ಗಣಿಧಣಿಗಳ ಕಣ್ಣು ಸಿಇಸಿ ವರದಿಯ ಮ್ಯಾಲೆ

ಸಿಇಸಿ ಗ್ರೀನ್ಬೆಂಚ್ಗೆ ಸಲ್ಲಿಸಲಿರುವ ವರದಿಯೇ 850 ಪುಟಗಳಷ್ಟಿದೆ. ಈ ವರದಿಯಿಂದಾಗಿ ತಮ್ಮ ಗಣಿ ವ್ಯವಹಾರ ಅನಿಶ್ಚಿತವಾಗಿ ಸ್ಥಗಿತಗೊಳ್ಳಲಿದೆ ಎಂದು ಆತಂಕಕ್ಕೀಡಾಗಿರುವ ಗಣಿ ಉದ್ಯಮಿಗಳು ದೆಹಲಿಯಲ್ಲೇ ಬೀಡುಬಿಟ್ಟಿದ್ದು, ಮುಂದಿನ ಕಾನೂನು ಸಮರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಸಿಇಸಿಯ ಇಂದಿನ ವರದಿ ಬಳ್ಳಾರಿ ಜಿಲ್ಲೆಯ ಗಣಿ ಉದ್ಯಮವನ್ನೇ ತಲ್ಲಣಗೊಳಿಸಿದೆ. ಅಕ್ರಮ - ಅನಧಿಕೃತ ಗಣಿಗಾರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಸ್.ಆರ್. ಹಿರೇಮಠ್ ಅವರು ಪರಿಸರದ ಉಳಿವಿಗಾಗಿ ನಡೆಸುತ್ತಿರುವ ಹೋರಾಟದ ಫಲವೇ ಇದು.












Click it and Unblock the Notifications