ಕಾಶ್ಮೀರ ಜೈಲಿಗೆ ಸ್ಥಳಾಂತರಿಸಿ : ಅಫ್ಜಲ್ ಗುರು

ನವದೆಹಲಿ,

ಜ.
28
:
ಮರಣದಂಡನೆ
ಶಿಕ್ಷೆ
ಎದುರಿಸುತ್ತಿರುವ
ಸಂಸತ್
ದಾಳಿಯ
ರೂವಾರಿ
ಮೊಹಮದ್
ಅಫ್ಜಲ್
ಗುರು
ತನ್ನನ್ನು
ದೆಹಲಿ
ಜೈಲಿನಿಂದ
ಜಮ್ಮು
ಕಾಶ್ಮೀರ
ಜೈಲಿಗೆ
ಸ್ಥಳಾಂತರಿಸುವಂತೆ
ಸುಪ್ರೀಂಕೋರ್ಟ್
ನಲ್ಲಿ
ಅರ್ಜಿ
ದಾಖಲಿಸಿದ್ದಾನೆ.

id="toptextpromo">

ತನ್ನನ್ನು

ನೋಡಲು
ಬರುವ
ಕುಟುಂಬದ
ಸದಸ್ಯರಿಗೆ
ಇದರಿಂದ
ಅನುಕೂಲವಾಗುತ್ತದೆ
ಎಂದು
ಅರ್ಜಿಯಲ್ಲಿ
ಅಫ್ಜಲ್
ತಿಳಿಸಿದ್ದಾನೆ.
ಡಿಸೆಂಬರ್
13
,
2001
ರಲ್ಲಿ
ಐವರು
ಪಾತಕಿಗಳೊಂದಿಗೆ
ಕಾರಿಗೆ
ಸರಕಾರದ
ಸ್ಟಿಕರ್
ಅಂಟಿಸಿ
ಸಂಸತ್
ಪ್ರವೇಶಿಸಿ
5
ಜನ
ಪೋಲಿಸ್
ಸೇರಿ
7
ಜನರ
ಮೇಲೆ
ಗುಂಡಿನ
ಮಳೆಗೈದು
ಹತ್ಯೆ
ಮಾಡಿದ್ದ.
ಡಿಸೆಂಬರ್
2002
ರಲ್ಲಿ
ದೆಹಲಿ
ಟ್ರಯಲ್
ಕೋರ್ಟ್
ಉಗ್ರನಿಗೆ
ಮರಣದಂಡನೆ
ಶಿಕ್ಷೆ
ವಿಧಿಸಿತ್ತು.

id='are-slot-1'
class='oiad
oi-axt
oiadv'>
id='top-searched-articles'>

ತೀರ್ಪಿನ
ಒಂದು
ವರ್ಷದ
ನಂತರ
ದೆಹಲಿ
ಉಚ್ಚ
ನ್ಯಾಯಾಲಯ
ಕೂಡ
ತೀರ್ಪನ್ನು
ಎತ್ತಿ
ಹಿಡಿದಿತ್ತು.
2005
ರಲ್ಲಿ
ಸರ್ವೋಚ್ಚ
ನ್ಯಾಯಾಲಯ
ಅಫ್ಜಲ್
ಗುರು
ಮಾಡಿದ್ದ
ಮನವಿಯನ್ನು
ತಿರಸ್ಕರಿಸಿ
ಮರಣದಂಡನೆ
ಖಾಯಂ
ಆದೇಶ
ನೀಡಿತ್ತು.
ಈಗ
ಕೇಂದ್ರ
ಗೃಹ
ಖಾತೆಯ
ಮೂಲಕ
ರಾಷ್ಟ್ರಪತಿ
ಬಳಿ
ಅಫ್ಜಲ್
ದಯಾ
ಅರ್ಜಿ
ಸಲ್ಲಿಸಿದ್ದು,
ಇದರ
ತೀರ್ಪು
ಇನ್ನೂ
ಇತ್ಯರ್ಥವಾಗಬೇಕಿದೆ.(ಅಫ್ಜಲ್
ಗುರು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+