ಬಂಗಾರಪ್ಪ ಅವರ ಬಂಗಲೆ ಜಪ್ತಿಗೆ ಕೋರ್ಟ್ ಆದೇಶ

ಬೆಂಗಳೂರು,

ಡಿ.
1:
ಕರ್ನಾಟಕ
ಸಣ್ಣ
ಕೈಗಾರಿಕಾ
ನಿಗಮದಿಂದ
ಸಾಲ
ಪಡೆದು
ಸಾಲಮರುಪಾವತಿ
ಮಾಡದ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಮಾಜಿ
ಮುಖ್ಯಮಂತ್ರಿ
ಬಂಗಾರಪ್ಪ
ಅವರ
ಆಸ್ತಿಯನ್ನು
ಮುಟ್ಟುಗೋಲು
ಹಾಕಿಕೊಳ್ಳುವಂತೆ
ನ್ಯಾಯಾಲಯ
ಆದೇಶಿಸಿದೆ.
ತಮ್ಮ
ಪುತ್ರರಿಗಾಗಿ
ಅವರು
ಮಾಡಿದ್ದ
ಸಾಲ
ತೀರಿಸದ
ಕಾರಣ
ಅವರಿಗೆ
ಸೇರಿದ
ಸುಮಾರು
70
ಕೋಟಿ
ರು
ಬೆಲೆಬಾಳುವ
ಬೆಂಗಳೂರಿನಲ್ಲಿರುವ
ಎರಡು
ಬೃಹತ್
ಬಂಗಲೆಗಳು
ಹರಾಜಿಗೆ
ಇಡಲಾಗಿದೆ.

id="toptextpromo">

1993

ರಲ್ಲಿ
ಮಾಜಿ
ಮುಖ್ಯಮಂತ್ರಿ
ಬಂಗಾರಪ್ಪ
ಅವರಿಗೆ
ಸೇರಿದ
ಅಕಾಶ್
ಆಡಿಯೋ
ಕಂಪನಿ
ಹೆಸರಿನಲ್ಲಿ
ಕೆ.ಎಸ್.ಎಸ್
ಐ.ಡಿ.ಸಿ.
ಯಿಂದ
ಸುಮಾರು
1.14
ಕೋಟಿ
ರೂ.
ಸಾಲ
ಪಡೆಯಲಾಗಿದ್ದು,
ಸಾಲ
ಮರುಪಾವತಿ
ಆಗಿರಲಿಲ್ಲ.ಈ
ಸಾಲಕ್ಕೆ
ಮಲ್ಲೇಶ್ವರಂನಲ್ಲಿರುವ
ಲಾವಣ್ಯ
ಟವರ್ಸ್
ಹಾಗೂ
ಸದಾಶಿವನಗರದಲ್ಲಿರುವ
ಶ್ರೀರೇಣುಕಾಂಬ
ಕಟ್ಟಡವನ್ನು
ಅಡಮಾನ
ಇಟ್ಟಿದ್ದರು.
ಸಾಲದ
ಮೂಲಧನ,
ಬಡ್ಡಿ,
ಚಕ್ರಬಡ್ಡಿ
ಎಲ್ಲಾ
ಸೇರಿ
ಈವರೆಗೆ
3.70
ಕೋಟಿ
ರು.ಗಳಾಗಿವೆ
ಎಂದು
ಕೆಎಸ್
ಎಸ್
ಐಡಿಸಿ
ದೂರಿದೆ.

id='are-slot-1'
class='oiad
oi-axt
oiadv'>
id='top-searched-articles'>

ಪ್ರಕರಣ
ನ್ಯಾಯಾಲಯದ
ಮಟ್ಟಿಲೇರಿದ್ದು,
ಬಗ್ಗೆ
ವಿಚಾರಣೆ
ನಡೆಸಿದ
ನಗರದ
ಸಿವಿಲ್
ನ್ಯಾಯಾಲಯ
ಸಾಲ
ಮರುಪಾವತಿ
ಮಾಡದ
ಹಿನ್ನೆಲೆಯಲ್ಲಿ
ಬಂಗಾರಪ್ಪನವರಿಗೆ
ಸೇರಿದ
ಸದಾಶಿವನಗರದ
ಮನೆ
ಹಾಗೂ
ಕುಮಾರಪಾರ್ಕ್‌ನಲ್ಲಿರುವ
ಆಕಾಶ್
ಆಡಿಯೊ
ಕಂಪನಿ
ಕಟ್ಟಡವನ್ನು
ಮುಟ್ಟುಗೋಲು
ಹಾಕಿಕೊಳ್ಳುವಂತೆ
ಆದೇಶಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+