ಕೊನೆಗೂ ಮುಕೇಶ್ ಅಂಬಾನಿ ರಾಯಗಢ ವಿವಿವ ರದ್ದು

ಮುಂಬಯಿ,

ಫೆ.20:
ಮಹಾರಾಷ್ಟ್ರದ
ರೈತರ
ಸುದೀರ್ಘ
ಹೋರಾಟಕ್ಕೆ
ಕೊನೆಗೂ
ಯಶಸ್ಸು
ದೊರೆತಿದೆ.
ಮುಕೇಶ್
ಅಂಬಾನಿ
ಮಾಲೀಕತ್ವದ
ರಾಯಗಢ
ವಿಶೇಷ
ಆರ್ಥಿಕ
ವಲಯ
ಯೋಜನೆಯನ್ನು
(ಎಸ್‌ಇಜಡ್)
ಮಹಾರಾಷ್ಟ್ರ
ಸರಕಾರ
ರದ್ದುಪಡಿಸಿದೆ.

id="toptextpromo">

ದೇಶದ

ಅತಿ
ದೊಡ್ಡ
ವಿವಿವ
ಇದಾಗಬೇಕಿತ್ತು.
ಆದರೆ
ಇದಕ್ಕಾಗಿ
ತಮ್ಮ
ಫಲವತ್ತಾದ
ಭೂಮಿಯನ್ನು
ಕಳೆದುಕೊಳ್ಳಲು
ಇಲ್ಲಿನ
ರೈತರು
ಸುತರಾಂ
ಒಪ್ಪಲಿಲ್ಲ.
ರೈತರಿಗೆ
ಮಾರಕವಾಗುವ
ವಿವಿವ
ಯೋಜನೆಯನ್ನು
ಕೈಬಿಡಬೇಕು
ಎಂದು
ತೀವ್ರ
ಹೋರಾಟ
ನಡೆಸಿದ್ದರು.
ಇದೀಗ
ಭೂಮಿ
ರೈತರ
ಸುಪರ್ದಿಯಲ್ಲೇ
ಉಳಿಯಲಿದೆ.

id='are-slot-1'
class='oiad
oi-axt
oiadv'>
id='top-searched-articles'>

ಮುಕೇಶ್

ನೇತೃತ್ವದ
ಯೋಜನೆಗೆ
ಮತ್ತೊಬ್ಬ
ಉದ್ಯಮಿ
ಆನಂದ್
ಜೈನ್
ಕೈಜೋಡಿಸಿದ್ದರು.
ಬರೋಬ್ಬರಿ
20,000
ಎಕರೆ
ಕೃಷಿ
ಭೂಮಿಯ
ಮೇಲೆ
ಇವರ
ಕಣ್ಣುಬಿದ್ದಿತ್ತು.
ಇದಕ್ಕೆ
ರೈತರು
ವ್ಯಾಪಕ
ಪ್ರತಿರೋಧವೊಡ್ಡಿದರು.
2008
ರಲ್ಲಿ
ರಾಜ್ಯ
ಸರಕಾರ
ನ್ಯಾಯ
ಪಂಚಾಯಿತಿಯನ್ನೂ
ನಡೆಸಿತ್ತು.
ತೀರ್ಪು
ರೈತರ
ಪರವಾಗಿತ್ತು.
ಮಧ್ಯೆ,
ಶೇ.
13ರಷ್ಟು
ಭೂಮಿಯನ್ನು
ಯೋಜನೆಗಾಗಿ
ಸ್ವಾಧೀನಪಡಿಸಿಕೊಳ್ಳಲಾಗಿತ್ತು.
ಅದನ್ನೀಗ
ರೈತರಿಗೆ
ಮರಳಿಸುವ
ಕೆಲಸವಾಗಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+