ದು,
ಮುಂದಿನ
ಕಾನೂನು
ಸಮರಕ್ಕೆ
ಸಿದ್ಧತೆ
ಮಾಡಿಕೊಳ್ಳುತ್ತಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಸಿಇಸಿಯ

ಇಂದಿನ
ವರದಿ
ಬಳ್ಳಾರಿ
ಜಿಲ್ಲೆಯ
ಗಣಿ
ಉದ್ಯಮವನ್ನೇ
ತಲ್ಲಣಗೊಳಿಸಿದೆ.
ಅಕ್ರಮ
-
ಅನಧಿಕೃತ
ಗಣಿಗಾರಿಕೆಗೆ
ಕಡಿವಾಣ
ಹಾಕುವ
ನಿಟ್ಟಿನಲ್ಲಿ
ಎಸ್.ಆರ್.
ಹಿರೇಮಠ್
ಅವರು
ಪರಿಸರದ
ಉಳಿವಿಗಾಗಿ
ನಡೆಸುತ್ತಿರುವ
ಹೋರಾಟದ
ಫಲವೇ
ಇದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+