ಮಂಗಳೂರು: 2ಜಿ ಬಗ್ಗೆ ಸುಬ್ರಮಣ್ಯ ಸ್ವಾಮಿ ಉಪನ್ಯಾಸ

ಸ್ಥಳ: ಸಂಘನಿಕೇತನ, ಮನ್ನಗುಡ್ಡ, ಮಂಗಳೂರು
ದಿನಾಂಕ: ಫೆಬ್ರವರಿ 26, 2011
ಸಮಯ: 5.30
ಹಾರ್ವಡ್ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರಾಗಿದ್ದ ಸ್ವಾಮಿ ಅವರು ಕೇಂದ್ರದಲ್ಲಿ ವಾಣಿಜ್ಯ ಹಾಗೂ ಕಾನೂನು, ಸುವವ್ಯವಸ್ಥೆ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಾಲಿ ಜನತಾ ಪಾರ್ಟಿ ಅಧ್ಯಕ್ಷರಾಗಿರುವ ಸ್ವಾಮಿ, ಆರ್ಥಿಕ ತಜ್ಞರಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಸಿಬಿಐ ತನಿಖೆಗೆ ಒಳಪಟ್ಟಿರುವ 2ಜಿ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಲ್ಲಿ ಪಿಟೀಷನ್ ಹೂಡಿದವರಲ್ಲಿ ಸುಬ್ರಮಣ್ಯ ಸ್ವಾಮಿಯೂ ಒಬ್ಬರು. ಎ.ರಾಜಾ, ಕರುಣಾನಿಧಿ ಹಾಗೂ ಸೋನಿಯಾ ಗಾಂಧಿ ಕೂಡಾ ಈ ಹಗರಣದಲ್ಲಿ ಭಾಗಿ ಎಂದು ನಿರೂಪಿಸಲು ಸ್ವಾಮಿ ಹೋರಾಟ ನಡೆಸುತ್ತಿದ್ದಾರೆ.












Click it and Unblock the Notifications